ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಕನಸಿನ ಕನ್ಯೆಯು ಬಾಳ ಸಂಗಾತಿಯಾಗಿ ದೊರಕಲಿದ್ದಾಳೆ


Team Udayavani, Mar 8, 2021, 7:47 AM IST

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಕನಸಿನ ಕನ್ಯೆಯು ಬಾಳ ಸಂಗಾತಿಯು ದೊರಕಲಿದ್ದಾಳೆ

08-03-2021

ಮೇಷ: ನಿರುದ್ಯೋಗಿಗಳಿಗೆ ಈ ವಾರ ವೃತ್ತಿ ಸಿಗುವ ಶುಭ ಸುದ್ದಿ ಬಂದು ತಲುಪಲಿದೆ. ಯಾವುದಕ್ಕೂ ವಿಘ್ನದಿಂದಲೇ ವಿಜಯ ಪ್ರಾಪ್ತಿ ಎಂಬುದು ನಿಮ್ಮ ಅನುಭವಕ್ಕೆ ಬಂದೀತು. ರಾಜಕೀಯದವರಿಗೆ ಯಶಸ್ಸು ಇರದು.

ವೃಷಭ: ಮನೆಯಲ್ಲಿ ಮಂಗಲ ಕಾರ್ಯದ ನಿರೀಕ್ಷೆ ಕಂಡುಬಂದು ಸಂತಸವಾಗಲಿದೆ. ಆದರೂ ಆರೋಗ್ಯದ ಬಗ್ಗೆ ಸ್ವಲ್ಪ ಚಿಂತಿತರಾರುವಿರಿ. ಧನಾತ್ಮಕವಾಗಿ ಚಿಂತಿಸುವುದು. ಸರಕಾರಿ ಅಧಿಕಾರಿಗಳಿಗೆ ಭವಣೆ ತಪ್ಪದು.

ಮಿಥುನ: ವಿದ್ಯಾರ್ಥಿಗಳಿಗೆ ಆಗಾಗ ಉದಾಸೀನತೆ ಕಾಡಲಿದೆ. ಧನಾಧಿಪತಿ ಧನಲಕ್ಷ್ಮಿಯು ಚಂಚಲೆಯಾದ ಕಾರಣ ಆರ್ಥಿಕ ಪರಿಸ್ಥಿತಿಯ ಕಣ್ಣುಮುಚ್ಚಾಲೆ ಆಡಲಿದೆ. ವೃತ್ತಿರಂಗದಲ್ಲಿ ಅನಾವಶ್ಯಕ ನಿಷ್ಠೂರ ಕಟ್ಟಿಕೊಳ್ಳುವಿರಿ.

ಕರ್ಕ: ವೃತ್ತಿರಂಗದಲ್ಲಿ ಅನಾವಶ್ಯಕ ನಿಷ್ಠೂರತೆಗೆ ಕಾರಣರಾಗಿ ಅಸಮಾಧಾನ ಕಂಡು ಬರಲಿದೆ. ಕೌಟುಂಬಿಕ ಸಮಸ್ಯೆಗಳು ದಾಯಾದಿಗಳಿಂದ ಕೋರ್ಟುಕಟ್ಟೆ ಹತ್ತಲಿದೆ. ಪದೇ ಪದೇ ಅಲ್ಪಸ್ವಲ್ಪ ಅನಾರೋಗ್ಯ ಕಂಡು ಬಂದು ಕಿರಿಕಿರಿ.

ಸಿಂಹ: ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ದೊರೆತು ಸಮಾಧಾನವಾಗಲಿದೆ. ಕುಟುಂಬದ ಬಿರುಕು ಗಳು ಪುನಃ ಜೋಡಣೆಯಾಗಲಿದೆ. ತಾರುಣ್ಯದ ಮಂದಿಗೆ ಕನಸಿನ ಕನ್ಯೆಯು ಬಾಳ ಸಂಗಾತಿಯು ದೊರಕಲಿದ್ದಾಳೆ. ಶುಭವಿದೆ.

ಕನ್ಯಾ: ಧನಾತ್ಮಕವಾಗಿ ಚಿಂತಿಸಿ ಎಲ್ಲಾ ವಿಚಾರದಲ್ಲಿ ಮುನ್ನಡೆದಲ್ಲಿ ಜಯ ಗಳಿಸುವಿರಿ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಅವಶ್ಯಕತೆ ಇದೆ. ಕಾರ್ಯತಂತ್ರಗಳ ಒದ್ದಾಟ ದೇಹಾಯಾಸಕ್ಕೆ ಕಾರಣವಾದೀತು. ಸಾಂಸಾರಿಕವಾಗಿ ಮನದನ್ನೆಯ ಮಾತು ಮೀರದಿರಿ.

