ಭಾನುವಾರದ ನಿಮ್ಮ ಗ್ರಹಬಲ : ಇಲ್ಲಿದೆ ನೋಡಿ ರಾಶಿಫಲ


Team Udayavani, May 16, 2021, 7:17 AM IST

gthrtht

ಮೇಷ: ಹೋರಾಟದ ಮನೋಪ್ರವೃತ್ತಿ ಮನಸಾಕ್ಷಿಗೆ ವಿರುದ್ಧವಾಗಿ ವರ್ತಿಸಬೇಕಾದ ಸಂದಿಗ್ಧತೆ ಕಂಡು ಬರುವುದು. ಸಹೋದ್ಯೋಗಿಗಳೊಂದಿಗೆ ವಿರೋಧ ಕಟ್ಟಿಕೊಳ್ಳ ಬೇಕಾದ ಪರಿಸ್ಥಿತಿಯು ಎದುರಾದೀತು. ಜಾಗ್ರತೆ.

ವೃಷಭ: ವ್ಯವಹಾರದಲ್ಲಿ ಬಿರುಸಿನ ಸ್ಪರ್ಧೆಯನ್ನು ಎದುರಿಸಬೇಕಾದ ಸನ್ನಿವೇಶಗಳು ಎದುರಾಗಲಿದೆ. ಮಕ್ಕಳ ಚಟುವಟಿಕೆಯತ್ತ ಗಮನಹರಿಸಿದರೆ ಉತ್ತಮ. ಕಿರು ಪ್ರಯಾಣದ ಅವಕಾಶಗಳು ಒದಗಿ ಬರಬಹುದು.

ಮಿಥುನ: ಆರೋಗ್ಯ ಹಾಗೂ ಮನಃಶ್ಯಾಂತಿಗಾಗಿ ಕುಲದೇವತಾ ಪ್ರಾರ್ಥನೆ ಮಾಡುವುದು ಅಗತ್ಯವಾಗಿರು ತ್ತದೆ. ಅತೀ ಒತ್ತಡಗಳ ನಡುವೆ ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿಯು ಕಂಡುಬರುವುದು. ಹಿಂಜರಿಕೆ ಬೇಡ.

ಕರ್ಕ: ಆರ್ಥಿಕ ಕಾರ್ಯ ಸಫ‌ಲತೆಗಾಗಿ ಹೆಣಗಾಡ ಬೇಕಾದ ಪರಿಸ್ಥಿತಿಯು ಕಂಡುಬರಬಹುದು. ಮರೀಚಿಕೆ ಯಾಗಲಿರುವ ವಿಷಯಾದಿ ಕಂಡು ಬೇಸರವಾದೀತು. ಇದ್ದುದರಲ್ಲೇ ಸಮಾಧಾನದಿಂದ ಮುಂದುವರಿಯಿರಿ.

ಸಿಂಹ: ಜಾಗ ನಿವೇಶನದ ವಿಷಯದಲ್ಲಿ ದಾಯಾದಿ ಗಳೊಂದಿಗೆ ಸ್ವಲ್ಪ ಕಿರಿಕಿರಿ ತೋರಿಬಂದೀತು. ಅದನ್ನು ಗಣನೆಗೆ ತೆಗೆದುಕೊಳ್ಳದೆ ಮುನ್ನಡೆದರೆ ಉತ್ತಮ. ಮನಸ್ಸು ಅಶಾಂತಿಯಿಂದ ತೊಳಲಾಡಲಿದೆ. ಸಂತಸದಿಂದಿರಿ.

ಕನ್ಯಾ: ಶುಭ ಕಾರ್ಯಗಳಿಗೆ ಅನೇಕ ರೀತಿಯ ವಿಘ್ನಗಳು ಕಾಡಲಿದೆ. ಆತ್ಮೀಯರಿಂದ ವಿಶ್ವಾಸದ್ರೋಹದ ಪ್ರಸಂಗ ಎದುರಾಗಲಿದೆ. ವೃತ್ತಿರಂಗದಲ್ಲಿ ಯೋಜನಾಬದ್ಧ ಕಾರ್ಯತಂತ್ರಗಳ ರೂಪಣೆಯಿಂದ ಯಶಸ್ಸು.

