![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
ಗಣೇಶ್ ಹಿರೇಮಠ
ಈ ಬಾಬಾಗೆ ಪ್ರಾರ್ಥನೆ ಸಲ್ಲಿಸಿದ ತರುವಾಯ ಚಾಲಕರು ತಮ್ಮ ಪ್ರಯಾಣವನ್ನು ಆರಂಭಿಸುತ್ತಾರಂತೆ. ಈ ಬುಲೆಟ್ ಬಾಬಾನಿಗೆ ಹಣ್ಣು-ಕಾಯಿ ನಿಷಿದ್ಧ. ಅದರ ಬದಲಿಗೆ ಒಂದು ಮದ್ಯದ ಬಾಟಲ್ ನೈವೇದ್ಯವಾಗಿ ಅರ್ಪಿಸುತ್ತಾರೆ. ಈ ದೇವನಿಗೆ ನೈವೇದ್ಯವನ್ನು ಸರ್ಮಪಿಸುವ ಸಮಯದಲ್ಲಿ ವಾಹನ ಸವಾರರು ತಮ್ಮ ವಾಹನದ ಹಾರ್ನ್ನನ್ನು ವಿಪರೀತವಾಗಿ ಶಬ್ದ ಮಾಡುತ್ತಾರೆ. ಹೀಗೆ ನೈವೇದ್ಯ ಬುಲೆಟ್ ಬಾಬಾಗೆ ಅರ್ಪಿಸಿದರೆ ಗ್ರಾಮಸ್ಥರನ್ನು ಸುರಕ್ಷಿತವಾಗಿ ಕಾಪಾಡುತ್ತದೆ ಎಂದು ಗ್ರಾಮಸ್ಥರು ನಂಬುತ್ತಾರೆ.
You seem to have an Ad Blocker on.
To continue reading, please turn it off or whitelist Udayavani.