ಐಸಿಐಸಿಐ ಹೋಂ ಫೈನಾನ್ಸ್ ನಿಂದ ಐಟಿಆರ್ ಪುರಾವೆ ಇಲ್ಲದೆ ಗೃಹಸಾಲ


Team Udayavani, Sep 9, 2021, 3:42 PM IST

icici home loan

ಬೆಂಗಳೂರು: ಪ್ರಸ್ತುತ ಹಬ್ಬದ ಸಾಲಿನ ಹಿನ್ನೆಲೆಯಲ್ಲಿ ಐಸಿಐಸಿಐ ಹೋಮ್ ಫೈನಾನ್ಸ್ ಕಂಪನಿ (ಐಸಿಐಸಿಐ ಎಚ್‌ಎಫ್‌ಸಿ) ಐಟಿಆರ್ ಪುರಾವೆ ಇಲ್ಲದ ಆಸಕ್ತ ಗ್ರಾಹಕರು ಸೇರಿದಂತೆ ಎಲ್ಲ ಗ್ರಾಹಕರಿಗೆ ತಕ್ಷಣವೇ ಗೃಹ ಸಾಲ ನೀಡುವುದಾಗಿ ಘೋಷಿಸಿದೆ.  ಸೆ. 8 ಮತ್ತು 9ರಂದು ಬೆಂಗಳೂರಿನಲ್ಲಿರುವ ಐಸಿಐಸಿಐ ಹೋಮ್ ಫೈನಾನ್ಸ್ ನ ಯಾವುದೇ ಮೂರು ಶಾಖೆಗಳಿಗೆ ಭೇಟಿ ನೀಡುವ ಸಂಭಾವ್ಯ ಮನೆ ಖರೀದಿದಾರರು ಸ್ಥಳದಲ್ಲೇ ಮಂಜೂರಾತಿ ಪಡೆಯಬಹುದು ಮತ್ತು ಅವರ ಗೃಹ ಸಾಲದ ಅರ್ಜಿಯ ಲಾಗ್ ಇನ್ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಪಡೆಯಬಹುದು.

ಕಾರ್ಪೆಂಟರ್ಸ್, ಎಲೆಕ್ಟ್ರಿಷಿಯನ್ಸ್, ಟೈಲರ್ಸ್, ಪೇಂಟರ್‌ಗಳು, ವೆಲ್ಡರ್‌ಗಳು, ಆಟೋ ಮೆಕ್ಯಾನಿಕ್ಸ್ ಹಾಗೂ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರ ಮಾಲೀಕರು, ಕಿರಾಣಿ ಅಂಗಡಿ ಮಾಲೀಕರು ಮತ್ತಿತರ ಕೌಶಲ ವೃತ್ತಿಪರರು ಸ್ಥಳೀಯ ಐಸಿಐಸಿಐ ಹೋಮ್ ಫೈನಾನ್ಸ್ ಶಾಖೆಯಲ್ಲಿ ರದ್ದುಪಡಿಸಿದ ಖಾಲಿ ಚೆಕ್, ಕಳೆದ ಆರು ತಿಂಗಳ ಬ್ಯಾಂಕ್ ವಹಿವಾಟು ವಿವರಗಳು, ಪಾನ್ ಕಾರ್ಡ್, ಆಧಾರ್ ಕಾರ್ಡ್ ಸಲ್ಲಿಸಿ ಐಸಿಐಸಿಐ ಹೋಮ್ ಫೈನಾನ್ಸ್ ಶಾಖೆಯಿಂದ ಐಸಿಐಸಿಐ ಎಚ್‌ಎಫ್‌ಸಿ ಗೃಹ ಸಾಲಗಳನ್ನು ಪಡೆಯಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ತಮ್ಮ ಐಟಿಆರ್ ಅನ್ನು ಸಲ್ಲಿಸಿರುವ ಗ್ರಾಹಕರು ಸಾಲವನ್ನು ಪಡೆಯಲು ಐಸಿಐಸಿಐ ಎಚ್‌ಎಫ್‌ಸಿ ಶಾಖೆಗೆ ಐಟಿಆರ್ ಪುರಾವೆಯನ್ನು ಕಡ್ಡಾಯವಾಗಿ ಅನ್ನು ತರಬೇಕು. ಐಸಿಐಸಿಐ ಎಚ್‌ಎಫ್‌ಸಿಯ ಒನ್-ಟೈಮ್ ಪಾವತಿ ಯೋಜನೆಯ ಮೂಲಕ ಗ್ರಾಹಕರು ಇಎಂಐ ಇಲ್ಲದೆ ಚಿನ್ನದ ಸಾಲವನ್ನು ಕೂಡಾ ಪಡೆಯಬಹುದು, ಇದು ಸಂಪೂರ್ಣ ಚಿನ್ನದ ಸಾಲದ ಮೊತ್ತವನ್ನು ಬಡ್ಡಿಯೊಂದಿಗೆ ಸಾಲದ ಅವಧಿಯ ಕೊನೆಯಲ್ಲಿ ಪಾವತಿಸಲು ಅನುವು ಮಾಡಿಕೊಡುತ್ತದೆ.

