ಹೆಣ್ಣು ಮತ್ತಷ್ಟುಸಾಧನೆ ಮಾಡಿ; ಇತಿಹಾಸ ಬರೆಯಲಿ


Team Udayavani, Mar 8, 2021, 9:44 AM IST

wman

ಹೆಣ್ಣು ದೇಶದ ಕಣ್ಣು ಎಂಬ ಮಾತಿದೆ. ಹೆಣ್ಣನ್ನು ದೇವರಂತೆ ಪೂಜಿಸುವ ಹೆಮ್ಮೆಯ ದೇಶ ನಮ್ಮದು.

ಹೆಣ್ಣೆಂಬುದಿಲ್ಲವೆಂದರೆ ಪೂರ್ತಿ ಮಾನವಕುಲವೇ ವ್ಯರ್ಥವೆನಿಸುತ್ತದೆ. ಮಮತೆಯಾ ಕರುಣೆಗೆ ತಾಳ್ಮೆಯೆನ್ನುವ ಸಹನೆಗೆ ಪ್ರೀತಿಯೆಂಬ ವಾತ್ಸಲ್ಯಗೆ ಮತ್ತೊಂದು ರೂಪವೇ ಹೆಣ್ಣು.

ಭಾವನೆಗಳ ಭಂಡಾರ ತುಂಬಿರುವ ಹೆಣ್ಣು ಭಾವಗಳ ಒಡತಿ. ಅದೆಷ್ಟೋ ನೋವುಗಳನ್ನು ಅದೆಷ್ಟೋ ತ್ಯಾಗಗಳನ್ನು ಮಾರೆಮಾಚಿ ಸದಾ ನಗುಮೊಗದಲ್ಲಿರುವ ಹೃದಯದ ಜೀವ ಈ ಹೆಣ್ಣಿನದು. ಗಂಡಿನ ಜೀವನದಲ್ಲಿ ಆಧಾರವಾಗಿ ಸಂಸಾರದ ಕಣ್ಣಾಗಿ ಸಂಬಂಧಗಳನ್ನು ಒಗ್ಗೂಡಿಸಿ ಮುನ್ನುಡೆಸುವ ಮನೆಯ ಯಾಜಮಾನಿಗೆ ಯಾವ ಹೋಲಿಕೆಯು ಕಡಿಮೆಯನಿಸುತ್ತದೆ. ಈ ಹೆಣ್ಣಿಗೆ ಹೆಣ್ಣೆ ಸಾರಿಸಾಟಿ.

ಮನೆಯಲ್ಲಿ ಹೆಣ್ಣು ಹುಟ್ಟುತ್ತಾಳೆ ಅನ್ನುವ ತಾತ್ಸಾರ ಬೇಡ ಗಂಡು ಈ ಸೃಷ್ಟಿಗೆ ಹೇಗೆ ಅಧಿಕೃತವೋ ಹಾಗೆಯೇ ಸಮಾನ ಅಧಿಕೃತ ಹೆಣ್ಣಿಗೂ ಇದೆ. ಹೆಣ್ಣು ಮನೆಯ ದೀಪ ಇದ್ದಂತೆ ಆರಿಹೋದರೆ ಹೆಣ್ಣಿಲ್ಲದ ಕತ್ತಲೆಯ ಲೋಕವನ್ನು ಸಹಿಸಲಾಗದು ಇಡಿ ಮನುಕುಲ.

