ಇಂದಿರಾ ಕ್ಯಾಂಟೀನ್‌ಗೆ ಅನ್ನಪೂಣೇಶ್ವರಿ  ಹೆಸರಿಡಿ


Team Udayavani, Aug 16, 2021, 2:45 PM IST

Indira Canteen

ದೇವನಹಳ್ಳಿ: ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್‌ಗಳಿಗೆಅನ್ನಪೂರ್ಣೇಶ್ವರಿ ಹೆಸರಿಡಬೇಕು. ಅನ್ನ ನೀಡುವ ತಾಯಿ ಅನ್ನಪೂರ್ಣೇಶ್ವರಿಯಾಗಿದ್ದಾರೆ.

ಅನ್ನಪೂರ್ಣೇಶ್ವರಿ ಹೆಸರಿಗೆ ಕಾಂಗ್ರೆಸ್‌ ವಿರೋಧಮಾಡುತ್ತಿದೆ ಎಂದು ಆರ್‌ಎಸ್‌ಎಸ್‌ ಪ್ರಮುಖರಾದಕಲ್ಲಡ್ಕ ಪ್ರಭಾಕರ್‌ ಭಟ್‌ ತಿಳಿಸಿದರು.

ಪಟ್ಟಣದ ಪ್ರಸನ್ನಹಳ್ಳಿ ರಸ್ತೆಯಲ್ಲಿರುವ ಆಕಾಶ್‌ಆಸ್ಪತ್ರೆಯ ಆವರಣದಲ್ಲಿ ನೂತನವಾಗಿನಿರ್ಮಾಣವಾಗಿರುವ ಆಂಜನೇಸ್ವಾಮಿ ದೇವಾಲಯದ ಉದ್ಘಾಟ®ಕಾರ್ಯಕ್ರಮದಲ್ಲಿ ಮಾತನಾಡಿ,ದೇಶದಲ್ಲಿ ಯಾವುದೇ ವ್ಯಕ್ತಿಗಳಹೆಸರುಗಳನ್ನು ಇಡುವುದಕ್ಕೆ ನಮ್ಮವಿರೋಧವಿದೆ. ಮನುಷ್ಯ ಎಂದಮೇಲೆ ಒಂದÇÉಾ ಒಂದು ತಪ್ಪುಮಾಡುತ್ತಾರೆ.ಯಾವುದೇ ಪಕ್ಷವಿರಲಿದೇವರ ಹೆಸರು ಇಡುವುದರಲ್ಲಿ ತಇದಕ್ಕೆ ವಿರೋಧ ಮಾಡುವವರಲ್ಲೂ ನಾನುಮನವಿ ಮಾಡುತ್ತೇನೆ, ಇದಕ್ಕೆ ವಿರೋಧ ವ್ಯಕ್ತಪಡಿಸಬಾರದು.

ರಾಜಕೀಯ ಕಾರಣಕ್ಕಾಗಿ ಇದನ್ನುಮಾಡುತ್ತಾರೆ. ದೇವರ ಹೆಸರಿನಲ್ಲಿ ರಾಜಕೀಯವಿಲ್ಲ.ವಿರೋಧಿಸುವವರು ಪಾಕಿಸ್ತಾನದಲ್ಲಿ ಆದರೂಹೋರಾಟ ಮಾಡುತ್ತಾರೆ. ಅವರು ನಮ್ಮ ದೇಶದ ಬಗ್ಗೆಚಿಂತನೆ ಮಾಡಲ್ಲ, ಇಲ್ಲಿನ ಮಣ್ಣಿನ ವಿಚಾರಗಳಆಧಾರದಲ್ಲಿ ಬದುಕಬೇಕು ಎಂದು ಹೇಳಿದರು.

