![jkj](https://www.udayavani.com/wp-content/uploads/2025/02/jkj-315x315.jpg)
![jkj](https://www.udayavani.com/wp-content/uploads/2025/02/jkj-315x315.jpg)
UV Podcast, Oct 6, 2021, 2:43 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್ಕಾಸ್ಟ್ ಕೇಳಿ.
ಶ್ರೀರಾಮಚಂದ್ರ ಪ್ರಭುವಿನ ರಾಜ್ಯಭಾರದಲ್ಲಿ ಮನುಷ್ಯರಿಗೆ ಮಾತ್ರ ಅಲ್ಲ ಪ್ರಾಣಿ ಪಕ್ಷಿಗಳಿಗೂ ನ್ಯಾಯ ಸಿಗುತಿತ್ತು. ಒಮ್ಮೆ ಮೈತುಂಬ ಬಾಸುಂಡೆಗಳಿದ್ದ ನಾಯಿಯೊಂದು ನ್ಯಾಯ ಬೇಡಿಕೊಂಡು ಪ್ರಭುವಿನ ಆಸ್ಥಾನಕ್ಕೆ ಬಂದು ತನ್ನ ನೋವು ಹೇಳಿಕೊಂಡಾಗ ಪ್ರಭು ನೀಡಿದ ತೀರ್ಪು ಅಚ್ಚರಿಯ ಜೊತೆ ನಮ್ಮ ಬದುಕಿಗೆ ಪಾಠ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್ಗಳು ಗೂಗಲ್ ಪ್ಲೇ ಸ್ಟೋರ್ನಲ್ಲಿ ದೊರೆಯುತ್ತವೆ.
You seem to have an Ad Blocker on.
To continue reading, please turn it off or whitelist Udayavani.