ಟೊಮೆಟೋ ವಹಿವಾಟಿಗೆ ಹೆಚ್ಚುವರಿ ಭೂಮಿ ನೀಡಿ


Team Udayavani, May 6, 2021, 4:58 PM IST

Give extra land for tomato trading

ಕೋಲಾರ: ಟೊಮೆಟೋ ಸುಗ್ಗಿ ಪ್ರಾರಂಭಆಗುತ್ತಿರುವುದರಿಂದ ಕೋಲಾರ ಕೃಷಿ ಉತ್ಪನ್ನಮಾರುಕಟ್ಟೆ ಸಮಿತಿಗೆ ಹೆಚ್ಚುವರಿ ಜಮೀನನ್ನುಮಂಜೂರು ಮಾಡಿಸಿಕೊಡಬೇಕೆಂದು ಜಿಲ್ಲಾಧಿಕಾರಿಡಾ.ಸೆಲ್ವಮಣಿಗೆ ಮಾಜಿ ಸಚಿವ ಆರ್‌.ವರ್ತೂರುಪ್ರಕಾಶ್‌ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಅವರು, ದೇಶದಲ್ಲೇ2ನೇ ಅತಿ ದೊಡ್ಡ ಪ್ರಮುಖ ಟೊಮೆಟೋಮಾರುಕಟ್ಟೆ ಕೋಲಾರದ್ದಾಗಿದ್ದು, ಇಲ್ಲಿನಪ್ರಾಂಗಣದ ವಿಸ್ತೀರ್ಣ ಕೇವಲ 18 ಎಕರೆ 31ಗುಂಟೆ ಇದ್ದು, ಸ್ಥಳಾವಕಾಶ ಕೊರತೆ ಇದೆ. ಈತಾಲೂಕಿನ ರೈತರಲ್ಲದೆ, ಚಿಕ್ಕಬಳ್ಳಾಪುರ,ತುಮಕೂರು, ಬೆಂಗಳೂರು ಗ್ರಾಮಾಂತರ,ಚಿತ್ರದುರ್ಗದಿಂದ ಟೊಮೊಟೋ ಬರುತ್ತದೆ. ಇಲ್ಲಿನಟೊಮೊಟೋ ಹೊರ ದೇಶಕ್ಕೂ ರಫ್ತು ಆಗುತ್ತದೆಎಂದು ಹೇಳಿದರು.

4000 ಜನರ ಸೇರುತ್ತಾರೆ: ಸುಗ್ಗಿ ಸಮಯದಲ್ಲಿದಿನವಹಿ 30 ಸಾವಿರ ಕ್ವಿಂಟಲ್‌ಗ‌ಳಿಗೂ ಹೆಚ್ಚುಟೊಮೊಟೋ ಮಾರುಕಟ್ಟೆ ಪ್ರಾಂಗಣಕ್ಕೆ ಬರುತ್ತದೆ.ರೈತರು ಟೊಮೊಟೋ ಶೇಖರಿಸಲು ಸ್ಥಳವಿಲ್ಲದೆರಸ್ತೆಯಲ್ಲಿ ಹಾಕಿಕೊಳ್ಳುತ್ತಾರೆ. ವರ್ಷಪೂರ್ತಿಟೊಮೊಟೋ ಆವಕವಿರುತ್ತದೆ. ಜೂನ್‌ನಿಂದ ಡಿಸೆಂಬರ್‌ ತಿಂಗಳವರೆಗೂ ಟೊಮೊಟೋ ಸುಗ್ಗಿಕಾಲ ಆಗಿರುತ್ತದೆ. ರೈತರು, ಖರೀದಿದಾರರು,ಹಮಾಲರು, ವಾಹನ ಚಾಲಕರು, ಕ್ಲೀನರ್‌ಗಳು,ಸಾರ್ವಜನಿಕರು ಹೀಗೆ ಹಗಲು ರಾತ್ರಿ 4000 ಜನರಓಡಾಟ ಇರುತ್ತದೆ. ಇದರಿಂದ ಪ್ರಾಂಗಣದಲ್ಲಿ ಕಿಕ್ಕಿರಿದ ಜನಸಂದಣಿ ಮತ್ತು ವಾಹನ ದಟ್ಟಣೆಇರುತ್ತದೆ ಎಂದು ತಿಳಿಸಿದರು.

