ತೋಟಗಾರಿಕೆ ಇಲಾಖೆ ಕಚೇರಿ ಸೀಲ್ಡೌನ್
Team Udayavani, Apr 21, 2021, 1:59 PM IST
ದೇವನಹಳ್ಳಿ: ತೋಟಗಾರಿಕೆಇಲಾಖೆಯ ಸಹಾಯಕ ನಿರ್ದೇಶಕರಕಚೇರಿ ಸಿಬ್ಬಂದಿಯೊಬ್ಬರಿಗೆ ಕೊರೊನಾಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿತೋಟಗಾರಿಕೆ ಇಲಾಖೆ ಕಚೇರಿಯನ್ನುಒಂದು ದಿನದ ಮಟ್ಟಿಗೆ ಸೀಲ್ಡೌನ್ಮಾಡಲಾಗಿದೆ.
ಪಟ್ಟಣದ ಬಿ.ಬಿ. ರಸ್ತೆಯ ಆಕಾಶ್ಆಸ್ಪತ್ರೆ ರಸ್ತೆಯಲ್ಲಿರುವ ತಾಪಂ, ಸಮಾಜಕಲ್ಯಾಣ ಇಲಾಖೆ, ಸಾರ್ವಜನಿಕವಿದ್ಯಾರ್ಥಿ ನಿಲಯ ಸೇರಿ ಇತರೆಇಲಾಖೆಗಳು ಕಾರ್ಯ ನಿರ್ವಹಿಸುವಹೃದಯ ಭಾಗದಲ್ಲಿಯೇ ಕೊರೊನಾಸೋಂಕು ಪ್ರಕರಣ ದೃಢಪಟ್ಟಿರುವುದರಿಂದ ಸಾರ್ವಜನಿಕರಲ್ಲಿ ಹಾಗೂಅಧಿಕಾರಿ ವಲಯದಲ್ಲಿ ಆತಂಕ ಮನೆಮಾಡಿದೆ.
ಕಚೇರಿಗೆ ಹೆಚ್ಚಿನ ಸಂಖ್ಯೆಯಲ್ಲಿರೈತರು ವಿವಿಧ ಸೌಲಭ್ಯಗಳಿಗೆ ಬರುವುದರಿಂದ ಯಾರಿಗಾದರೂ ಕೊರೊನಾಸೋಂಕು ಹರಡುವ ಸಂಭವಇರುವುದರಿಂದಾಗಿ ಮುನ್ನೆಚ್ಚರಿಕೆಯಾಗಿಸೀಲ್ಡೌನ್ ಮಾಡಲಾಗಿದೆ. ಹಿರಿಯತೋಟಗಾರಿಕಾ ಸಹಾಯಕ ನಿರ್ದೇಕರ ಕಚೇರಿಯ ಎಲ್ಲಾ ಸಿಬ್ಬಂದಿಗೆಕೊರೊನಾ ಪರೀಕ್ಷೆ ಮಾಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ
Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ
Ratan Tata; ಅಡುಗೆಯವರು, ನಾಯಿಗೂ ವಿಲ್ ಬರೆದಿರುವ ಟಾಟಾ!
Cyclone Dana; ಚಂಡಮಾರುತ ಗೆದ್ದ ಒಡಿಶಾ, ಬಂಗಾಲ
T20; ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕರ್ನಾಟಕದ ವೈಶಾಖ್ ವಿಜಯ್ಕುಮಾರ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.