![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 30, 2021, 6:58 PM IST
ಹನೂರು: ಸಾಲೂರು ಬೃಹನ್ಮಠದ ಹಿರಿಯ ಶ್ರೀಗ ಳಾದಪಟ್ಟದ ಗುರುಸ್ವಾಮಿಗಳು ಕೊರೊನಾ ಗೆದ್ದು ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾರೆ.
ಗುರುಸ್ವಾಮೀಜಿಗಳಿಗೆ (65)ಕೋಮಾರ್ಬಿಡಿಟಿ ಆಗಿದ್ದು, ಹೃದ್ರೋಗ ಸಮಸ್ಯೆ, ಕಿಡ್ನಿಸಮಸ್ಯೆ, ಮಧುಮೇಹ ಮತ್ತು ರಕ್ತ ದೊತ್ತಡ ಸಮಸ್ಯೆಯಿಂದಬಳಲುತ್ತಿದ್ದರು. ಅಲ್ಲದೆ ಕಳೆದ 1 ವರ್ಷದಿಂದ ಆರೋಗ್ಯದಲ್ಲಿ ಆಗೊಂದಾಗ್ಗೆ ಏರುಪೇರು ಕಂಡುಬರುತ್ತಿತ್ತು.
ಇದೀಗಅವರಿಗೆ ಕೊರೊನಾ ಸೋಂಕು ತಗುಲಿ ಉಸಿರಾಟ ಸಮಸ್ಯೆಯಿಂದಾಗಿ ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾ ಗಿತ್ತು.ಇದರಿಂದ ಅವರ ಅಪಾರ ಭಕ್ತಗಣ ಆತಂಕಕ್ಕೀಡಾಗಿದ್ದರು.ಇದೀಗ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮೈಸೂ ರಿನ ಆಲನಹಳ್ಳಿ ಬಡಾವಣೆಯ ಶಾಖಾ ಮಠದಲ್ಲಿ ದೈನಂದಿನಕಾರ್ಯಗಳಂತೆ ಶಿವಪೂಜೆ, ತ್ರಿಕಾಲ ಪೂಜೆ ಗಳಲ್ಲಿ ತೊಡಗಿಕೊಂಡಿದ್ದಾರೆ.
ಈ ವೇಳೆ ಹಿರಿಯ ಶ್ರೀಗಳು ಶಿವಸ್ಮರಣೆ, ಮಾನಸಿಕ ಸ್ಥೈರ್ಯದಿಂದ ಕೊರೊನಾ ಗೆಲ್ಲಲು ಸಹಕಾರಿಯಾಯಿತುಎಂದು ಆಪ್ತರ ಜೊತೆ ಅನುಭವ ಹಂಚಿಕೊಂಡಿದ್ದಾರೆಎನ್ನಲಾಗಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.