ಮಂಜೂರಾತಿ ನಿರೀಕ್ಷೆ: ಕೋಲಾರ ತಾಲೂಕುವಕ್ಕಲೇರಿ ಹೋಬಳಿ ಚೆಲುವನಹಳ್ಳಿ ಗ್ರಾಮದಸರ್ವೇ ನಂ. 74ರಲ್ಲಿ 30.04 ಎಕರೆ ಮಂಗಸಂದ್ರಗ್ರಾಮದ ಸರ್ವೆ ನಂ.90ರಲ್ಲಿ 29.30 ಎಕರೆಜಮೀನನ್ನು ಮಂಜೂರಾತಿ ಪಡೆಯಲುಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದು,ಈ ಗ್ರಾಮಗಳ ಸರ್ವೇ ನಂ. ಅರಣ್ಯ ಇಲಾಖೆಹಾಗೂ ಕೆರೆ ಅಂಗಳ ಪ್ರದೇಶವಾಗಿದೆ.

ಆದರಿಂದಜಮೀನು ಮಂಜೂರಾಗಿಲ್ಲ. ಪ್ರಸ್ತುತಕಪರಸಿದ್ಧನಹಳ್ಳಿ ಗ್ರಾಮದ ಸರ್ವೇ ನಂ.8ರಲ್ಲಿನ33.12 ಎಕರೆ ಜಮೀನು ಹಾಗೂ ಮಡೇರಹಳ್ಳಿಗ್ರಾಮದ ಸರ್ವೇ ನಂ.35ರಲ್ಲಿನ 50 ಎಕರೆಜಮೀನನ್ನು ಮಾರುಕಟ್ಟೆ ಸಮಿತಿಗೆ ಮಂಜೂರುಮಾಡಲು ಈಗಾಗಲೇ ಡೀಸಿಗೆ ಪ್ರಸ್ತಾವನೆಸಲ್ಲಿಸಿದ್ದು, ಮಂಜೂರಾತಿ ನಿರೀಕ್ಷಿಸ ಲಾಗಿದೆ ಎಂದುಹೇಳಿದರು.ಈ ಬಾರಿ ಕೆ.ಸಿ. ವ್ಯಾಲಿ ನೀರು ಕೆರೆಗೆಬಂದಿರುವುದರಿಂದ ರೈತರು ಹೆಚ್ಚಿನ ಟೊಮೊಟೋ ಬೆಳೆದಿದ್ದಾರೆ.

ಇದರಿಂದ ಆವಕ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತದೆ ಹಾಗೂ ಕೋವಿಡ್‌-19 2ನೇ ಅಲೆ ಇರುವುದರಿಂದ ಇದನ್ನು ನಿಯಂತ್ರಿಸುವ ಸಲುವಾಗಿ ರೈತರ ಉತ್ಪನ್ನಗಳಿಗೆ ಸ್ಪರ್ಧಾತ್ಮಕಧಾರಣೆ ಆಗಲು ಅನುಕೂಲವಾಗುವಂತೆರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಯಾವುದಾದೂ ಸೂಕ್ತ ಸರ್ಕಾರಿ ಜಮೀನನನ್ನು ಮಂಜೂರುಮಾಡಿಕೊಡಲು ಸೂಕ್ತ ಕ್ರಮ ವಹಿಸುವಂತೆ ಕೋರಲಾಗಿದೆ ಎಂದರು.ನಿಯೋಗದಲ್ಲಿ ಎಪಿಎಂಸಿ ಸದಸ್ಯರಾದ ವಿ.ಅಪ್ಪಯ್ಯಪ್ಪ, ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್‌, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎನ್‌.ಅರುಣ್‌ ಪ್ರಸಾದ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kolar: ಬಾಲಕಿ ಮೇಲೆ  ಅತ್ಯಾ*ಚಾರ: ಅಪರಾಧಿಗೆ 20 ವರ್ಷ ಶಿಕ್ಷೆ

Kolar: ಬಾಲಕಿ ಮೇಲೆ  ಅತ್ಯಾ*ಚಾರ: ಅಪರಾಧಿಗೆ 20 ವರ್ಷ ಶಿಕ್ಷೆ

Sriramulu

BJP President Post: ಅವಕಾಶ ಸಿಕ್ಕಿದರೆ ರಾಜ್ಯಾಧ್ಯಕ್ಷ ಆಗಲು ಸಿದ್ಧ: ಶ್ರೀರಾಮುಲು

Kolar: ನಶೆಯಲ್ಲಿ ರೈಲು ನಿಲ್ದಾಣಕ್ಕೆ ಕಾರು ನುಗ್ಗಿಸಿದ!

Kolar: ನಶೆಯಲ್ಲಿ ರೈಲು ನಿಲ್ದಾಣಕ್ಕೆ ಕಾರು ನುಗ್ಗಿಸಿದ!

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

Kolara-RSS

Kolara: ಹೈಕೋರ್ಟ್‌ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್‌ ಪಥಸಂಚಲನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.