ಮತ್ತೆ ವರ್ಕೌಟ್ ಮೂಡ್ ಗೆ ಸುದೀಪ್
Team Udayavani, Sep 13, 2021, 8:28 AM IST
ಜಿಮ್ ನಲ್ಲಿ ವರ್ಕೌಟ್ ಮಾಡಿ, ದೇಹ ಫಿಟ್ ಆಗಿರುವ ಕಲಾವಿದರಿಗೆ ಕೆಲವು ದಿನ ಅನಿವಾರ್ಯವಾಗಿ ಅದರಿಂದ ದೂರವಿರಬೇಕಾಗಿ ಬಂದಾಗ ಸಹಜವಾಗಿಯೇ ಬೇಸರವಾಗುತ್ತದೆ. ಇದೇ ಬೇಸರ ಸುದೀಪ್ ಅವರಲ್ಲೂ ಇತ್ತು. ಸದಾ ವರ್ಕೌಟ್ ಮಾಡುತ್ತಾ, ದೇಹವನ್ನು ಫಿಟ್ ಆಗಿಟ್ಟಿದ್ದ ಸುದೀಪ್ಅವರು ಕೊರೊನಾದಿಂದ ವರ್ಕೌಟ್ ಮಾಡದೇ ದೂರವಿರಬೇಕಾಗಿ ಬಂದಿತ್ತು. ಆದರೆ, ಈಗ ಮತ್ತೆ ವರ್ಕೌಟ್ಗೆ ಮರಳಿದ್ದಾರೆ. ಈ ವಿಚಾರವನ್ನುಸ್ವತಃ ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
“ಕೋವಿಡ್ನಿಂದಾಗಿ ತಿಂಗಳುಗಟ್ಟಲೇ ತೊಂದರೆ ಅನುಭವಿಸಿದ್ದು ಸುಳ್ಳಲ್ಲ. ಚೇತರಿಸಿಕೊಂಡ ನಂತರವೂ ಅದರ ಪರಿಣಾಮದಿಂದ ಪೂರ್ಣವಾಗಿ ಹೊರಬರಲು ಸಮಯ ಬೇಕಾಗುತ್ತದೆ. ಈಗ ನಾನುಖುಷಿಯಿಂದ ಎಂಜಾಯ್ ಮಾಡುತ್ತಿದ್ದ ವರ್ಕೌಟ್ಗೆ ಮತ್ತೆ ಮರಳುತ್ತಿದ್ದೇನೆ. ನನ್ನ ದೈನಂದಿನ ಕಾರ್ಯಕ್ಕೆ ಮತ್ತೆ ಮರಳುತ್ತಿರುವುದಕ್ಕೆ ಸಂತಸವಾಗುತ್ತಿದೆ.ಕಷ್ಟದ ಸಮಯದಲ್ಲಿ ನನ್ನ ಜೊತೆ ನಿಂತು ಪ್ರೋತ್ಸಾಹಿಸಿದ ವೈದ್ಯರು, ನನ್ನ ತರಬೇತುದಾರರು,ಕುಟುಂಬ, ಸ್ನೇಹಿತರಿಗೆ ಧನ್ಯವಾದ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ನಟ ಗೋವಿಂದ – ಕೃಷ್ಣ ಅಭಿಷೇಕ್ ಕುಟುಂಬ ಕಲಹ ಬಹಿರಂಗ
ಸಿನಿಮಾ ವಿಷಯಕ್ಕೆ ಬರುವುದಾದರೆ ಸುದೀಪ್ ಶೀಘ್ರದಲ್ಲೇ ಮತ್ತೆ ಬಣ್ಣ ಹಚ್ಚಲಿದ್ದಾರೆ. ಅದು “ಕಬ್ಜ’ ಚಿತ್ರಕ್ಕಾಗಿ. ಉಪೇಂದ್ರ ನಾಯಕರಾಗಿರುವ ಆರ್. ಚಂದ್ರು ನಿರ್ದೇಶನದ “ಕಬ್ಜ’ ಚಿತ್ರದಲ್ಲಿ ಸುದೀಪ್, ಭಾರ್ಗವ್ ಭಕ್ಷಿ ಪಾತ್ರ ಮಾಡುತ್ತಿದ್ದು, ಈ ತಿಂಗಳಾಂತ್ಯದಲ್ಲಿ ಅವರು “ಕಬ್ಜ’ ತಂಡ ಸೇರಲಿದ್ದಾರೆ.
ಇನ್ನು, ಸುದೀಪ್ ಬರ್ತ್ಡೇಗೆ ಬಿಡುಗಡೆಯಾಗಿರುವ “ವಿಕ್ರಾಂತ್ ರೋಣ’ ಚಿತ್ರದ ಡೆಡ್ಮ್ಯಾನ್ ಆ್ಯಂಥಮ್ ವಿಡಿಯೋ ಗ್ಲಿಮ್ಸ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು, ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Martin: ಇಂದು ಧ್ರುವ ಸರ್ಜಾ ಬರ್ತ್ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್ ಇವೆಂಟ್
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Royal; ಟಾಂಗ್ ಕೊಡಲು ವಿರಾಟ್ ರೆಡಿ: ದಿನಕರ್ ನಿರ್ದೇಶನದ ಸಿನಿಮಾ
Billa Ranga Baashaa: ಬಿಆರ್ಬಿಗೆ ಕಿಚ್ಚ ರೆಡಿ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ…
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Road Mishap: ಲಾರಿ ಚಕ್ರ ಹರಿದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ದುರ್ಮರಣ
Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ
Arrested: ದೇವರಾಜ ಅರಸು ಟ್ರಕ್ ಟರ್ಮಿನಲ್ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ
Udupi: ಎಸ್ಬಿಐ ಗೃಹ ಮತ್ತು ಕಾರು ಸಾಲ ಹಬ್ಬದ ಉದ್ಘಾಟನೆ
Bengaluru: ಮಲ್ಲೇಶ್ವರ ಮೈದಾನದಲ್ಲಿ ಮಗು ಸಾವಿಗೆ ಗೇಟ್ ವೆಲ್ಡಿಂಗ್ ದೋಷ ಕಾರಣ; ಸಮಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.