![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
ಕೀರ್ತನ್ ಶೆಟ್ಟಿ ಬೋಳ
ತ್ರೇತಾ ಯುಗದಲ್ಲಿ ಶ್ರೀ ರಾಮಚಂದ್ರ ಅತ್ಯುತಮ ಬಿಲ್ಗಾರನೆಂದು ಹೆಸರಾದವರು. ದ್ವಾಪರಯುಗದಲ್ಲಿ ಅರ್ಜುನ ಏಕಮಾದ್ವಿತೀಯ ಬಿಲ್ಗಾರನಾಗಿದ ಬಿಲ್ವಿದ್ಯೆಯಲ್ಲಿ ಶ್ರೀಮಂತ ಪರಂಪರೆ ಹೊಂದಿರುವ ಭಾರತದಲ್ಲಿ ಆಧುನಿಕ ಬಿಲ್ಗಾರಿಕೆಯಲ್ಲಿ ಸಾಧನೆ ಮಾಡಿದವರು ಕಡಿಮೆ. ಆದರೆ ರಾಂಚಿಯ ಹುಡುಗಿಯೊಬ್ಬಳು ಭಾರತದ ಬಿಲ್ಗಾರಿಕೆಯಲ್ಲಿ ನಿಖರ ಗುರಿ ಇಟ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರೇ ದೀಪಿಕಾ ಕುಮಾರಿ. ದೀಪಿಕಾ ಕುಮಾರಿ ಬಿಹಾರ ರಾಜ್ಯದ (ಈಗ ಜಾರ್ಖಂಡ್) ರಾಂಚಿ ಬಳಿಯ ರಚುಚತಿ ಗ್ರಾಮದವರು. ದೀಪಿಕಾ ಕುಮಾರಿ ಜನಿಸಿದ್ದು 1994ರ ಜೂನ್ 13ರಂದು. ದೀಪಿಕಾ ತಂದೆ ಶಿವ ನಾರಾಯಣ್ ಮೆಹತೋ ಓರ್ವ ಆಟೋ ರಿಕ್ಷಾ ಚಾಲಕ. ತಾಯಿ ಗೀತಾ ಮೆಹತೋ ರಾಂಚಿಯ ಆಸ್ಪತ್ರೆಯಲ್ಲಿ ನರ್ಸ್.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.