![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 16, 2021, 7:24 PM IST
ಚಾಮರಾಜನಗರ: ಕಾಂಗ್ರೆಸ್ ವಿರುದ್ದ ಅಪದಾನೆಮಾಡುವುದೇ ಬಿಜೆಪಿ ಕೆಲಸವಾಗಿದೆ ಎಂದು ಕಾಂಗ್ರೆಸ್ಮುಖಂಡ ಗಣೇಶ್ ಪ್ರಸಾದ್ ಆರೋಪಿಸಿದರು.
ತಾಲೂಕಿನ ಹರವೆ ಜಿಪಂ ಕ್ಷೇತ್ರ ವ್ಯಾಪ್ತಿಯಅರಳೀಕಟ್ಟೆಯಲ್ಲಿ ಕೋವಿಡ್ನಿಂದ ಮೃತಪಟ್ಟವರ ಮನೆಗಳಿಗೆ ಭೇಟಿ ನೀಡಿ ಮೃತರ ಕುಟುಂಬದವರಿಗೆಸಾಂತ್ವನ ಹೇಳಿ, ಪರಿಹಾರ ವಿತರಿಸಿ ಅವರುಮಾತನಾಡಿದರು.ರಾಜ್ಯ ಅಲ್ಲದೆ ದೇಶದಲ್ಲೂ ಬಿಜೆಪಿ ವಿರುದ್ಧ ಅಲೆಶುರುವಾಗಿದೆ. ಪೆಟ್ರೋಲ್, ಡೀಸೆಲ…, ಸಿಮೆಂಟ್ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿಹೋಗಿರುವ ಜನತೆ ಕಾಂಗ್ರೆಸ್ ಪರವಾಗಿದ್ದಾರೆ.
ಬಿಜೆಪಿಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯದ ಜನರಕಷ್ಟಗಳಿಗೆ ಸ್ಪಂದಿಸದೇ ಪ್ರಚಾರಕ್ಕಾಗಿ ಕಾಂಗ್ರೆಸ್ ವಿರುದ್ಧಸುಳ್ಳು ಅಪಾದನೆ ಮಾಡುವಕೆಲಸ ಮಾಡುತ್ತಿದೆ ಎಂದುಅಸಮಾಧಾನ ವ್ಯಕ್ತಪಡಿಸಿದರು.ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 15ಗ್ರಾಪಂಗಳ60ಹಳ್ಳಿಗಳಲ್ಲಿ 340 ಮನೆಗಳಿಗೆ ಭೇಟಿ ನೀಡಿ20ಕ್ಕೂ ಕುಟುಂಬಗಳಿಗೆ ಆರ್ಥಿಕ ಸಹಾಯಮಾಡಲಾಗಿದೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿಸಾಂತ್ವನಯಾತ್ರೆಹಮ್ಮಿಕೊಂಡು ಮೇ,ಜೂನ್ ತಿಂಗಳಲ್ಲಿಕೊರೊನಾದಿಂದ ಮೃತಪಟ್ಟವರು ಹಾಗೂ ಸಹಜ ಸಾವುಆಗಿರುವವರ ಮನಮನೆಗೆ ಭೇಟಿ ನೀಡಿ ಸಾಂತ್ವನಹೇಳಿ ಆರ್ಥಿಕ ಸಹಾಯ ಮಾಡೋಣ ಎಂದುಹಿರಿಬೇಗೂರಿನಿಂದ Í ುರು ಮಾಡಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.