![Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು](https://www.udayavani.com/wp-content/uploads/2024/12/road-roller-415x233.jpg)
ಬುಧವಾರದ ನಿಮ್ಮ ರಾಶಿಫಲದಲ್ಲಿ ಯಾರಿಗೆ ಶುಭ-ಯಾರಿಗೆ ಲಾಭ
Team Udayavani, May 12, 2021, 7:07 AM IST
![gthrtht](https://www.udayavani.com/wp-content/uploads/2021/05/gthrtht-2-620x372.jpg)
ಮೇಷ: ನಿಮ್ಮ ಮನಸ್ಸು ಇಬ್ಬಗೆಯ ನೀತಿಯಿಂದ ತೊಳಲಾಡುತ್ತದೆ. ಇಂತಹ ಇಕ್ಕಟ್ಟಿನ ಸ್ಥಿತಿಯನ್ನು ನೀವು ಹೇಗೆ ಬಗೆಹರಿಸುವುದೆಂದು ಆಲೋಚಿಸಿರಿ. ಇದರಲ್ಲಿ ನಿಮಗೆ ಸೂಕ್ತ ಪರಿಹಾರವು ದೊರಕಲಿದೆ.
ವೃಷಭ: ಅಭಿವೃದ್ಧಿಯ ದಿನಗಳಿವು. ಸೂಕ್ತವಾಗಿ ಉಪಯೋಗಿಸಿಕೊಂಡಲ್ಲಿ ಆರ್ಥಿಕವಾಗಿ ಅಭಿವೃದ್ಧಿ ತೋರಿ ಬರುವುದು. ಶ್ರೀ ದೇವರ ದರ್ಶನ ಮಾಡಿದರೆ ಉತ್ತಮ. ಧನಾತ್ಮಕವಾಗಿ ಆಲೋಚನೆ ಮಾಡಿದರೆ ಉತ್ತಮ.
ಮಿಥುನ: ಮಾನಸಿಕವಾಗಿ ತೊಳಲಾಟವನ್ನು ನಿಯಂತ್ರಿಸಿ ಮುನ್ನಡೆದರೆ ಶಾಂತಿ ದೊರಕಲಿದೆ. ವಿದ್ಯಾರ್ಥಿಗಳು ತಮ್ಮ ಪರಿಶ್ರಮಕ್ಕೆ ತಕ್ಕ ಫಲವನ್ನು ಪಡೆಯಲಿದ್ದಾರೆ. ದೂರಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಮಾಡಿರಿ.
ಕರ್ಕ: ಕುಟುಂಬದ ಹಿರಿಯರಿಂದ ಸೂಕ್ತ ಮಾರ್ಗದರ್ಶನ ದೊರಕಿ ಮುನ್ನಡೆಗೆ ಸಾಧಕವಾಗಲಿದೆ. ವ್ಯಾಪಾರ ವ್ಯವಹಾರಗಳು ಅಭಿವೃದ್ಧಿದಾಯಕವಾದೀತು. ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವುದು ಒಳ್ಳೆಯದು.
ಸಿಂಹ: ಕೆಲಸಕಾರ್ಯಗಳಲ್ಲಿ ಪ್ರಯತ್ನಬಲ ಹಾಗೂ ಆತ್ಮವಿಶ್ವಾಸವಿದ್ದು ಮುಂದುವರಿದಲ್ಲಿ ಉತ್ತಮ ಪರಿಣಾಮ ದೊರಕಲಿದೆ. ವಿದ್ಯಾರ್ಥಿಗಳು ಪರಿಶ್ರಮದಿಂದ ಮುನ್ನಡೆದರೆ ಉತ್ತಮ ಫಲಿತಾಂಶ ದೊರಕುವುದು.
ಕನ್ಯಾ: ಆಗಾಗ ಅಡೆತಡೆಗಳು ತೋರಿಬಂದು ಕಾರ್ಯಸಾಧನೆಗೆ ತಡೆ ತಂದೀತು. ಕುಟುಂಬದಲ್ಲಿ ಹಿರಿಯರ ಹಿತೋಕ್ತಿಗಳನ್ನು ಆರಿಸಿ ಮುನ್ನಡೆದರೆ ನಿಮಗೆ ಶಾಂತಿ ದೊರಕಲಿದೆ. ಕಾರ್ಯರಂಗದಲ್ಲಿ ಕಿರಿಕಿರಿ ಇದೆ.
ತುಲಾ: ದಿನಗಳು ಸರಾಗವಾಗಿ ಕಳೆದು ಮನಸ್ಸಿಗೆ ಸಮಾಧಾನ ಸಿಗುವುದು. ಶುಭಮಂಗಲ ಕಾರ್ಯಕ್ಕೂ ಅನುಕೂಲವಾದ ದಿನಗಳಿವು. ನಿಮ್ಮೆಣಿಕೆಯಂತೆ ಉದ್ಯೋಗವು ದೊರೆತು ಸಮಾಧಾನವಾಗಲಿದೆ. ಶುಭವಿದೆ.
