ಶೌಚಾಲಯದ ಹೊರ ಆವರಣದಲ್ಲೇ ಮಲಗುತ್ತಿದ್ದ ವ್ಯಕ್ತಿಯ ಕಥೆ ಹಾಲಿವುಡ್ ಸಿನಿಮಾವಾಯ್ತು

ಅದೃಷ್ಟ ಆತನನ್ನು ಬಹಳಷ್ಟು ಸಮಯದವರೆಗೆ ಕಾಯಿಸಿಬಿಟ್ಟಿತು.

Team Udayavani, Aug 30, 2021, 12:52 PM IST

ಶೌಚಾಲಯದ ಹೊರ ಆವರಣದಲ್ಲೇ ಮಲಗುತ್ತಿದ್ದ ವ್ಯಕ್ತಿಯ ಕಥೆ ಹಾಲಿವುಡ್ ಸಿನಿಮಾವಾಯ್ತು

ಸುಮಾರು ಒಂದೂವರೆ ವರ್ಷಗಳ ಕಾಲ ತನ್ನ ಪುಟ್ಟ ಮಗುವಿನೊಂದಿಗೆ ಸಾರ್ವಜನಿಕ ಶೌಚಾಲಯದ ಹೊರ ಆವರಣದಲ್ಲಿ ಮಲಗುತ್ತಿದ್ದ ಆತನಿಗೆ ಒಂದಲ್ಲ ಒಂದು ದಿನ ತನ್ನ ಜೀವನ ಬದಲಾಗುತ್ತದೆ ಎಂಬ ನಂಬಿಕೆ ಇತ್ತು. ಅವನ ನಂಬಿಕೆ ನಿಜವಾಯಿತು. ಜಗತ್ತು ಒಂದು ಕ್ಷಣ ತಿರುಗಿ ನೋಡುವವರೆಗೂ ಆತ ಬೆಳೆದುಬಿಟ್ಟ. ಕೇವಲ ಬದಲಾದದ್ದು ಮಾತ್ರವಲ್ಲ ಆತನ ಜೀವನಕಥೆಯನ್ನು ಆಧಾರಿಸಿ ಒಂದು ಹಾಲಿವುಡ್‌ ಸಿನೆಮಾ ತಯಾರಾಗುತ್ತದೆ. ಅದೂ ಹಿಟ್‌ ಸಿನೆಮಾ.

ಸ್ಯಾನ್‌ ಫ್ರಾನ್ಸಿಸ್ಕೋ ದ ಕ್ರಿಸ್‌ ಗಾರ್ಡಿನರ್‌ ಮತ್ತು ಆತನ ಮಗನಿಗೆ ಅಲ್ಲಿನ ಸಾರ್ವಜನಿಕ ಶೌಚಾಲಯದ ಹೊರ ಆವರಣವೇ ಮನೆ. ಇದ್ದ ಒಂದು ಸಣ್ಣ ಕೆಲಸದಲ್ಲಿ ಅವನ ಮತ್ತು ಮಗನ ಹೊಟ್ಟೆ ತುಂಬುತ್ತಿತ್ತು. ಹಣ ದುಂದು ವೆಚ್ಚದ ಬಗ್ಗೆ ಆಲೋಚನೆಯೇ ಇರಲಿಲ್ಲ. ಊಟ ತಿಂಡಿಯ ಖರ್ಚು ಬಿಟ್ಟು ಉಳಿದ ಹಣದಲ್ಲಿ ಮಗನನ್ನು ಶಾಲೆಗೆ ಸೇರಿಸುತ್ತಾರೆ. ತನ್ನ ಮಗನಾದರೂ ಶಿಕ್ಷಣ ಪಡೆದು ಎಲ್ಲರಂತೆ ಬದುಕಲಿ ಎಂಬ ಪ್ರತಿಯೋರ್ವ ತಂದೆಯ ಕನಸು ಮಾತ್ರ ಕ್ರಿಸ್‌ ಗಾರ್ಡಿನರ್‌ ಗೆ ಇದ್ದಿದ್ದು.

