ರಾಷ್ಟ್ರೀಯ ಹೆದ್ದಾರಿಗಳು ಖಾಲಿ ಖಾಲಿ


Team Udayavani, Apr 26, 2021, 5:07 PM IST

National highways are empty

ನೆಲಮಂಗಲ: ನಗ ರದ ಜನರು ವೀಕೆಂಡ್‌ ಕರ್ಫ್ಯೂಮರೆತು ಭಾನುವಾರ ಮುಂಜಾ ನೆ ಯಿಂದಲೇ ಮಾಂಸಖರೀದಿಗೆ ಮುಗಿ ಬಿ ದ್ದ ಪರಿ ಣಾಮ ಪಟ್ಟಣದಲ್ಲಿ ಜನಸಂದಣಿ ಹೆಚ್ಚಾಗಿ ಪಟ್ಟಣದ ಮುಖ್ಯರಸ್ತೆಯಿಂದ ಸೊಂಡೆ ಕೊಪ್ಪ ಬೈಪಾಸ್‌ ರಸ್ತೆ ಸಂತೆಯಂತೆ ಕಂಡು ಬಂತು.

ತಾಲೂಕಿನಲ್ಲಿ ಕೊರೊನಾ ಸೋಂಕಿ ತರ ಸಂಖ್ಯೆ ದಿನೇದಿನೆ ಹೆಚ್ಚಾ ಗು ತ್ತಿದ್ದು ನಿಯಂ ತ್ರಣ ಮಾಡಲು ಸಾಧ್ಯ ವಾಗದೇ ಕೈಮೀರುತ್ತಿದೆ ಎಂಬ ಅಭಿ ಪ್ರಾಯಗಳು ವ್ಯಕ್ತವಾಗಿದ್ದರು ನಗ ರ ದಲ್ಲಿ ವೀಕೆಂಡ್‌ ಕರ್ಫ್ಯೂ ದಿನ ವೇಜನ ಸಂದಣಿ ಕಂಡು ಬಂದಿದ್ದು ಅಧಿ ಕಾ ರಿ ಗಳ ಕಾರ್ಯತಂತ್ರಗಳು ಸೂಕ್ತರೀಯಿ ಫ‌ಲನೀ ಡುತ್ತಿಲ್ಲ ಎಂಬಮಾತು ಗಳು ಕೇಳಿ ಬಂದಿದೆ.

ಖರೀದಿ ಜೋರು: ಶನಿವಾರ ಸ್ವಯಂ ಪ್ರೇರಣೆಯಿಂದಲಾಕ್‌ಡೌನ್‌ ಮಾಡಿ ಕೊಂಡು ಇಡೀ ನಗರವನ್ನೇಸ್ತಬ್ದವಾಗಿಸಿದ್ದ ನಾಗರೀಕರಿಗೆ ವೀಕೆಂಡ್‌ಬಾಡೂಟವನ್ನು ಸವಿಯಲೇ ಬೇಕೆಂಬ ಹಠಕ್ಕೆಬಿದ್ದಕಾರಣ ಭಾನುವಾರ ಬೆಳ್ಳಂಬೆಳ್ಳಗ್ಗೆ ಮಾಂಸದಂಗಡಿಗಳು ಹೆಗ್ಗಿಲ್ಲದೆ ಮಾರಾಟದಲ್ಲಿ ತೊಡಗಿ ಕೊಂಡರೆ ಇತ್ತಗ್ರಾಹಕರು ಕೊರೋನಾಕ್ಕೆ ಸೆಡ್ಡು ಹೊಡೆದು ಮಾಂಸಖರೀದಿಯನ್ನು ಜೋರಾಗಿಯೇ ಮಾಡಿದರು.

ಪಟ್ಟಣದ ಮಾಂಸದಂಗಡಿಗಳ ಮಾರಾಟ ಮತ್ತುಮಾಂಸಕ್ಕಾಗಿ ಮುಗಿಬಿದ್ದ ನಾಗರೀಕರ ವಿಚಾರತಿಳಿಯುತಿದ್ದಂತೆ ತಾಲೂಕು ಆಡಳಿತ ಮತ್ತು ನಗರಸಭೆಅಧಿಕಾರಿಗಳು ದೌಡಾ ಯಿಸಿ ಮಾಂಸದಂಗಡಿಗಳನ್ನುಮುಚ್ಚಿಸಿದರು.