ಈ ಸಮಾಜದಲ್ಲಿ ಹೆಣ್ಣಿಗೆ ಪ್ರೋತ್ಸಾಹಿಸುವುದಕ್ಕಿಂತ ಶೋಷಣೆಯ ಮಾತುಗಳೇ ಅಧಿಕ ಆದರು ಅದ್ಯಾವುದನ್ನು ಲೆಕ್ಕಿಸದೆ ನನಗು ಸಮಾಜದಲ್ಲಿ ಬದುಕುವ, ಸಾಧಿಸುವ ಸಮಾನ ಹಕ್ಕು ಇದೆ ಎಂದು ತೋರಿಸಿದ ಅದೆಷ್ಟೋ ಮಹಿಳೆಯಾರ ಸಾಧನೆಯೇ ಸಾಕ್ಷಿ. ವಿವಿಧ ಕ್ಷೇತ್ರಗಲಿ ನಮ್ಮಮಹಿಳೆಯಾರ ಕೊಡುಗೆ ಅಪಾರವಿದೆ ಜತೆಗೆ ಹೆಮ್ಮೆಯು ಇದೆ.

ಸಾಧನೆ ಹಾದಿಯಲ್ಲಿ ಹೆಣ್ಣು ಹಿನ್ನೆಡೆಯನ್ನೊ ಮಾತೆಂಬುದಿಲ್ಲ ಸಮಾಜದಲ್ಲಿ ಯಾವ ಹೆಣ್ಣು ಕೆಳಗೆ ಎನ್ನುವ ಭಾವನೆ ಇದೆಯೋ ಅದೇ ಹೆಣ್ಣು ಇವತ್ತು ಎತ್ತರದಲ್ಲಿದ್ದಾಳೆ ಅನ್ನುವ ಹೆಮ್ಮೆಯು ಇದೆ. ಹೆಣ್ಣಿನ ಈ ಛಲ ಹೀಗೆ ಮುಂದುವರಿಯುತ್ತಿರಲಿ. ಸದಾ ಕಣ್ಣೀರು ಸುರಿಸುವ ಹೆಣ್ಣಿಗೆ ಪರರ ಕಣ್ಣೀರು ಒರೆಸುವ ಹೃದಯವಂತಿಕೆ ತುಂಬಿರುವ ಗುಣವಂತಿಕೆಯ ಸಾಕ್ಷತ್ಕಾರ.

ಹೆಣ್ಣುಮಕ್ಕಳೆಂದರೆ ಕಷ್ಟ ಬಂತೆಂಬುದು ಅಲ್ಲ, ಹೆಣ್ಣು ಹುಟ್ಟಿದರೆ ಅದೃಷ್ಟ. ಎಲ್ಲರಲ್ಲಿಯೂ ಕನಸುಗಳಿವೆ, ನನಸಾಗಿಸುವ ಹಂಬಲವಿದೆ, ಸಾಧಿಸುವ ಛಲವಿದೆ, ಯಾವುದೇ ಸಾಧನೆಗೂ ಹೆಣ್ಣು ಗಂಡು ಅನ್ನುವ ಭೇದ ಭಾವವಿಲ್ಲ, ತಾರತಮ್ಯವು ಇಲ್ಲ ಹೀಗಿರುವಾಗ ಹೆಣ್ಣನ್ನು ಪ್ರೋತ್ಸಾಹಿಸಿ ಗೌರವಿಸಿ ಸಂಸ್ಕರಿಸುವ ಗುಣ ನಮ್ಮ ಸಮಾಜದಲ್ಲಿರಲಿ. ದೇಶದ ಭವಿಷ್ಯದಲ್ಲಿ ಹೆಣ್ಣಿನ ಕೊಡುಗೆಯೂ ಜತೆಯಾಗಲಿ. ಇನ್ನಷ್ಟು ಹೆಚ್ಚಿನ ಸಾಧನೆಗೆ ಮುಂದಡಿಯಿಟ್ಟು ನಮ್ಮ ಮಹಿಳೆಯರು ಇತಿಹಾಸವನ್ನೇ ಬರೆಯಲಿ ಎಂಬ ಆಶಯ ನಮ್ಮೆಲ್ಲರದು. ಸಮಸ್ತ ಭಾರತೀಯ ನಾರಿಯರಿಗೆ ನನ್ನದೊಂದು ಸಲಾಮ್.

ರೋಶನಿ, ಉಡುಪಿ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.