ಕ್ರಿಸ್‌ ಗಾರ್ಡಿನರ್‌ ಬಾಲ್ಯ ಅಷ್ಟು ಸುಲಭವಾಗಿರಲಿಲ್ಲ. ಸಿಂಗಲ್‌ ಪೇರೆಂಟ್‌ ಆದ ಅವನ ಅಮ್ಮನೇ ಆತನಿಗೆ ರೋಲ್‌ ಮಾಡೆಲ್‌. ನಿಜವಾಗುವ ಕನಸುಗಳನ್ನು ಮಾತ್ರ ನೀನು ಕಾಣಬೇಕು, ನೀನು ಮುಂದೆ ಏನಾಗಬೇಕೆಂಬುದನ್ನು ನೇನೇ ನಿರ್ಧರಿಸಬೇಕೆಂದು ಹೇಳುತ್ತಿದ್ದ ಅವಳ ಮಾತುಗಳು ಕ್ರಿಸ್‌ ಗಾರ್ಡಿನರ್‌ಗೆ ಸ್ಫೂರ್ತಿದಾಯಕವಾಗಿದ್ದವು. ಆದರೂ ಅದೃಷ್ಟ ಆತನನ್ನು ಬಹಳಷ್ಟು ಸಮಯದವರೆಗೆ ಕಾಯಿಸಿಬಿಟ್ಟಿತು. ಬೇರೆ ಬೇರೆ ಕೆಲಸಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದ. ಇದರ ಮಧ್ಯೆ ಯಾವುದೋ ಕಾರಣಗಳಿಂದ ಜೈಲಿಗೂ ಹೋಗಿ ಬರುತ್ತಾರೆ. ಮೂರು ವರ್ಷಗಳ ಬಳಿಕ ವಾಪಾಸು ಬಂದು ಜೀವನ ಆರಂಭಿಸುತ್ತಾರೆ. ಮಗ ಹುಟ್ಟಿದ ಬಳಿಕ ಅವರ ಜೀವನ ಬದಲಾಗುತ್ತದೆ. ಮಗನೂ ತನ್ನ ಕಷ್ಟ ಅನುಭವಿಸಬಾರದೆಂದು ಆತ ಹೆಚ್ಚು ದುಡಿಇಯಲು ಆರಂಭಿಸುತ್ತಾನೆ.

ಬದುಕು ಬದಲಿಸಿದ ರೆಡ್‌ ಫೆರಾರಿ
ರೆಡ್‌ಫೆರಾರಿ ವಾಹನವನ್ನು ಯಾವುದೋ ಕಟ್ಟಡದ ಎದುರುಗಡೆ ಕಂಡ ಕ್ರಿಸ್‌ಗಾರ್ಡಿನರ್‌ ಆ ಕಾರನ್ನು ನೋಡಿಯೇ ನಿಲ್ಲುತ್ತಾರೆ. ಅದರ ಮಾಲಕ ಕ್ರಿಸ್‌ ಗಾರ್ಡಿನರ್‌ ಅವರಲ್ಲಿ ಕೇಳಿದ್ದು ಒಂದು ಎರಡೇ ಪ್ರಶ್ನೆ ನೀನು ಏನು ಮಾಡುತ್ತಿಯಾ ಮತ್ತು ಅದನ್ನು ಹೇಗೆ ಮಾಡುತ್ತಿಯಾ ಎಂದು..ಆತ ಬಾಬ್‌ ಬ್ರಿಡ್ಜ್ಸ್‌. ಸ್ಟಾಕ್‌ ಬಾರ್ಕರ್‌. ಮುಂದೆ ಕ್ರಿಸ್‌ ಆತನ ಜತೆ ಸೇರುತ್ತಾರೆ. ಕೆಲಸದಲ್ಲಿದ್ದ ಶ್ರದ್ಧೆ ಆತನನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ತನ್ನ ಜೀವನದ ಬಗ್ಗೆ ಆತ ಬರೆದ ಪರ್ಸ್ಯುಯೆಟ್ ಹ್ಯಾಪಿನೆಸ್‌ ಎಂಬ ಪುಸ್ತಕದ ಮೂಲಕ ಆತ ಅತಿ ಹೆಚ್ಚು ಪ್ರಸಿದ್ಧನಾಗುತ್ತಾನೆ. ಹಾಲಿವುಡ್‌ ನಿರ್ದೇಶಕರನ್ನು ಕೂಡ ಈ ಕಥೆ ಆಕರ್ಷಿಸುತ್ತದೆ. ಸಿನೆಮಾ ಬಿಗ್‌ ಹಿಟ್‌ ಆದಾಗ ಗೆದ್ದದ್ದು ಮಾತ್ರ ಕ್ರಿಸ್‌ ಗಾರ್ಡಿನರ್‌ ..

*ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

ಟಾಪ್ ನ್ಯೂಸ್

ಪಂಜ: ಬೈಕ್‌ ಮೇಲೆ ಜಿಗಿದ ಕಡವೆ; ಸವಾರನಿಗೆ ಗಾಯ

Sullia: ಪಂಜ; ಬೈಕ್‌ ಮೇಲೆ ಜಿಗಿದ ಕಡವೆ; ಸವಾರನಿಗೆ ಗಾಯ

Yakshagana: ಲೌಕಿಕದೊಂದಿಗೆ ಆಧ್ಯಾತ್ಮಿಕ ವಿದ್ಯೆ: ಪುತ್ತಿಗೆ ಶ್ರೀ

Yakshagana: ಲೌಕಿಕದೊಂದಿಗೆ ಆಧ್ಯಾತ್ಮಿಕ ವಿದ್ಯೆ: ಪುತ್ತಿಗೆ ಶ್ರೀ

DKS

H.D.Kumaraswamy: ಅವರ ಮಾತು ಅವರಿಗೇ ಗೊತ್ತಿರುವುದಿಲ್ಲ: ಡಿ.ಕೆ.ಶಿವಕುಮಾರ್‌

Mangaluru: ವೈದ್ಯಕೀಯ ಕ್ಷೇತ್ರದಲ್ಲಿ “ಜನಪ್ರಿಯ’ ಕೊಡುಗೆ: ಯು.ಟಿ. ಖಾದರ್‌

Mangaluru: ವೈದ್ಯಕೀಯ ಕ್ಷೇತ್ರದಲ್ಲಿ “ಜನಪ್ರಿಯ’ ಕೊಡುಗೆ: ಯು.ಟಿ. ಖಾದರ್‌

Udupi: 4 ಕೋಟಿ ರೂ. ಷೇರು ವಂಚನೆ: ಪ್ರಕರಣ ದಾಖಲು

Udupi: 4 ಕೋಟಿ ರೂ. ಷೇರು ವಂಚನೆ: ಪ್ರಕರಣ ದಾಖಲು

Sameer Acharya: ಹೆತ್ತವರ ಜತೆ ಸೇರಿ ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ

Sameer Acharya: ಹೆತ್ತವರ ಜತೆ ಸೇರಿ ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ

Madikeri: ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜಿಗೆ ಪ್ರಯತ್ನ

Madikeri: ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜಿಗೆ ಪ್ರಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

World Heart Day: ನಿಮ್ಮ ಹೃದಯ ಜೀವಕ್ಕೆ ಕುತ್ತಾಗುವ ಮುನ್ನ ಎಚ್ಚೆತ್ತುಕೊಳ್ಳೋಣ

033

Urmila Matondkar To Jayam Ravi.. ಈ ವರ್ಷ ವಿಚ್ಛೇದನ ಪಡೆದ ಸೆಲೆಬ್ರಿಟಿಗಳು ಜೋಡಿಗಳಿವು..

dharmendra kumar arenahalli

Exclusive: ಇತಿಹಾಸ ಕೇವಲ ರಾಜರ ಕಥೆಯಲ್ಲ, ಅದು ನಮ್ಮ ಜೀವನಶೈಲಿ: ಧರ್ಮೇಂದ್ರ ಕುಮಾರ್

ರಕ್ಕಸ ವೇಷದ ಒಳಗಿನ ಮಾನವೀಯ ಮುಖ; ರವಿ ಕಟಪಾಡಿ ಎಂಬ ಸೇವಕ

Ravi Katapadi: ರಕ್ಕಸ ವೇಷದ ಒಳಗಿನ ಮಾನವೀಯ ಮುಖ; ರವಿ ಕಟಪಾಡಿ ಎಂಬ ಸೇವಕ

18-nail-polish

Nail Polish: ಉಗುರುಗಳ ಅಂದ ಹೆಚ್ಚಿಸುವ ನೈಲ್ ಪಾಲಿಶ್ ನಲ್ಲಿದೆ ಕ್ಯಾನ್ಸರ್ ನ ರಾಸಾಯನಿಕ ಅಂಶ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ಪಂಜ: ಬೈಕ್‌ ಮೇಲೆ ಜಿಗಿದ ಕಡವೆ; ಸವಾರನಿಗೆ ಗಾಯ

Sullia: ಪಂಜ; ಬೈಕ್‌ ಮೇಲೆ ಜಿಗಿದ ಕಡವೆ; ಸವಾರನಿಗೆ ಗಾಯ

suicide (2)

Heart attack: ಕಚೇರಿಯಲ್ಲೇ 40 ವರ್ಷದ ಟೆಕ್ಕಿ ಸಾವು

Yakshagana: ಲೌಕಿಕದೊಂದಿಗೆ ಆಧ್ಯಾತ್ಮಿಕ ವಿದ್ಯೆ: ಪುತ್ತಿಗೆ ಶ್ರೀ

Yakshagana: ಲೌಕಿಕದೊಂದಿಗೆ ಆಧ್ಯಾತ್ಮಿಕ ವಿದ್ಯೆ: ಪುತ್ತಿಗೆ ಶ್ರೀ

police crime

Speed ತಗ್ಗಿಸಲು ಹೇಳಿದ್ದಕ್ಕೆ ಕಾರು ಹತ್ತಿಸಿ ಪೊಲೀಸ್‌ ಪೇದೆ ಹತ್ಯೆ

ಬಂಟರ ಸಂಘದಿಂದ ಡಾ| ಪ್ರಕಾಶ್‌ ಶೆಟ್ಟಿ ಅವರಿಗೆ “ಶ್ರೀ ಗುರು ನಿತ್ಯಾನಂದಾನುಗ್ರಹ’ ಪ್ರದಾನ

ಬಂಟರ ಸಂಘದಿಂದ ಡಾ| ಪ್ರಕಾಶ್‌ ಶೆಟ್ಟಿ ಅವರಿಗೆ “ಶ್ರೀ ಗುರು ನಿತ್ಯಾನಂದಾನುಗ್ರಹ’ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.