ತುಲಾ: ಸಂಚಾರದಿಂದ ಕಾರ್ಯರಂಗದಲ್ಲಿ ಕ್ಲೇಶ ಕಂಡುಬರಲಿದೆ. ದೇಹಾಯಾಸವು ಆದೀತು. ಹೊಸದಾಗಿ ಆರಂಭಿಸಿದ ಕೆಲಸ ಕಾರ್ಯದಲ್ಲಿ ಪ್ರಬಲ ವಿರೋಧವು ವ್ಯಕ್ತವಾದೀತು. ಆದರೂ ಪ್ರಗತಿಪಥದತ್ತ ಸಾಗುವಿರಿ.

ವೃಶ್ಚಿಕ: ನಿಮ್ಮ ಹಿತಶತ್ರುಗಳು ಕಾಲೆಳೆತ ಶುರು ಮಾಡಿಯಾರು. ನಿಮ್ಮ ಪ್ರಾಮಾಣಿಕತೆಯು ನಿಮ್ಮನ್ನು ರಕ್ಷಿಸಲಿದೆ. ಅರ್ಧಕ್ಕೆ ಬಿದ್ದ ಕೆಲಸ ಕಾರ್ಯವು ಮುನ್ನಡೆಗೆ ಪ್ರಾರಂಭವಾದೀತು. ಆತ್ಮವಿಶ್ವಾಸವು ಅಗತ್ಯ.

ಧನು: ಋಣ ಪರಿಹಾರವಾಗಿ ಸ್ವಲ್ಪ ನೆಮ್ಮದಿ ಕಂಡು ಬರುವುದು. ಮನೆಯಲ್ಲಿ ಪತ್ನಿಯಿಂದ ಶಾಂತಿ ಸಮಾಧಾನದ ವಾತಾವರಣ ಕಂಡು ಬರಲಿದೆ. ತಪ್ಪಿದ ಅವಕಾಶಗಳು ಪುನಃಹ ಲಭಿಸುವ ಸಾಧ್ಯತೆ ಇರುತ್ತದೆ.

ಮಕರ: ಮುಂದಿನ ಭವ್ಯ ಭವಿಷ್ಯಕ್ಕಾಗಿ ಕಾಯುವಂತಾ ದೀತು. ನಿಮ್ಮ ಕಠಿಣ ಕಾರ್ಯಶೈಲಿ, ಆತ್ಮವಿಶ್ವಾಸ ದೃಢ ನಿರ್ಧಾರವು ನಿಮ್ಮನ್ನು ಪ್ರಗತಿಪಥದತ್ತ ಒಯ್ಯಲಿದೆ. ದುಡುಕು ನಿರ್ಧಾರಗಳು ಕೆಲಸ ಹಾಳು ಮಾಡೀತು.

ಕುಂಭ: ಸಂಶಯ ಅಪನಂಬಿಕೆಗಳ ಮನಸ್ಥಿತಿ ಕಾಡಲಿರುವ ನಿಮಗೆ ಋಣ ಚಿಂತನೆಯಾಗಲಿದೆ. ಉದ್ಯೋಗರಂಗದಲ್ಲಿ ಮೇಲಾಧಿಕಾರಿಗಳಿಂದ ಪೀಡೆ ಕಂಡು ಬರುವುದು. ನಿಧಾನವಾಗಿಯಾದರೂ ಮುನ್ನಡೆ ಇದೆ.

ಮೀನ: ಹಳೆಯ ಸ್ನೇಹಿತೆಯ ಭೇಟಿಯಿಂದ ಸಂತಸ ಕಂಡುಬರುವುದು. ಕಾರ್ಯರಂಗದಲ್ಲಿ ಅತಿಯಾದ ಕಾರ್ಯದಿಂದ ದೇಹಾಯಾಸವು ತೋರಿಬರಲಿದೆ. ಮಂಗಲಕಾರ್ಯದ ಬಗ್ಗೆ ಚಿಂತಿಸುವ ಅಗತ್ಯತೆ ಕಂಡುಬರಲಿದೆ.

