![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 5, 2021, 4:00 PM IST
ಮನಾಲಿ: ಕೋವಿಡ್ ಎರಡನೇ ಅಲೆ ಕೊಂಚ ತಗ್ಗಿದ್ದರಿಂದ ಮೈಮರೆತ ಜನರು ಪ್ರವಾಸಿ ತಾಣ ‘ಮನಾಲಿ’ಯಲ್ಲಿ ಸಾಗರೋಪಾದಿಯಲ್ಲಿ ಸೇರಿದ್ದಾರೆ.
ದೇಶದಲ್ಲಿ ಅನೇಕ ಸಾವು ನೋವಿಗೆ ಕಾರಣವಾದ ಕೋವಿಡ್ ಎರಡನೇ ಅಲೆಯ ಅಬ್ಬರ ಸ್ವಲ್ಪ ಕಡಿಮೆಯಾಗಿದೆ. ಹೀಗಾಗಿ ಸರ್ಕಾರ ಕೂಡ ಲಾಕ್ ಡೌನ್ ನಿಮಯಗಳನ್ನು ಸಡಿಲಿಸಿದೆ. ಆದರೂ ಕೂಡ ಎಚ್ಚರಿಕೆಯಿಂದ ಇರಿ ಎಂದು ಜನರಿಗೆ ತಿಳಿಸಿದೆ. ಆದರೆ, ಇವೆಲ್ಲವುಗಳನ್ನು ಜನರು ಗಾಳಿಗೆ ತೂರಿದಂತಿದೆ. ಇದಕ್ಕೆ ಕಾರಣ ಮನಾಲಿಯಲ್ಲಿ ಸೇರಿರುವ ಜನಜಂಗುಳಿ.
ಲಾಕ್ ಡೌನ್ ತೆರವಾದ ಹಿನ್ನೆಲೆ ಸಾವಿರಾರು ಜನ ಪ್ರವಾಸಿಗರು ಮನಾಲಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಅಲ್ಲಿನ ಹೋಟೆಲ್ ಗಳು, ರೆಸ್ಟೊರೆಂಟ್ ಗಳ ರೂಮ್ ಗಳು ಹೌಸ್ ಫುಲ್ ಆಗಿವೆ. ಪ್ರಮುಖ ಬೀದಿಗಳು ಜನರಿಂದ ತುಂಬಿ ತುಳುಕುತ್ತಿವೆ. ಈ ದೃಶ್ಯಗಳನ್ನು ನೋಡುತ್ತಿದ್ದರೆ ಮೂರನೇ ಅಲೆ ಆಹ್ವಾನಕ್ಕಾಗಿಯೇ ಇಲ್ಲಿ ಜನ ಸೇರಿದ್ದಾರೆನೋ ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
From finding beds in Hospitals to finding Beds in Hotels…
These peoples are inviting #3rdWave & when 3rd Wave will come they will be shouting, Modi Govt ne Kya kia, Oxy/Beds nhi mil rhe, Modi Failed India, Modi Should Resign, Ganga Mai lasse beh Rhi hai bla bla bla!!!#Manali pic.twitter.com/ZJeQDeXkzW
— Sarthak_IND?? (@_sarthakb_108) July 5, 2021
‘ಮನಾಲಿ’ ಟ್ವಿಟರಿನಲ್ಲಿ ಟ್ರೆಂಡಿಂಗ್ ನಲ್ಲಿದೆ. ಪ್ರವಾಸಿಗರಿಂದ ತುಂಬಿಕೊಂಡಿರುವ ಮನಾಲಿಯ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಜೊತೆಗೆ ಜವಾಬ್ದಾರಿ ಮರೆತ ಜನರ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.
Third Wave Covid-19 Virus after receiving invitation from #Manali pic.twitter.com/lCrvk8TjeQ
— jamidarkachora (@jamidarkachora) July 5, 2021
ಸದ್ಯ ಮನಾಲಿಯಲ್ಲಿ ಹೋಟೆಲ್ ಗಳು ‘ನೋ ಬೆಡ್’ ಎಂದು ಬೋರ್ಡ್ ಹಾಕಿವೆ. ಮತ್ತೊಮ್ಮೆ ಆಸ್ಪತ್ರೆಗಳಲ್ಲಿ ಈ ರೀತಿಯ ಬೋರ್ಡ್ ಕಾಣಿಸಿಕೊಳ್ಳವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
Third Wave Covid-19 Virus after receiving invitation from #Manali pic.twitter.com/9XwyMR9Pim
— g0v!ñD $#@®mA (@rishu_1809) July 4, 2021
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.