![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, May 10, 2021, 7:37 PM IST
ಕಾರವಾರ : ಜಿಲ್ಲೆಯಲ್ಲಿ ಲಾಕ್ ಡೌನ್ ಯಶಸ್ವಿಯಾಗಿದೆ.ಪೋಲೀಸರು ಕಟ್ಟು ನಿಟ್ಟಾಗಿ ದ್ವಿಚಕ್ರ ವಾಹನ. ಓಡಾಟಕ್ಕೆ ಬ್ರೇಕ್ ಹಾಕಿದರು. ತರಕಾರಿ ಅಗತ್ಯ ವಸ್ತು ಖರೀದಿಗೆ ಬಂದವರು , ಇದ್ದ ದುಡ್ಡನ್ನು ದಂಡ ಕಟ್ಟಿ, ವಾಹನವನ್ನು ಪೊಲೀಸರ ವಶಕ್ಕೆ ಬಿಟ್ಟು ನಡೆದರು.
ಜಿಲ್ಲೆಯ ಕಾರವಾರದಲ್ಲಿ ಟ್ರಾಫಿಕ್ ಪೊಲೀಸರು 3800, ಶಿರಸಿ ನಗರ , ಗ್ರಾಮೀಣ, ಶಿರಸಿ ಎನ್ ಎಮ್ ಠಾಣೆಯಿಂದ ಕ್ರಮವಾಗಿ 3500, 4000 , 5500, ಹೊನ್ನಾವರ, ಮುಂಡಗೋಡ, ದಾಂಡೇಲಿ ಪಟ್ಟಣಗಳಿಂದ ತಲಾ 6000 ರೂ .ದಂಡ ದ್ವಿಚಕ್ರವಾಹನಗಳಿಂದ ವಸೂಲಾಗಿದೆ.
ಇದನ್ನೂ ಓದಿ :ಅಸ್ವಸ್ಥ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಪೊಲೀಸ್ ಪೇದೆ
ಉಳಿದ ತಾಲೂಕಾ ಕೇಂದ್ರ ಸೇರಿ ಸೋಮವಾರ ಒಂದೇ ದಿನ 49800 ರೂ. ವಸೂಲಾಗಿದೆ. ಬಿಗಿ ಬಂದೋಬಸ್ತ ಜನರಲ್ಲಿ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿದೆ. ಅತೀ ಕಠಿಣ ಕ್ರಮ ಆಸ್ಪತ್ರೆಗೆ ತೆರಳುವವರಲ್ಲಿ ಸಹ ಭಯ ಹುಟ್ಟಿಸಿದೆ. ಮೊದಲ ದಿನದ ಲಾಕ್ ಡೌನ್ ಅಂತೂ ಯಶಸ್ವಿಯಾಗಿದೆ.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.