![22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?](https://www.udayavani.com/wp-content/uploads/2024/12/DOKLAM-415x218.jpg)
ಯುಗಾದಿ: ಗ್ರಾಮ ದೇವತೆಗಳ ಮೆರವಣಿಗೆ
Team Udayavani, Apr 16, 2021, 6:35 PM IST
![A procession of village angels](https://www.udayavani.com/wp-content/uploads/2021/04/asdvg-620x372.jpg)
ಶ್ರೀನಿವಾಸಪುರ: ಹನ್ನೊಂದು ದೇವತಾಮೂರ್ತಿಗಳನ್ನು ತಳಿರು ತೋರಣಗಳಿಂದಅಲಂಕರಿಸಿ 10 ಬೆಳ್ಳಿ ಪಲ್ಲಕ್ಕಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು.ಪಟ್ಟಣದಲ್ಲಿ ಗ್ರಾಮ ದೇವತೆಗಳನ್ನು ಪ್ರತಿವರ್ಷ ಯುಗಾದಿ ಹಬ್ಬದಂದು ಗ್ರಾಮಮುಖಂಡರು ಸೇರಿಕೊಂಡು ಮೆರವಣಿಗೆನಡೆಸುವುದು ಸಂಪ್ರದಾಯ.
ಗ್ರಾಮ ದೇವತೆಗಳಾದ ಚೌಡೇಶ್ವರಿ, ಗಂಗಮ್ಮ, ಪಿಲೇಕಮ್ಮ,ನಲ್ಲಗಂಗಮ್ಮ, ಅಷ್ಟಮೂರ್ತೆಮ್ಮ, ನರಿಡೆಮ್ಮ,ರೇಣುಕಾ ಯಲ್ಲಮ್ಮ,ಕನ್ಯಕಾಪರಮೇಶ್ವರಿ,ಲಕ್ಷ್ಮೀ ನರಸಿಂಹಸ್ವಾಮಿ, ತಿರು ಮಲರಾಯಸ್ವಾಮಿ, ವರದಬಾಲಾಂಜ ನೇಯಸ್ವಾಮಿದೇವತಾ ಮೂರ್ತಿಗಳನ್ನು ಪ್ರತ್ಯೇಕ ಪಲ್ಲಕ್ಕಿಗಳಲ್ಲಿಇಟ್ಟು ಮೆರವಣಿಗೆ ನಡೆಸಲಾಯಿತು.
ಪಲ್ಲಕ್ಕಿಗಳು ನೇರವಾಗಿ ಚೌಡೇಶ್ವರಿದೇವಾಲಯದ ಬಳಿ ಬಂದು ಪ್ರಥಮ ಪೂಜೆಶ್ರೀ ಚೌಡೇಶ್ವರಿ ಮಾತೆಗೆ ಪೂಜೆ ಸಲ್ಲಿಸಿದ ನಂತರಮೆರವಣಿಗೆ ಆರಂಭಿಸಿ ಇಡೀ ರಾತ್ರಿ ಬುಧವಾರಹಾಗೂ ಹಗಲು ಗುರುವಾರ ಬೆಳಗ್ಗೆ 11ಗಂಟೆಯವರಿಗೆ ಮೆರವಣಿಗೆ ನಡೆಸಲಾಯಿತು.ಭಕ್ತರು ಪೂಜೆ ಸಲ್ಲಿಸಿದರು.
ಶ್ರೀ ಚೌಡೇಶ್ವರಿಮಾತೆ ಹೊತ್ತ ಪಲ್ಲಕ್ಕಿಯಲ್ಲಿ ಗಣಪತಿಗಳ ವಾದ್ಯವೃಂದ ಮೂರ್ತಿಗಳು ಭಕ್ತರ ಮನೆ ಸೂರೆಗೊಳಿಸದವು. ಮೆರವಣಿಗೆ ಜವಾಬ್ದಾರಿಯನ್ನುಎಸ್.ಆರ್.ಮಂಜುನಾಥ್, ವೆಂಕಟರಾಮಪ್ಪ,ಮುನಿರೆಡ್ಡಿ, ಎ.ಎನ್.ಜಗದೀಶ್, ಶಂಕರೇಗೌಡಇತರರು ವಹಿಸಿದ್ದರು.
ಟಾಪ್ ನ್ಯೂಸ್
![22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?](https://www.udayavani.com/wp-content/uploads/2024/12/DOKLAM-415x218.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Mulabagil](https://www.udayavani.com/wp-content/uploads/2024/12/Mulabagil-150x90.jpg)
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
![Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು](https://www.udayavani.com/wp-content/uploads/2024/12/14-5-150x90.jpg)
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
![Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು](https://www.udayavani.com/wp-content/uploads/2024/12/Suspend-5-150x98.jpg)
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
![Rain-1](https://www.udayavani.com/wp-content/uploads/2024/12/Rain-1-150x90.jpg)
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
![8](https://www.udayavani.com/wp-content/uploads/2024/11/8-27-150x90.jpg)
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ಹೊಸ ಸೇರ್ಪಡೆ
![22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?](https://www.udayavani.com/wp-content/uploads/2024/12/DOKLAM-150x79.jpg)
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
![Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್](https://www.udayavani.com/wp-content/uploads/2024/12/mallya-150x89.jpg)
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
![Mangalore_Airport-NewTerminal](https://www.udayavani.com/wp-content/uploads/2024/12/Mangalore_Airport-NewTerminal-150x90.jpg)
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್ವೇಗಿಲ್ಲ ರೇಸಾ ಸುರಕ್ಷೆ
![H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ](https://www.udayavani.com/wp-content/uploads/2024/12/VISA-150x84.jpg)
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
![BGV-CM-SS](https://www.udayavani.com/wp-content/uploads/2024/12/BGV-CM-SS-150x90.jpg)
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.