![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 2, 2021, 4:11 PM IST
ಚನ್ನಪಟ್ಟಣ: ತಾಲೂಕಿನ ಕೂರಣಗೆರೆ ಗ್ರಾಮದಕೆರೆಯಲ್ಲಿ ಅಕ್ರಮವಾಗಿ ಜೆಸಿಬಿ, ಟ್ರ್ಯಾಕ್ಟರ್ಗಳಿಂದಕೆರೆ ಮಣ್ಣನ್ನು ಸಾಗಾಟ ಮಾಡಲಾಗುತ್ತಿದೆ. ಇದನ್ನುತಡೆದು ಗ್ರಾಮದ ಜನ- ಜಾನುವಾರುಗಳಿಗಾಗಿಕರೆಯನ್ನು ಉಳಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾಮತ್ತು ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.
ಕೂರಣಗೆರೆ ಗ್ರಾಮದ ಜನ, ಜಾನುವಾರುಗಳಅನುಕೂಲಕ್ಕೆ Çಮತ್ತು ಅಂತರ್ಜಲ ವೃದ್ಧಿಗಾಗಿಪೂರ್ವಿಕರ ಕಾಲದಿಂದ ಉಳಿಸಿಕೊಂಡು ಬಂದಿರುವಕೆರೆ ಸುಮಾರು 16 ಎಕರೆ ಪ್ರದೇಶದಲ್ಲಿದೆ. ಇದನ್ನುಬಹುತೇಕ ಕೆರೆ ಅಕ್ಕಪಕ್ಕದ ಕೆಲವರು ಅಕ್ರಮವಾಗಿಒತ್ತುವರಿ ಮಾಡಿಕೊಂಡಿದ್ದಾರೆ. ಸುಮಾರು 3-4ಎಕರೆ ಪ್ರದೇಶದ ಕೆರೆಯಲ್ಲಿ ಅಕ್ರಮವಾಗಿ ಮಣ್ಣನ್ನುತೆಗೆದು ಮಾರಾಟಕ್ಕಾಗಿ ಸಾಗಾಟ ಮಾಡುತ್ತಿದ್ದು, ಕೆರೆಸಂಪತ್ತು ನಾಶವಾಗುತ್ತಿದೆ ಎಂದು ಗ್ರಾಮಸ್ಥರುದೂರಿದ್ದಾರೆ.
ಕೆರೆಯಲ್ಲಿ ನೀರಿಲ್ಲ: ತಾಲೂಕಿನ ಬಹುತೇಕ ಎಲ್ಲಾಕೆರೆಗಳು ತುಂಬಿವೆ. ಆದರೆ, ಕೂರಣಗೆರೆ ಗ್ರಾಮದಕೆರೆಯಲ್ಲಿ ನೀರಿಲ. ಮಳೆ ಬಂದಾಗ ಜನ, ಜಾನುವಾರುಗಳಿಗೆ ಅನುಕೂಲವಾಗಿದೆ. ಈಗ ಬೇಸಿಗೆಕಾಲ. ಕೆರೆ ನೀರಿಲ್ಲದೆ ಭತ್ತಿದೆ.ಇದನ್ನು ಉಪಯೋಗಿಸಿಕೊಂಡುಕೆಲವು ಬಲಾಡ್ಯರುಯಾವುದೇ ಅನುಮತಿ ಪಡೆಯದೇ ಕಳೆದ ಎರಡು ತಿಂಗಳಿನಿಂದ ಅಕ್ರಮವಾಗಿ ಜೆಸಿಬಿ, ಟ್ರಾÂಕ್ಟರ್ಬಳಸಿಕೊಂಡು 10-15 ಅಡಿ ಆಳ ಕೆರೆ ಮಣ್ಣನ್ನುತೆಗೆದು ಮಾರಾಟ ಮಾಡುವುದು, ಅಕ್ರಮವಾಗಿಪಿಲ್ಟರ್ ಮರಳು ಉತ್ಪಾದನೆಗೆ ಬಳಸುತ್ತಿದ್ದಾರೆ ಎಂಬಆರೋಪಕೇಳಿಬಂದಿದೆ.ಗ್ರಾಮದಲ್ಲಿ ಜೆಸಿಬಿ, ಟ್ರ್ಯಾಕ್ಟರ್ ಸಂಚರಿಸುತ್ತಿದ್ದು, ಗ್ರಾಮಸ್ಥರಿಗೆ ಗೆ ಮತ್ತು ಮಕ್ಕಳಿಗೆ ತೊಂದರೆ ಆಗುತ್ತಿದೆ.
ಒತ್ತುವರಿ ತೆರವು ಮಾಡಿ: ಕೆರೆ ವಿಸ್ತೀರ್ಣ ಅಳತೆಮಾಡಿ ಒತ್ತುವರಿ ತೆರವು ಮಾಡಿಸಬೇಕು. ಕೆರೆಸಂಪñನು¤ ° ಉಳಿಸಬೇಕು ಎಂದು ಡೀಸಿ,ತಹಶೀಲ್ದಾರ್, ಚಕ್ಕೆರೆ ಗ್ರಾಪಂ ಪಿಡಿಒ ಅಧಿಕಾರಿಗಳಿಗೆಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸಮಾಜ ಸೇವಕ ಕೂರಣಗರೆ ಕೆ.ಬಿ.ಕೃಷ್ಣಪ್ಪ ಕಿಡಿಕಾರಿದರು.
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ
Ramanagara: ಬೆಂ.-ಮೈ. ಎಕ್ಸ್ ಪ್ರೆಸ್ವೇ ಬಿಡದಿ ಎಕ್ಸಿಟ್ ಬಂದ್
Ramanagara: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?
Kudur: ಬಿಡಿಸಿಸಿ ಬ್ಯಾಂಕ್ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.