ಧರ್ಮ ಎಂದರೆ ಜೀವನ ಮೌಲ್ಯ: ಧರ್ಮ ಎಂದರೆಜೀವನ ಮೌಲ್ಯವಾಗಿದೆ. ಜಗತ್ತು ಬೇರೆ ಭಾರತ ಬೇರೆ,ಮೂಲ ಚಿಂತನೆಗಳಿರುವುದು ನಮ್ಮ ದೇಶದಲ್ಲಿ ಮಾತ್ರ.ಆತ್ಮದ ಉದ್ಧಾರದ ಬಗ್ಗೆ ಯೋಚಿಸುತ್ತೇವೆ. ಎಲ್ಲರಸುಖವನ್ನು ನೋಡುವುದು ಆತ್ಮ. ಇದನ್ನು ಎತ್ತರಿಸುವಕಾರ್ಯವನ್ನು ಮಾಡುವ ದಿಕ್ಕಿನಲ್ಲಿ ಚಿಂತನೆಗಳುನಡೆಯುತ್ತಿದೆ. ಆದರೆ, ಯುವ ಜನರಿಗೆ ಧರ್ಮದಜಾಗೃತಿಯಿಲ್ಲ. ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳಲ್ಲಿದೇವರ ಪ್ರತಿಷ್ಠಾಪನೆ ಮಾಡುವ ಮೂಲಕ ನಮ್ಮಸಂಸ್ಕೃತಿಯನ್ನು ಎತ್ತಿಹಿಡಿಯುವಕಾರ್ಯವಾಗಬೇಕಾಗಿದೆ. ಯುವಕರಿಗೆ ಈ ಚಿಂತನೆ ಕೊಡಬೇಕಾಗಿರುವಹಿರಿಯರು ಮಾಡಲಿಲ್ಲ. ಆದ್ದರಿಂದ ಯುವಕರುಪಾಶ್ಚಿಮಾತ್ಯ ಸಂಸ್ಕೃತಿಯತ್ತ ಸಾಗುತ್ತಿ¨ªಾರೆ ಎಂದರು.

ದೇಗುಲದಿಂದಸಕಾರಾತ್ಮಕ ಭಾವನೆ: ಆಕಾಶ್‌ಆಸ್ಪತ್ರೆ ಸಂಸ್ಥಾಪಕ ಅ« ‌Âಕ್ಷ ಮುನಿರಾಜು ಮಾತನಾಡಿ,ಎಲ್ಲರನೂ ° ಒಟ್ಟುಗೂಡಿಸುವ ಮತ್ತು ಎಲ್ಲರಲೂ Éಸಕಾರಾತ್ಮಕ ಭಾವನೆಗಳನ್ನು ಮೂಡಿಸುವಂತÖ ‌ ಶಕ್ತಿದೇಗುಲಗಳಲ್ಲಿದೆ. ಆದ್ದರಿಂದ ಆಸ್ಪತ್ರೆಯಆವರಣದಲ್ಲಿ ದೇಗುಲ ನಿರ್ಮಾಣ ಮಾv ‌ಲಾಗಿದೆ.ದೇವಾಲಯ ಗಳ ನಿರ್ಮಾಣದಿಂದ ಜಾತಿ, ಮತ,ಬೇಧಗಳನ್ನು ತೊರೆದು ಎಲ್ಲರೂ ಸಾಮರಸ್ಯದಿಂದಬದುಕುವಂತÖ ‌ ದಾರಿ ಮಾಡಿಕೊಡಲುಅನುಕೂಲವಾಗುತ್ತದೆ. ಇಲ್ಲಿಗೆ ಬರುವ ಪ್ರತಿಯೊಬ್ಬರೋಗಿ ಶೀಘ್ರವಾಗಿ ಗುಣಮುಖ ರಾಗಿ ಹೋಗಲಿ,ಅವರನು ° ಗುಣಪಡಿಸುವಂತಹ ಜ್ಞಾನವನ್ನು ವೈದ್ಯರಿಗೆಭಗವಂತ ನೀಡಲಿ ಎಂದು ಪ್ರತಿನಿತ್ಯ ಪೂಜಾಕಾರ್ಯಗಳನು ° ನೆರವೇರಿಸುವುದಾಗಿ ಹೇಳಿದರು.