ತುಲಾ: ಸಾಂಸಾರಿಕವಾಗಿ ಮಕ್ಕಳ ಶ್ರೇಯಸ್ಸಿನಿಂದ ಸಂತಸವಾಗಲಿದೆ. ಕಾರ್ಯರಂಗದಲ್ಲಿ ಶತ್ರುಗಳು ತಾವಾಗಿಯೇ ನಿಮ್ಮೆಡೆಗೆ ಆಕರ್ಷಿತರಾದಾರು. ವೃತ್ತಿರಂಗದಲ್ಲಿ ಉನ್ನತಿಯ ಲಕ್ಷಣಗಳು ಗೋಚರಕ್ಕೆ ಬಂದಾವು. ಪ್ರಯಾಣವಿದೆ.

ವೃಶ್ಚಿಕ: ಅವಿವಾಹಿತರಿಗೆ ಹೊಂದಾಣಿಕೆಯ ಮನಸ್ಸು ಮಾಡಿದ್ದಲ್ಲಿ ಕಂಕಣಬಲ ಕೂಡಿಬರಲಿದೆ. ಆದಾಯ ಹೆಚ್ಚಿಸಲು ಮನಸ್ಸು ಮಾಡಿರಿ. ಆಟೋಟಗಳಲ್ಲಿ ಕ್ರೀಡಾಪಟುಗಳಿಗೆ ಗೆಲುವಿದೆ. ವೃತ್ತಿಕ್ಲೇಶ, ಅಪವಾದ ಭೀತಿ ತಂದೀತು.

ಧನು: ನಿಮ್ಮ ಸುತ್ತ ಸ್ವಲ್ಪ ಮಟ್ಟಿಗೆ ಯಶಸ್ಸು ಗೋಚರಕ್ಕೆ ಬರಲಿದೆ. ಆಗಾಗ ವೃತ್ತಿಕ್ಲೇಶ ಅಪವಾದ ಭೀತಿ ತೋರಿ ಬಂದೀತು. ವೃತ್ತಿಪರರಿಗೆ ಸ್ವಲ್ಪ ಮಟ್ಟಿನ ಬದಲಾವಣೆ ಸಂಭವವಿದೆ. ಸಹನೆ, ತಾಳ್ಮೆ ಅಗತ್ಯ.

ಮಕರ: ವ್ಯಾಪಾರ ವಹಿವಾಟಿನಲ್ಲಿ ಒಳ್ಳೆಯ ಆದಾಯ ಇರುತ್ತದೆ. ಆಸಿಪಾಸ್ತಿಗಳಿಗಾಗಿ ಧನವ್ಯಯ ಕಂಡುಬಂದೀತು. ಆರ್ಥಿಕವಾಗಿ ನಾನಾ ರೀತಿಯಲ್ಲಿ ಮೂಲಧನ ವೃದ್ಧಿಯಾದೀತು. ಅವಮಾನ ಪ್ರಸಂಗವು ಎದುರಾದೀತು.

ಕುಂಭ: ಆದಾಯ ವೃದ್ಧಿಯೂ, ಖರ್ಚು ಅಧಿಕವಿದ್ದೀತು. ಗೃಹದಲ್ಲಿ ಶುಭಮಂಗಲ ಕಾರ್ಯದಲ್ಲಿ ಭಾಗವಹಿಸುವಿರಿ. ಉದ್ಯೋಗಸ್ಥ ಮಹಿಳೆಯರಿಗೆ ಉತ್ತಮ ಅವಕಾಶಗಳು ಒದಗಿ ಬಂದೀತು. ಅವಿವಾಹಿತರಿಗೆ ಒಳ್ಳೆಯ ಸುದ್ಧಿ.

ಮೀನ: ಅವಿವಾಹಿತರು ಮಂಗಲ ಕಾರ್ಯಗಳ ಸಿದ್ಧತೆಯನ್ನು ಮಾಡಲಿದ್ದಾರೆ. ಕೋರ್ಟು ಕಚೇರಿ ಕಾರ್ಯಭಾಗಗಳಲ್ಲಿ ಹೆಚ್ಚಿನ ಧನವ್ಯಯವಾದರೂ ತೀರ್ಪು ನಿಮ್ಮ ಪರವಾಗಲಿದೆ. ಸಹನೆ, ಆತ್ಮವಿಶ್ವಾಸದ ಅಗತ್ಯವಿದೆ.

ಎನ್ .ಎಸ್ ಭಟ್

ಟಾಪ್ ನ್ಯೂಸ್

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ

ಹೇಗಿದೆ ಇಂದಿನ ರಾಶಿಫಲ

Horoscope: ಹೇಗಿದೆ ಇಂದಿನ ರಾಶಿಫಲ

1-horoscope

Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

1-horoscope

Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.