ವೃಶ್ಚಿಕ: ಕೌಟುಂಬಿಕವಾಗಿ ಬಂಧುಮಿತ್ರರ ಓಲೈಕೆ ಹಿತವೆನಿಸಲಿದೆ. ಓತಪ್ರೇತವಾಗಿ ಧನಾಗಮನವು ಲಾಭಾದಿಕ್ಯಕ್ಕೆ ಕಾರಣವಾದೀತು. ದಾಯಾದಿಗಳ ಕಲಹ, ವೈರ ಶಾಂತವಾಗದು. ತಾಳ್ಮೆ ಇರಲಿ. ಮುನ್ನಡೆಯಿರಿ.
ಧನು: ಅನಿರೀಕ್ಷಿತವಾಗಿ ಆಪ್ತರೊಬ್ಬರಿಗೆ ಆರ್ಥಿಕ ನೆರವು ನೀಡಬೇಕಾಗಬಹುದು. ಹಾಳು ಅಭ್ಯಾಸದ ಮಿತ್ರರಿಂದ ದೂರವಿರಿ. ಗುರುಕರುಣೆ ಇದ್ದರೂ ಶನಿ ಬಿಡನು. ಹಿರಿಯರ ಸೇವಾಶುಶ್ರೂಷಾ ಕಾಲ.
ಮಕರ: ನಿವೇಶನ ಖರೀದಿಗೆ ನಾನಾ ರೀತಿಯ ಅವಕಾಶಗಳು ಒದಗಿ ಬರುವುದು. ವಿದ್ಯಾಭ್ಯಾಸದಲ್ಲಿ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಗೊಂದಲಗಳು ಕೆಲವೊಂದು ವಿಚಾರದಲ್ಲಿ ನಿಮಗೆ ಕಂಡುಬರಬಹುದು. ಎಲ್ಲಕ್ಕೂ ಮೌನವಾಗಿರಿ.
ಕುಂಭ: ತಾಳ್ಮೆಯಿಂದ ವ್ಯವಹರಿಸುವುದರಿಂದ ಕಾರ್ಯಾನುಕೂಲವಾಗಲಿದೆ. ಹಣಕಾಸಿನ ವಿಚಾರದಲ್ಲಿ ಬೆಳವಣಿಗೆ ಕಂಡುಬರುವುದು. ಖರ್ಚುವೆಚ್ಚಗಳ ವಿಚಾರದಲ್ಲಿ ಜಾಗೃತವಾಗಿರಿ. ಸಾಮಾಜಿಕ ಸಂಪರ್ಕವನ್ನು ಗಟ್ಟಿಗೊಳಿಸಿರಿ.
ಮೀನ: ಅವಿವಾಹಿತರು ತಮ್ಮ ಮುಂದಿರುವ ಆಯ್ಕೆಗಳನ್ನು ಪರಿಶೀಲಿಸಿ ಮುಂದುವರಿಯಬೇಕು. ಉತ್ತಮ ಆರೋಗ್ಯವು ಎಲ್ಲಾ ವಿಚಾರಗಳಿಗಿಂತ ಹೆಚ್ಚು ಎಂಬುದನ್ನು ಅರಿತುಕೊಳ್ಳಿರಿ. ನೀವು ನಂಬಿದವರೇ ಕೈಕೊಟ್ಟಾರು.
ಟಾಪ್ ನ್ಯೂಸ್
![Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು](https://www.udayavani.com/wp-content/uploads/2024/12/road-roller-415x233.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-horoscope](https://www.udayavani.com/wp-content/uploads/2024/12/1-horoscope-7-150x90.jpg)
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
![Dina Bhavishya](https://www.udayavani.com/wp-content/uploads/2024/12/Dina-Bhavishya-2-150x90.jpg)
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
![544](https://www.udayavani.com/wp-content/uploads/2024/12/544-150x90.jpg)
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
![Horoscope](https://www.udayavani.com/wp-content/uploads/2024/12/horo1-150x90.jpeg)
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
![2-horoscope](https://www.udayavani.com/wp-content/uploads/2024/12/2-horoscope-150x90.jpg)
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
MUST WATCH
ಹೊಸ ಸೇರ್ಪಡೆ
![Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು](https://www.udayavani.com/wp-content/uploads/2024/12/road-roller-150x84.jpg)
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
![WTC 25; India’s Test Championship finals road gets tough; Here’s the calculation](https://www.udayavani.com/wp-content/uploads/2024/12/rahul-2-150x87.jpg)
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
![Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ](https://www.udayavani.com/wp-content/uploads/2024/12/sc-19-150x90.jpg)
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
![Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್ಕೌಂಟರ್… 5 ಭಯೋತ್ಪಾದಕರು ಹತ](https://www.udayavani.com/wp-content/uploads/2024/12/kashmir-1-150x84.jpg)
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
![22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?](https://www.udayavani.com/wp-content/uploads/2024/12/DOKLAM-150x79.jpg)
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.