ಕೊವ್ಯಾಕ್ಸಿನ್‌ ಇರುವುದು 10 ಡೋಸ್‌ ಮಾತ್ರ


Team Udayavani, May 6, 2021, 6:13 PM IST

covacsin is only 10 doses

ರಾಮನಗರ: ಜಿಲ್ಲೆ ಯಲ್ಲಿ ಕೊವ್ಯಾಕ್ಸಿನ್‌ ಕೇವಲ 10 ಡೋಸ್‌ಗಳಿದ್ದು, ಎರಡನೇ ಡೋಸ್‌ ಪಡೆ ಯಲು 17,120 ಮಂದಿ ಕಾಯುತ್ತಿ ದ್ದಾರೆ. ರಾಮ ನಗರ ಜಿಲ್ಲೆಗೆ ಕೊವ್ಯಾಕ್ಸಿನ್‌ಗಿಂತ ಕೋವಿ ಶೀಲ್ಡ್‌ ಲಸಿಕೆಗಳೇ ಹೆಚ್ಚಾಗಿ ಪೂರೈ ಕೆಯಗಿದ್ದು, ಈ ಲಸಿಕೆಯ ಪ್ರಮಾಣ ಸದ್ಯ ಕೇವಲ 8000 ಡೋಸ್‌ಗಳಿವೆ. ರಾಮ ನಗರ ಜಿಲ್ಲೆಗೆ ಈವರೆಗೆ 23900 ಕೊವ್ಯಾಕ್ಸಿನ್‌ ಡೋಸ್‌ಗಳು ಬಂದಿವೆ. ಎಲ್ಲಾ ವಿತರಣೆಯಾಗಿ 10 ಡೋಸ್‌ಗಳು ಬಾಕಿ ಉಳಿ ದಿವೆ. 17120 ಮಂದಿ ಎರಡನೇ ಡೋಸ್‌ಗಾಗಿ ಕಾಯುತ್ತಿದ್ದಾರೆ. ಅಗತ್ಯವಿರುವ ಡೋಸ್‌ಗಳನ್ನು ಪೂರೈಸುವಂತೆ ಜಿಲ್ಲಾಡಳಿತ ಈಗಾ ಗಲೆ ಸರ್ಕಾರದಗಮನ ಸೆಳೆದಿದೆ.

ಒಂದೆ ರೆಡು ದಿನಗಳಲ್ಲಿ ಈ ವ್ಯಾಕ್ಸಿನ್‌ ಪೂರೈ ಸುವ ವಿಶ್ವಾಸ ಜಿಲ್ಲಾಡಳಿತ ವ್ಯಕ್ತಪಡಿಸಿದೆ. ಎರಡನೇ ಡೋಸ್‌ ಪಡೆಯಲು ಇನ್ನುಸಮಯ ಇರುವುದರಿಂದ ಆತಂಕ ಪಡುವ ಅವ ಶ್ಯ ಕತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಶೀಲ್ಡ್‌ ಲಸಿಕೆ: ಜಿಲ್ಲೆಗೆ ಈವ ರೆಗೆ 194450 ಡೋಸ್‌ಗಳು ಪೂರೈಕೆಯಾಗಿವೆ. ಮೊದಲನೆ, ಎರ ಡನೆ ಡೋಸ್‌ಗಳ ನಂತರ ಸದ್ಯ ಕೇವಲ 8000ಡೋಸ್‌ಗಳ ದಾಸ್ತಾನು ಮಾತ್ರ ಇದೆ. ಇನ್ನು 132084 ಮಂದಿಗೆ 2ನೇಡೋಸ್‌ಗೆ ಲಸಿಕೆ ಬೇಕಾ ಗಿದೆ.

ಮೊದಲ ಡೋಸ್‌ ಎಷ್ಟು ಯಶಸ್ಸು?: ಜಿಲ್ಲೆ ಯಲ್ಲಿ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಲಸಿಕೆ ಕೊಡುವ ವಿಚಾ ರ ದಲ್ಲಿ ಮೇ 5ರ ಅಂಕಿ ಅಂಶದಪ್ರಕಾರ ಶೇ 55 ಸಾಧ ನೆ ಯಾ ಗಿದೆ. 45 ವರ್ಷ ಮೇಲ್ಪಟ್ಟ ವಯೋಮಾನದ1,95,366 ಮಂದಿಯ ಪೈಕಿ 80,653 ಮಂದಿಗೆ ಮೊದ ಲನೆ ಡೋಸ್‌ಲಸಿಕೆ ಸಿಕ್ಕಿದ್ದು ಶೇ 41 ಸಾಧ ನೆ ಯಾ ಗಿದೆ. 60 ವರ್ಷ ಮೇಲ್ಪಟ್ಟ 1,12,593ಮಂದಿಯ ಪೈಕಿ 88,375 ಮಂದಿಗೆ ಮೊದಲ ಡೋಸ್‌ ಕೊಡ ಲಾ ಗಿದ್ದುಈ ವರ್ಗ ದಲ್ಲಿ ಶೇ 78 ಸಾಧ ನೆ ಯಾ ಗಿದೆ.

ಎರಡನೇ ಡೋಸ್‌ ಎಷ್ಟು ಯಶಸ್ಸು?: ಮೇ 5 ಅಂಕಿ ಅಂಶದ ಪ್ರಕಾರಜಿಲ್ಲೆ ಯಲ್ಲಿ 45 ರಿಂದ 60 ವರ್ಷ ವಯೋ ಮಾ ನದ 51,542 ಮಂದಿಯಪೈಕಿ 8936 ಮಂದಿಗೆ ಎರ ಡನೇ ಡೋಸ್‌ ಲಸಿಕೆ ಸಿಕ್ಕಿದೆ. ಶೇ 20 ಸಾಧ ನೆಯಾ ಗಿದೆ. 60 ವರ್ಷ ಮೇಲ್ಪಟ್ಟ ವಯೋ ಮಾ ನ 74,033 ಮಂದಿಯಪೈಕಿ 15,857 ಮಂದಿಗೆ ಎರ ಡನೇ ಡೋಸ್‌ ಲಸಿಕೆ ಸಿಕ್ಕಿದ್ದು ಶೇ. 21 ಸಾಧನೆ ಯಾ ಗಿದೆ.

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Channapatnam by-election: ಡಿಕೆಸು ಕೈ ಅಭ್ಯರ್ಥಿ ಮಾಡಲು ಕಾರ್ಯಕರ್ತರ ಒತ್ತಡ

ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

Munirathna: ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

Magadi: ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು; ಒಂದೇ ಕುಟುಂಬ ಐವರು ಸಾವು

Magadi: ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು; ಒಂದೇ ಕುಟುಂಬ ಐವರು ಸಾವು

cmNandini Milk ಮತ್ತಷ್ಟು ತುಟ್ಟಿ? ಶೀಘ್ರವೇ ದರ ಪರಿಷ್ಕರಣೆ: ಸಿದ್ದರಾಮಯ್ಯ ಸುಳಿವು

Nandini Milk ಮತ್ತಷ್ಟು ತುಟ್ಟಿ? ಶೀಘ್ರವೇ ದರ ಪರಿಷ್ಕರಣೆ: ಸಿದ್ದರಾಮಯ್ಯ ಸುಳಿವು

CM Siddaramaiah ಸುಳ್ಳು ಹೇಳುವ ಬಿಜೆಪಿ ನಂಬಬೇಡಿ

CM Siddaramaiah ಸುಳ್ಳು ಹೇಳುವ ಬಿಜೆಪಿ ನಂಬಬೇಡಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.