ಐಸಿಐಸಿಐ ಹೋಮ್ ಫೈನಾನ್ಸ್ ಶಾಖೆಗಳು ಈ ಕೆಳಗಿನ ವಿಳಾಸಗಳಲ್ಲಿವೆ: ಯಶವಂತಪುರ- 1 ನೇ ಮಹಡಿ ಸಂಖ್ಯೆ 165, 166 ಮಂಜುನಾಥ ಚೇಂಬರ್ಸ್ ಶಂಕರ್ ನಗರ, ಮುಖ್ಯ ರಸ್ತೆ ಮಹಾಲಕ್ಷ್ಮಿಪುರಂ, ವೈಟ್ ಫೀಲ್ಡ್ – 1 ನೇ ಮಹಡಿ, ನಂ. 181, ಸುಂದರಿ ಆರ್ಮಡೇಲ್ ಮತ್ತು ಜೆಪಿ ನಗರ- ಅಂಗಡಿ ಸಂಖ್ಯೆ 1316/ಸಿ, 2 ನೇ ಮಹಡಿ, 9 ನೇ ಕ್ರಾಸ್, ಸೆಂಟ್ರಲ್ ಬ್ಯಾಂಕ್ ಮೇಲೆ 9 ನೇ ಮುಖ್ಯರಸ್ತೆ.

ಐಸಿಐಸಿಐ ಹೋಮ್ ಫೈನಾನ್ಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅನಿರುದ್ಧ್ ಕಮಾನಿ ಈ ಬಗ್ಗೆ ಮಾತನಾಡಿ, “ಐಸಿಐಸಿಐ ಎಚ್‌ಎಫ್‌ಸಿಯ ಮಹಾ ಸಾಲದ ಹಬ್ಬವು ಆರ್ಥಿಕತೆಯ ಅನೌಪಚಾರಿಕ ವಿಭಾಗಗಳ ಗ್ರಾಹಕರಿಗೆ ಅಂದರೆ ಐಟಿಆರ್ ಪುರಾವೆ ಇರುವವರು ಅಥವಾ ಐಟಿಆರ್ ಪುರಾವೆ ಹೊಂದಿರದ ಸ್ವಯಂ ಉದ್ಯೋಗಿ ಅಥವಾ ನಗದು ವೇತನ ಪಡೆಯುತ್ತಿರುವವರು ಮತ್ತಿತರರಿಗೆ ಸಾ ಸೌಲಭ್ಯಗಳನ್ನು ಒದಗಿಸುತ್ತದೆ. ಬೆಂಗಳೂರಿನಲ್ಲಿರುವ ನಮ್ಮ ಎಲ್ಲ ಶಾಖೆಗಳು ಗೃಹ ಸಾಲಗಳ ಶೀಘ್ರ ಮಂಜೂರಾತಿಯನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಸಾಲ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿವೆ” ಎಂದು ವಿವರಿಸಿದ್ದಾರೆ.

ಐಸಿಐಸಿಐ ಹೋಮ್ ಫೈನಾನ್ಸ್ ತನ್ನ ಉದ್ಯೋಗಿಗಳು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಲಸಿಕೆ ಹಾಕಿರುವುದನ್ನು ಖಾತ್ರಿಪಡಿಸಿದೆ, ಏಕೆಂದರೆ ಇದು ಗ್ರಾಹಕರ ಮತ್ತು ಪಾಲುದಾರರಿಗಾಗಿ ಪ್ರತಿ ಐಸಿಐಸಿಐ ಎಚ್‌ಎಫ್‌ಸಿ ಶಾಖೆಗಳಲ್ಲಿ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಅವರ ಆರೋಗ್ಯದ ಚಿಂತೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಐಸಿಐಸಿಐ ಎಚ್‌ಎಫ್‌ಸಿ ತನ್ನ ಉದ್ಯೋಗಿಗಳು ಮತ್ತು ಗ್ರಾಹಕರ ಸುರಕ್ಷತೆಗಾಗಿ ಎಮ್‌ಎಚ್‌ಎ ಮತ್ತು ಎಂಒಎಚ್‌ಎಫ್‌ಡಬ್ಲ್ಯೂ ಕೋವಿಡ್ -19 ಅವಧಿಯಲ್ಲಿ ಎಲ್ಲ ಶಿಷ್ಟಾಚಾರಗಳನ್ನು ಅನುಸರಿಸುತ್ತಿದೆ ಮತ್ತು ಅದರ 157 ಶಾಖೆಗಳು ಮತ್ತು ಮಾರಾಟ ಕಚೇರಿಗಳಲ್ಲಿ ಸಾಂಕ್ರಾಮಿಕ ತಡೆಗೆ ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದೆ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್‌ ಕುಸಿತ

Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್‌ ಕುಸಿತ

Nirmala-Seetaraman

New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ

RBI-Logo

Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್

Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!

Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!

gold

Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.