ಸಿಎಂ ಆಶಯ ವ್ಯಕ್ತಪಡಿಸಿದ ಯತ್ನಾಳ್


Team Udayavani, Jul 7, 2021, 6:16 PM IST

chamarajanagara news

ಚಾಮರಾಜನಗರ: ಚಾ.ನಗರಕ್ಕೆಮುಖ್ಯಮಂತ್ರಿ ಭೇಟಿ ನೀಡುತ್ತಿಲ್ಲ.ಅಧಿಕಾರ ಹೋಗುತ್ತದೆಂಬಭಯವಿದೆ. ಹಿಂದಿನ ಮುಖ್ಯಮಂತ್ರಿಸಿದ್ದರಾಮಯ್ಯ ಚಾ.ನಗರಕ್ಕೆಹಲವಾರು ಬಾರಿ ಬಂದು 5 ವರ್ಷಆಡಳಿತ ನಡೆಸಲಿಲ್ಲವೇ? ಎಂದುಶಾಸಕ ಬಸವನಗೌಡ ಪಾಟೀಲ್‌ಯತ್ನಾಳ್‌ ಟೀಕಿಸಿದರು.

ಹಿಂದೆ ರೈಲ್ವೆ ರಾಜ್ಯ ಸಚಿವನಾಗಿದ್ದಾಗಚಾ.ನಗರಕ್ಕೆ ಬಂದಿದ್ದೆ. ಮತ್ತೆಶಾಸಕನಾಗಿ ಗೆದ್ದು ಬಂದಿದ್ದೇನೆ.ಚಾ.ನಗರದ ಹರಳುಕೋಟೆ ಆಂಜನೇಯದೇವಾಲಯಕ್ಕೆಮಂಗಳವಾರ ಭೇಟಿ ನೀಡಿ ಹನುಮನ ದರ್ಶನಮಾಡಿದ್ದೇನೆ.

ಚಾ.ನಗರ ಜಿಲ್ಲೆಯಿಂದನನ್ನ ರಾಜಕೀಯ ಜೀವನಉತ್ತುಂಗಕ್ಕೇರಲಿದೆ. ಕಾಲ ಕೂಡಿಬಂದರೆ ನಾನೂ ಚಾ.ನಗರಕ್ಕೆಬರುತ್ತೇನೆ ಎಂದು ಯತ್ನಾಳ್‌ಪರೋಕ್ಷ ವಾಗಿ ಮುಖ್ಯ ಮಂತ್ರಿಯಾಗುವ ಆಶಯ ವ್ಯಕ್ತಪಡಿಸಿದರು.

ಚಾ.ನಗರಕ್ಕೆ ಭೇಟಿ ನೀಡಿದಮುಖ್ಯಮಂತ್ರಿಗಳು ಅಧಿಕಾರಕಳೆದುಕೊಳ್ಳುತ್ತಾರೆ ಎಂಬ ಭಯಈಗಲೂ ಇದೆ. ಆದರೆಸಿದ್ದರಾಮಯ್ಯ ಹಲವಾರು ಬಾರಿಚಾ.ನಗರಕ್ಕೆ ಬಂದು ಹೋಗಿದ್ದಾರೆ,ಅವರು 5 ವರ್ಷವನ್ನುಸಮಸ್ಯೆಯಿಲ್ಲದೇ ಉತ್ತಮವಾಗಿಮುಖ್ಯಮಂತ್ರಿ ಹುದ್ದೆ ನಿರ್ವಹಿಸಿದ್ದಾರೆ.

ಹಿರಿಯ ಸಚಿವರಾದ ಕೆ.ಎಸ್‌. ನಾಗರತ್ಮಮ್ಮ, ಎಂ.ಮಹದೇವು. ಎಂ.ರಾಜಶೇಖರಮೂರ್ತಿ ಯಂತಹರಾಜಕೀಯ ಮುತ್ಸದ್ದಿಗಳನ್ನು ಕೊಟ್ಟಚಾ.ಮರಾಜನಗರ ಪುಣ್ಯದ ಭೂಮಿ ಎಂದರು.

ಚಾ.ಜನಗರಕ್ಕೆಭೇಟಿನೀಡುವುದರಿಂದನಾನು ಉತ್ತುಂಗಕ್ಕೇರುತ್ತೇನೆಯೇ ಹೊರತು ಅಧಿಕಾರಕಳೆದುಕೊಳ್ಳುವುದಿಲ್ಲ. ನನ್ನ ವಿರುದ್ಧಕೆಲವರು ಅಪಪ್ರಚಾರ ಮಾಡಿದರು.

ಆದರೂ ನಾನು ಬಗ್ಗಲಿಲ್ಲ.ಮುಖ್ಯಮಂತ್ರಿಗಳ ಗೃಹಕಚೇರಿಕೃಷ್ಣಾಕ್ಕೆ ಭೇಟಿನೀಡಿ, ಒಂದುವರ್ಷಮೂರುತಿಂಗಳು ಆಗಿದೆ, ನನ್ನಕ್ಷೇತ್ರದಅಭಿವೃದ್ಧಿಗೆ ಬೇಕಾದ ಅನುದಾನ ಲಭ್ಯವಾಗುತ್ತಿದೆ ಎಂದರು.

ಪಂಚಮಸಾಲಿ ಲಿಂಗಾಯತ,ಹಳೇಮೈಸೂರು ಪ್ರಾಂತ್ಯದ ಗೌಡಲಿಂಗಾಯಿತ ಸಮುದಾಯದವರುಹಿಂದುಳಿದಿದ್ದು, ಇವರ ಜೀವನವೇದುಸ್ತರವಾಗಿದೆ. ಸಮುದಾಯದಮಕ್ಕಳು ಶೈಕ್ಷಣಿಕ ಅಭಿವೃದ್ಧಿಯಾಗಲುಉನ್ನತಮಟ್ಟದ ಉದ್ಯೋಗಗಳಿಸಲುಸಮುದಾಯವನ್ನು ಪ್ರವರ್ಗ-2 ಎಗೆಸೇರಿಸÛಬೇಕು. ಎಂದರು.

ಹೋರಾಟಮಾಡುವವರನು °ದಾರಿತಪ್ಪಿಸುವ ಕೆಲಸ ನಡೆಯುತ್ತಲೇಇರುತ್ತದೆ, ನಮ್ಮ ಹೋರಾಟಏನಿದ್ದರೂ ಸಮುದಾಯದಅಭಿವೃದ್ಧಿಗಾಗಿ, ಆದರೂ ಸಮಾಜಒಡೆಯುವ ತಂತ್ರ ನಡೆಯುತ್ತಿದೆ.ಇದಕ್ಕೆ ಸಮುದಾಯದವರುಆಸ್ಪದ ಕೊಡದೇ ನಮ್ಮ ಹೋರಾಟಕ್ಕೆನಿಮ್ಮ ಬೆಂಬಲಬೇಕು ಎಂದುಕೋರಿದರು

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

6-gundlupete

Gundlupete: ಕಾರು ಡಿಕ್ಕಿ ಹೊಡೆದು ಪಾದಾಚಾರಿ ಸಾವು

Kollegala-Archaka

Kollegala: ತೀರ್ಥ ಸ್ನಾನಕ್ಕೆ ಹೋದ ಅರ್ಚಕ ಕಾವೇರಿಯಲ್ಲಿ ಮುಳುಗಿ ಸಾವು

7-hanur

Hanur: ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಒಣ ಗಾಂಜಾ ಸಂಗ್ರಹಣೆ ಮಾಡಿದ್ದ ವ್ಯಕ್ತಿಯ ಬಂಧನ

5

Hanur: ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.