![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 6, 2021, 4:54 PM IST
ಶಿರಸಿ: ರೈತರು ಬೆಂಗಳೂರಿಗೆ ಸರಕಾರದ ಕಾರ್ಯಕ್ಕೆ ಬರಬೇಕಿಲ್ಲ. ಇನ್ನು ಸರಕಾರವೇ ರೈತರ ಮನೆ ಬಾಗಿಲಿಗೆ ಬರಲಿದೆ. ರೈತರ ಕಷ್ಟವನ್ನು ಅರಿತು ಕಷ್ಟದಲ್ಲಿ ಇರುವವರ ಜೊತೆಯಾಗಿ ನಿಲ್ಲಲಿದ್ದೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಸೋಮವಾರ ಕೆಡಿಸಿಸಿ ಬ್ಯಾಂಕ್ ಶತಮಾನೋತ್ಸದಲ್ಲಿ ಮೈಕ್ರೋ ಎಟಿಎಂ ಉದ್ಘಾಟಿಸಿ ಮಾತನಾಡಿದರು.
ಕೃಷಿತೋ ನಾಸ್ತಿದುರ್ಭಿಕ್ಷಂ. ಕೃಷಿ ನಂಬಿದರೆ ದುರ್ಭಿಕ್ಷ ಬಾರದು. ಅಂತಹ ಕೃಷಿಗೆ ಒತ್ತು ಕೊಡುವ ಬ್ಯಾಂಕ್ ಇದಾಗಿದೆ ಎಂದು ಬಣ್ಣಿಸಿದರು.
ಶಿರಸಿ ಎಂದರೆ ಬಾಲ್ಯ ನೆನಪಾಗುತ್ತದೆ. ಎತ್ತಿನ ಗಾಡಿಯ ಮೂಲಕ ಅಡಿಕೆ ಹಾಕಿಕೊಂಡು ಬಂದಿದ್ದೆವು. ಅಂದು ಎರಡು ದಿನ ಉಳಿದಿದ್ದೆ. ಅಂದು ರೈತನ ಮಗನಾಗಿದ್ದವನು ಇಂದು ಕೃಷಿ ಸಚಿವನಾಗಿದ್ದೇನೆ ಎಂದರು.
ಇದನ್ನೂ ಓದಿ:ಡಯಾಲಿಸಿಸ್ ವಿಭಾಗಕ್ಕೆ ಬೇಕಿದೆ ಕಾಯಕಲ್ಪ
ಕೃಷಿ ಸಾಲ 800 ಕೋ.ರೂ. ನೀಡಿದೆ. ಬೇರೆ ಬ್ಯಾಂಕಿನ ಸಾಲ ಪಡೆಯದೇ ಸ್ವತಃ ಕೆಲಸ ಮಾಡುತ್ತಿದೆ ಎಂದರು.
ಕೃಷಿ ಬೆಳೆದಿಲ್ಲ. ಕೃಷಿಕ ಬೆಳೆದಿಲ್ಲ. ಮಾರುಕಟ್ಟೆ ಯಲ್ಲಿ ಆದ್ಯತೆ ಬೇಕಿದೆ. ಪ್ರಧಾನ ಮಂತ್ರಿಗಳ ಆತ್ಮನಿರ್ಭರ ಭಾರತದಲ್ಲಿ ಆಹಾರ ಸಂಸ್ಕರಣದಲ್ಲಿ 10 ಲಕ್ಷ ಕೋಟಿ ರೂ. ಇಟ್ಟಿದ್ದಾರೆ ಎಂದೂ ಹೇಳಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಸಚಿವ ಬಿಸಿ.ಪಾಟೀಲ ಯಲ್ಲಾಪುರದ ಕೈಗಡಿಗೆ ಬಂದು ರೈತರ ಜೊತೆ ಚರ್ಚೆ ನಡೆಸುತ್ತೇವೆ ಎಂದರು.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.