![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, May 27, 2021, 5:54 PM IST
ಮೈಸೂರು: ಮುಂದಿನ ಶೈಕ್ಷಣಿಕ ವರ್ಷದಿಂದಮೈಸೂರು ವಿಶ್ವ ವಿದ್ಯಾಲಯದಲ್ಲಿ ಬುದ್ಧನಹೆಸರಿ ನಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸುವುದರೊಂದಿಗೆ, ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬುದ್ಧನ ಅಧ್ಯಯನವನ್ನುಐಚ್ಛಿಕ ವಿಷಯವಾಗಿ ಬೋಧಿಸಲಾಗುವುದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಹೇಳಿದರು.
ಬುದ್ಧ ಪೂರ್ಣಿಮೆ ಅಂಗವಾಗಿ ಮೈಸೂರುವಿಶ್ವವಿದ್ಯಾಲಯ ಡಾ.ಬಿ.ಆರ್.ಅಂಬೇಡ್ಕರ್ಅಧ್ಯ ಯನ ಕೇಂದ್ರ ಆಯೋಜಿಸಿದ್ದ ಪ್ರಸ್ತುತಸಮಾಜದ ಆರೋಗ್ಯಕ್ಕೆ ಬುದ್ಧ ಪ್ರಜ್ಞೆ ವಿಶೇಷ ಆನ್ಲೈನ್ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆನೀಡಿ ಮಾತನಾಡಿದರು.
ಇಡೀ ಜಗತ್ತು ಕೊರೊನಾ ಸಂಕಷ್ಟ ಎದುರಿಸುತ್ತಿದೆ. ಬುದ್ಧನ ಸಂದೇಶ ತಲುಪುವಲ್ಲಿ ವಿಫಲವಾ ಗಿರುವುದರಿಂದ ಸಮಾಜದಲ್ಲಿ ಅಪಾಯ,ಸವಾಲು ಎದುರಾಗಿದೆ. ಬುದ್ಧ ಬಯಸಿದ್ದ ಪ್ರಜಾಪ್ರಭುತ್ವ ಇನ್ನೂ ನಿರ್ಮಾಣವಾಗಿಲ್ಲ. ಹಾಗಾಗಿಪ್ರತಿ ಯೊಬ್ಬರೂ ಬುದ್ಧನ ವಿಚಾರಧಾರೆಮೈಗೂಡಿಸಿ ಕೊಳ್ಳಬೇಕಾಗಿದೆ ಎಂದರು.
ಸನ್ಮಾರ್ಗದೆಡೆ ಸಾಗಲು ಬುದ್ಧನನ್ನು ಅನುಸರಿಸ ಬೇಕು. ಅವರು ಬೋಧಿಸಿದ ಪಂಚಶೀಲ,ಅಷ್ಟಾಂಗ ಮಾರ್ಗಗಳು, ಶ್ರೇಷ್ಠ ಸತ್ಯಗಳು ಜೀವನದ ಸೆಲೆಯಾಗಬೇಕು. ಬುದ್ಧರ ಬಹುದೊಡ್ಡಶಕ್ತಿಯಾಗಿದ್ದ ನೈತಿಕತೆಯೊಂದೇ ಈಗ ನಮ್ಮನ್ನುರಕ್ಷಿಸಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಅಂಬೇಡ್ಕರ್ ಸಂಶೋಧನಾ ಕೇಂದ್ರದನಿರ್ದೇಶಕ ಪ್ರೊ.ಕೆ.ಸೋಮಶೇಖರ್ ಸೇರಿದಂತೆಹಲವರು ಭಾಗವಹಿಸಿದ್ದರು.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
You seem to have an Ad Blocker on.
To continue reading, please turn it off or whitelist Udayavani.