ಟಾಪ್ ನ್ಯೂಸ್

1-adani

Adani ಕಂಪೆನಿಯಿಂದ ಚಿಕ್ಕ ರಾಕೆಟ್‌ ಉತ್ಪಾದನೆ?

Hardik Pandya

IPL ಮೊದಲ ಪಂದ್ಯದಲ್ಲೇ ನಿಷೇಧಕ್ಕೊಳಗಾಗುವ ಹಾರ್ದಿಕ್‌ ಪಾಂಡ್ಯ!

cbsc

Question paper leak ವದಂತಿ ನಂಬದಂತೆ ಸಿಬಿಎಸ್‌ಇ ಮನವಿ

Beer

Madhya Pradesh; ಎ.1ರಿಂದ ಕಡಿಮೆ ಅಲ್ಕೋಹಾಲ್‌ ಇರುವ ಬಾರ್‌ ಶುರು

ಸಿಎಸ್‌ಟಿ – ಮಂಗಳೂರು ಎಕ್ಸ್‌ಪ್ರೆಸ್‌ ರೈಲಲ್ಲಿ ಕಳವು ಪ್ರಕರಣ ಮತ್ತೆ ಕಾಪುವಿಗೆ ವರ್ಗಾವಣೆ

ಸಿಎಸ್‌ಟಿ – ಮಂಗಳೂರು ಎಕ್ಸ್‌ಪ್ರೆಸ್‌ ರೈಲಲ್ಲಿ ಕಳವು ಪ್ರಕರಣ ಮತ್ತೆ ಕಾಪುವಿಗೆ ವರ್ಗಾವಣೆ

1-v-a

ಲಂಬವಾಗಿ ಟೇಕಾಫ್ ಆಗುವ ಏರ್‌ ಆ್ಯಂಬುಲೆನ್ಸ್‌ ಶೀಘ್ರ ಭಾರತದಲ್ಲಿ ಲಭ್ಯ

1-ioo

Ukraine ಯುದ್ಧ ಸ್ಥಗಿತಕ್ಕೆ ಇಂದು ರಷ್ಯಾ-ಅಮೆರಿಕ ಸಭೆ: ಏನಿದು ಮಾತುಕತೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ

Horoscope: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ

1-horoscope

Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ

ಹೇಗಿದೆ ಇಂದಿನ ರಾಶಿಫಲ

Horoscope: ಹೇಗಿದೆ ಇಂದಿನ ರಾಶಿಫಲ

1-horoscope

Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1-adani

Adani ಕಂಪೆನಿಯಿಂದ ಚಿಕ್ಕ ರಾಕೆಟ್‌ ಉತ್ಪಾದನೆ?

Hardik Pandya

IPL ಮೊದಲ ಪಂದ್ಯದಲ್ಲೇ ನಿಷೇಧಕ್ಕೊಳಗಾಗುವ ಹಾರ್ದಿಕ್‌ ಪಾಂಡ್ಯ!

cbsc

Question paper leak ವದಂತಿ ನಂಬದಂತೆ ಸಿಬಿಎಸ್‌ಇ ಮನವಿ

Beer

Madhya Pradesh; ಎ.1ರಿಂದ ಕಡಿಮೆ ಅಲ್ಕೋಹಾಲ್‌ ಇರುವ ಬಾರ್‌ ಶುರು

ಸಿಎಸ್‌ಟಿ – ಮಂಗಳೂರು ಎಕ್ಸ್‌ಪ್ರೆಸ್‌ ರೈಲಲ್ಲಿ ಕಳವು ಪ್ರಕರಣ ಮತ್ತೆ ಕಾಪುವಿಗೆ ವರ್ಗಾವಣೆ

ಸಿಎಸ್‌ಟಿ – ಮಂಗಳೂರು ಎಕ್ಸ್‌ಪ್ರೆಸ್‌ ರೈಲಲ್ಲಿ ಕಳವು ಪ್ರಕರಣ ಮತ್ತೆ ಕಾಪುವಿಗೆ ವರ್ಗಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.