ಎಚ್ಚರಿಕೆ: ಕೋವಿಡ್‌ ಕೊರೊನಾ ನಿಯಮಗಳನ್ನುನಾಗರೀಕರು ಕಟ್ಟುನಿಟ್ಟಿನಿಂದ ಪಾಲಿಸಬೇಕು, ದಿನೇದಿನೆ ಕೊರೊನಾ ಹೆಚ್ಚಾಗುತ್ತಿರುವುದರಿಂದ ಕೊರೊನಾಒಂದು ಸವಾಲಾಗಿ ಪರಿಣಮಿಸಿದೆ ಆದರೂಸಾರ್ವಜನಿಕರು ತಮ್ಮ ಹಾಗೂ ಕುಟುಂಬ ಸದಸ್ಯರಆರೋಗ್ಯದ ಕುರಿತಾಗಿ ಕಾಳಜಿವಹಿಸುವ ಬದಲಿಗೆಬೇಕಾ ಬಿಟ್ಟಿಯಾಗಿ ಓಡಾಡುವುದು ಸರಿಯಲ್ಲ,ಎಚ್ಚರಿಕೆ ತಪ್ಪಿದರೆ ಪ್ರಾಣಾಯಾದಂತಹ ಸಮಸ್ಯೆಗಳುಎದುರಾಗ ಬಹುದು ನಾಗರೀಕರು ನೀತಿನಿಯಮಗಳ ಪಾಲನೆಯಲ್ಲಿ ಸ್ವಲ್ಪ ಎಚ್ಚರಿಕೆ ತಪ್ಪಿದಲ್ಲಿಕೊರೊನ ಮತ್ತಷ್ಟು ಕೇಕೆ ಹಾಕುವುದರಲ್ಲಿಅನುಮಾನವಿಲ್ಲ.

ಖಾಲಿಖಾಲಿ: ರಾಜಧಾನಿ ಬೆಂಗಳೂರಿಗೆ ರಾಜ್ಯದ20ಕ್ಕೂ ಹೆಚ್ಚು ಜಿಲ್ಲೆಗಳು ಸೇರಿದಂತೆ ವಿವಿಧರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಹೆಬ್ಟಾಗಿಲಿನಂತ್ತಿರುವ ನಗರದಲ್ಲಿ ಪ್ರತಿನಿತ್ಯ ಸಾವಿರಾರುವಾಹನಗಳು ಹೆದ್ದಾರಿ ಮೂಲಕ ಹಾದುಹೋಗುತ್ತವೆ,ಆದರೆ ವೀಕೆಂಡ್‌ ಲಾಕ್‌ಡೌನ್‌ನಿಂದಾಗಿ ಹೆದ್ದಾರಿಗಳುಬಿಕೋ ಎನ್ನುವಂತೆ ಖಾಲಿ ಖಾಲಿಯಾಗಿದ್ದವು.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

24-bng

Bengaluru: ಜಪ್ತಿ ಮಾಡಿದ ವಸ್ತುಗಳ ಮೇಲೆ ಕ್ಯೂಆರ್‌ ಕೋಡ್‌: ಪೊಲೀಸ್‌ ಆಯುಕ್ತ

WhatsApp Image 2025-01-22 at 01.46.02

ನಿವೃತ್ತ ಬಿಸಿಯೂಟ ಸಿಬಂದಿಗೆ ಇಡುಗಂಟು: ಶಿಕ್ಷಣ ಇಲಾಖೆ

Life imprisonment: ಕೊಲೆ, ದರೋಡೆ ಪ್ರಕರಣ; 8 ಮಂದಿಗೆ ಜೀವಾವಧಿ ಶಿಕ್ಷೆ

Life imprisonment: ಕೊಲೆ, ದರೋಡೆ ಪ್ರಕರಣ; 8 ಮಂದಿಗೆ ಜೀವಾವಧಿ ಶಿಕ್ಷೆ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.