ಶಾಸಕ ಎಲ್‌.ಎನ್‌. ನಾರಾಯಣಸ್ವಾಮಿ, ಕೆಪಿಸಿಸಿಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್‌, ಕೆಪಿಸಿಸಿಹಿಂದುಳಿದ ವರ್ಗದ ಉಪಾಧ್ಯಕ್ಷ ಸಿ.ಜಗನ್ನಾಥ್‌, ಬ್ಲಾಕ್‌ಕಾಂಗ್ರೆಸ್‌ಅಧ್ಯಕ್ಷಪ್ರಸನ್ನಕುಮಾರ್‌, ತಾಲೂಕುಜೆಡಿಎಸ್‌ಅಧ್ಯಕ Ò ಆರ್‌.ಮುನೇಗೌಡ, ಪ್ರಧಾನ ಕಾರ್ಯದರ್ಶಿಜಿ.ಎ.ರವೀಂದ್ರ, ಆಕಾಶ್‌ ಇಂಟರ್‌ ನ್ಯಾಷನಲ್‌ ಶಾಲೆಅಧ್ಯಕೆ Ò ಪುಷ್ಪ ಮುನಿರಾಜು, ಉಪಾಧ್ಯಕ್ಷ ಅಮರ್‌ ಗೌಡ,ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಮುನಿರಾಜು, ತಾಲೂಕುಸೊಸೈಟಿ ಮಾಜಿ ಅಧ್ಯಕ್ಷ ಶ್ರೀನಿವಾಸಮೂರ್ತಿ ಇದ್ದರು.

ಟಾಪ್ ನ್ಯೂಸ್

supreem

Supreme Court: ಬೇಸಗೇಲಿ 1,170 ಕೇಸ್‌ ಇತ್ಯರ್ಥ

Jalashaya

Monsoon: ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ; ಹಲವು ಪ್ರದೇಶ ಜಲಾವೃತ

Supreme Court

NEET ಪರೀಕ್ಷೆ ರದ್ದು ತನಿಖೆ ಬಳಿಕ ತೀರ್ಮಾನ: ಸುಪ್ರೀಂ ಕೋರ್ಟ್‌

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರMangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

CM-Siddaramaiah

Government ಜಮೀನು ಒತ್ತುವರಿ ನಿರ್ದಾಕ್ಷಿಣ್ಯ ತೆರವು: ಸಿಎಂ ಸಿದ್ದರಾಮಯ್ಯ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

R.Ashok

Assembly Electionನಲ್ಲಿ ಮೈತ್ರಿಗೆ ದೇವೇಗೌಡರು ಒಪ್ಪಲಿಲ್ಲ: ಅಶೋಕ್‌

BRural

Devanahalli: ಗ್ರಾಮ ಪಂಚಾಯಿತಿಗಳಲ್ಲಿ ಇ- ಜನ್ಮ ದಾಖಲೆ

Wheeling: ಬೆಂಗಳೂರು ಹುಡುಗರಿಗೆ ವ್ಹೀಲಿಂಗ್‌ ಅಡ್ಡೆಯಾದ ಹೆದ್ದಾರಿ!

Wheeling: ಬೆಂಗಳೂರು ಹುಡುಗರಿಗೆ ವ್ಹೀಲಿಂಗ್‌ ಅಡ್ಡೆಯಾದ ಹೆದ್ದಾರಿ!

12

Jackfruit: ಹಲಸಿನ ಹಣ್ಣಿನ ಬೆಲೆ ದುಬಾರಿ, ರೈತರ ಸಂತಸ

Flyover ಮಧ್ಯೆ ಸಿಲುಕಿ ನೇತಾಡಿದ ಕೆಎಸ್ಸಾರ್ಟಿಸಿ ಬಸ್‌

Flyover ಮಧ್ಯೆ ಸಿಲುಕಿ ನೇತಾಡಿದ ಕೆಎಸ್ಸಾರ್ಟಿಸಿ ಬಸ್‌

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

supreem

Supreme Court: ಬೇಸಗೇಲಿ 1,170 ಕೇಸ್‌ ಇತ್ಯರ್ಥ

Jalashaya

Monsoon: ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ; ಹಲವು ಪ್ರದೇಶ ಜಲಾವೃತ

Supreme Court

NEET ಪರೀಕ್ಷೆ ರದ್ದು ತನಿಖೆ ಬಳಿಕ ತೀರ್ಮಾನ: ಸುಪ್ರೀಂ ಕೋರ್ಟ್‌

police crime

BSP ಅಧ್ಯಕ್ಷ ಹತ್ಯೆ ಬೆನ್ನಲ್ಲೇ ಚೆನ್ನೈ ಪೊಲೀಸ್‌ ಕಮಿಷನರ್‌ ಎತ್ತಂಗಡಿ

1-mm

France ಸಂಸತ್‌ ಅತಂತ್ರ?: ಎಡಪಕ್ಷ ಕೂಟಕ್ಕೆ ಮುನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.