![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Sep 8, 2021, 10:36 PM IST
ಪಾಟ್ನಾ: ಲೋಕ ಜನಶಕ್ತಿ ಪಕ್ಷದ ಸಂಸದ ಚಿರಾಗ್ ಪಾಸ್ವಾನ್ ಬುಧವಾರ ಆರ್ಜೆಡಿಯ ನಾಯಕ ತೇಜಸ್ವಿ ಯಾದವ್ರನ್ನು ಭೇಟಿ ಮಾಡಿದ್ದಾರೆ.
ತಂದೆಯ ಒಂದು ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲೆಂದು ಅವರು ಭೇಟಿಯಾಗಿದ್ದಾರಾದರೂ ಈ ಬೆಳವಣಿಗೆ ಅನೇಕ ಚರ್ಚೆಗೆ ಕಾರಣವಾಗಿದೆ.
ಎರಡು ಕುಟುಂಬಗಳ ನಡುವಿನ ಸ್ನೇಹ ಸಂಬಂಧದ ಹಿನ್ನೆ ಲೆಯಲ್ಲಿ ಚಿರಾಗ್ ನಮ್ಮನ್ನು ಭೇಟಿ ಮಾಡಿದ್ದರು. ನನ್ನ ತಂದೆ ಯೊಂದಿಗೆ ರಾಮ್ ವಿಲಾಸ್ ಅವರು ಸೇರಿಕೊಂಡು 2010ರ ಚುನಾವಣಾ ಪ್ರಚಾರದ ನಿರ್ವಹಣೆ ಮಾಡಿದ್ದರಿಂದ ನಾನು ಕಲಿತ ಪಾಠಗಳನ್ನು ಇಂದಿಗೂ ನೆನಪಿಸಿಕೊಳ್ಳುತ್ತೇನೆ.
ಇದನ್ನೂ ಓದಿ:ಗೋಹತ್ಯೆ ನಿಷೇಧ ಕಾಯ್ದೆ: ನ.15ರಂದು ಅಂತಿಮ ವಿಚಾರಣೆ
ಚಿರಾಗ್ ದೆಹಲಿಯಲ್ಲಿರುವ ನನ್ನ ತಂದೆಯನ್ನು ಭೇಟಿ ಮಾಡ ಲಿದ್ದಾರೆ. ಒಂದು ವೇಳೆ ಅವರ ಆರೋಗ್ಯ ಸುಧಾರಿಸಿದರೆ, ರಾಮ್ ವಿಲಾಸ ಅವರ ಪುಣ್ಯಸ್ಮರಣೆಯಲ್ಲಿ ಅವರೂ ಭಾಗ ವಹಿಸಬಹುದು ಎಂದು ತೇಜಸ್ವಿ ತಿಳಿಸಿದ್ದಾರೆ.
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.