ನಕ್ಷತ್ರಪುಂಜ ಸಮಾಗಮದ ಹೊಸ ಸತ್ಯ ಬಹಿರಂಗ


Team Udayavani, Oct 14, 2021, 5:30 AM IST

ನಕ್ಷತ್ರಪುಂಜ ಸಮಾಗಮದ ಹೊಸ ಸತ್ಯ ಬಹಿರಂಗ

ಹೊಸದಿಲ್ಲಿ: ಬಾಹ್ಯಾಕಾಶದಲ್ಲಿರುವ ಚಿಕ್ಕ ನಕ್ಷತ್ರಪುಂಜಗಳು, ದೊಡ್ಡ ನಕ್ಷತ್ರಪುಂಜಗಳ ಪಕ್ಕದಿಂದ ಹಾದು ಹೋದಾಗ ದೊಡ್ಡ ನಕ್ಷತ್ರ ಪುಂಜಗಳು ದಪ್ಪವಾಗಿ, ವೃತ್ತಾಕಾರವಾಗಿ ಅಥವಾ ಸುರುಳಿಯಾಕಾರವಾಗಿ ಬದಲಾಗುತ್ತವೆ ಎಂಬ ಅಂಶವನ್ನು ಭಾರತದ ಬಾಹ್ಯಾಕಾಶ ವಿಜ್ಞಾನಿಗಳು ತಿಳಿಸಿದ್ದಾರೆ.

“ಇಂಡಿಯನ್‌ ಇನ್ಸ್ಟಿ ಟ್ಯೂಟ್‌ ಆಫ್ ಆ್ಯಸ್ಟ್ರೋಫಿಸಿಕ್ಸ್‌ನ ಪ್ರೊ| ಮೌಸ ಮಿ ದಾಸ್‌, “ಶಾಂಘೈ ಜಿಯಾವೊ ತೊಂಗ್‌ ವಿಶ್ವ ವಿದ್ಯಾಲಯದ ಡಾ| ಸಂದೀಪ್‌ ಕಟಾರಿಯಾ ಹಾಗೂ ಅಂಕಿತ್‌ ದಾಸ್‌ ಎಂಬ ವಿಜ್ಞಾನಿಗಳು ನಡೆಸಿದ ಜಂಟಿ ಅಧ್ಯಯನಲ್ಲಿ ತಿಳಿಸಲಾಗಿದೆ.

ಅವರ ಅಧ್ಯಯನ ವರದಿಯು, ಸಂಶೋ ಧನಾ ವರದಿಗಳನ್ನು ಪ್ರಕಟಿಸುವ ಮಾಸಿಕ ವಾದ “ರಾಯಲ್‌ ಆಸ್ಟ್ರಾನಮರ್ಸ್‌ ಸೊಸೈಟಿ’ ನಿಯತಕಾಲಿಕೆಯಲ್ಲಿ ಪ್ರಕಟವಾಗಿವೆ. ಇಂಥ ಸಂದರ್ಭಗಳಲ್ಲಿ ದೊಡ್ಡ ನಕ್ಷತ್ರಪುಂಜಗಳ ಉದ್ದ ಮತ್ತು ಅಗಲದ ಅನುಪಾತ ಹೆಚ್ಚಾಗಿರುತ್ತದೆ. ಅವುಗಳ ವಿಸ್ತೀರ್ಣವೂ ದೊಡ್ಡದಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ಫೈನಲ್‌ ಪ್ರವೇಶಿಸಿದ ಕೋಲ್ಕತಾ ನೈಟ್‌ರೈಡರ್

ಎರಡೂ ನಕ್ಷತ್ರಪುಂಜಗಳು ಪರಸ್ಪರ ಹತ್ತಿರಕ್ಕೆ ಬಂದಾಗ ಎರಡರಲ್ಲೂ ಅಗಾಧವಾದ ಗುರುತ್ವಾಕರ್ಷಣ ಶಕ್ತಿ ಹೆಚ್ಚುತ್ತದೆ. ಇದರಿಂದಾಗಿ, ಸಣ್ಣ ನಕ್ಷತ್ರಪುಂಜದಲ್ಲಿರುವ ನಕ್ಷತ್ರಗಳನ್ನು ದೊಡ್ಡ ನಕ್ಷತ್ರಪುಂಜ ಗಳು ಸೆಳೆಯಲು ಶುರು ಮಾಡುತ್ತವೆ. ಇತ್ತ, ದೊಡ್ಡ ನಕ್ಷತ್ರ ಪುಂಜಗಳಲ್ಲಿನ ತಾರೆಗಳನ್ನು ಸಣ್ಣ ನಕ್ಷತ್ರ ಪುಂಜಗಳು ಸೆಳೆಯುತ್ತವೆ. ಆದರೆ ಚಿಕ್ಕ ನಕ್ಷತ್ರ ಪುಂಜ ಗಳಿಂದ ಹೆಚ್ಚೆಚ್ಚು ತಾರೆಗಳನ್ನು ದೋ ಚುವ ದೊಡ್ಡ ನಕ್ಷತ್ರ ಪುಂಜಗಳು ಮತ್ತಷ್ಟು ದೊಡ್ಡದಾಗಿ ಬೆಳೆಯುತ್ತವೆ. ಬಾಹ್ಯಾಕಾಶದಲ್ಲಿ ಈಗಿರುವ ನಕ್ಷತ್ರಪುಂಜಗಳು ಇಂಥ ಹಲ ವಾರು ಸೆಳೆತಗಳಿಂದಲೇ ರೂಪುಗೊಂಡಂಥ ವಾಗಿವೆ ಎಂದು ವಿಜ್ಞಾನಿಗಳು ತಮ್ಮ ವರದಿ ಯಲ್ಲಿ ಉಲ್ಲೇಖೀಸಿದ್ದಾರೆ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.