![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Oct 16, 2021, 11:55 AM IST
ಜ್ಯೋತಿಷ್ಯ ಶಾಸ್ತ್ರದಲ್ಲಿ ನೂರಾರು ಯೋಗಗಳಿವೆ. ಯೋಗ ಅಂದರೆ ಯುತಿ ಸೇರುವುದು. ಒಂದು ಗ್ರಹ ಮತ್ತೊಂದು ಗ್ರಹದೊಂದಿಗೆ ಸೇರುವುದು. ಒಂದು ಗ್ರಹ ತನ್ನ ಉಚ್ಛ ರಾಶಿಯಲ್ಲಿರುವುದು. ಒಂದಕ್ಕಿಂತ ಹೆಚ್ಚಿನ ಗ್ರಹಗಳೊಂದಿಗೆ ಯುತಿಯಾಗುವುದನ್ನು ಯೋಗ ಎನ್ನಬಹುದು. ಇವುಗಳಲ್ಲಿ ಹೆಚ್ಚಾಗಿ ಕೇಳಿಬರುವ ಒಂದು ಯೋಗ ಎಂದರೆ ಗಜಕೇಸರಿ ಯೋಗ.
ಹೆಸರೇ ಹೇಳುವ ಹಾಗೆ ಆನೆ ಮತ್ತು ಸಿಂಹದ ಹೆಸರಿನಿಂದಲೇ ಕರೆಯಲ್ಪಡುವ ಒಂದು ಮಹಾ ಯೋಗ. ಆನೆಯಂತಹ ದೈತ್ಯ, ಬಲಶಾಲಿಯಾದ ಪ್ರಾಣಿ, ಸಿಂಹದಂತಹ ಧೈರ್ಯ, ಪರಾಕ್ರಮಿಯಾದ ಪ್ರಾಣಿಗಳ ಸಂಯೋಗದೊಂದಿಗೆ ಹೆಸರಿಸಲಾದ ಈ ಯೋಗಕ್ಕೆ ಪಂಚಮಹಾ ಪುರುಷ ಯೋಗಕ್ಕೆ ಸಮನಾದ ಸ್ಥಾನವಿದೆ.
ಹಾಗಾದರೆ ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು ತಿಳಿಯೋಣ. ಗಜಕೇಸರಿ ಯೋಗದಲ್ಲಿ ಒಳಪಡುವ ಎರಡು ಶುಭ ಗ್ರಹಗಳೆಂದರೆ ಅದು ಗುರು ಮತ್ತು ಚಂದ್ರ. ಸಾಮಾನ್ಯವಾಗಿ ಹೇಳುವುದಾದರೆ, ಗುರು, ಚಂದ್ರರು ಒಬ್ಬರಿಗೊಬ್ಬರು ಕೇಂದ್ರದಲ್ಲಿದ್ದರೆ ಈ ಯೋಗವು ಉಂಟಾಗುತ್ತದೆ. ಕೇಂದ್ರ ಸ್ಥಾನಗಳು ಎಂದರೆ 1,4,7 ಮತ್ತು 10ನೇ ಮನೆಗಳು.
ಚಂದ್ರನು ಒಂದು ತಿಂಗಳಲ್ಲಿ 12 ರಾಶಿಯನ್ನು ಕ್ರಮಿಸುತ್ತಾನೆ. ಆಗ 4 ಬಾರಿ ಗುರುವಿನಿಂದ ಕೇಂದ್ರದಲ್ಲಿ ಬರುತ್ತಾನೆ. ಹಾಗಾದರೆ ಒಂದು ತಿಂಗಳಲ್ಲಿ ಹುಟ್ಟಿದ ಸುಮಾರು ಶೇ.25ರಷ್ಟು ಜನರಿಗೆ ಗಜಕೇಸರಿ ಯೋಗ ಜಾತಕದಲ್ಲಿ ಇರುತ್ತದೆ. ಹಾಗಾದರೆ ಈ ಯೋಗದ ಫಲ ಎಲ್ಲರಿಗೂ ಸಿಗುತ್ತದಾ, ಇದು ಅಷ್ಟೊಂದು ಸಾಮಾನ್ಯವಾದ ಯೋಗವಾ…ಈ ಬಗ್ಗೆ ತಿಳಿದುಕೊಳ್ಳೋಣ.
ಮೊದಲೇ ತಿಳಿಸಿರುವ ಪ್ರಕಾರ ಈ ಯೋಗವು ಗುರು ಮತ್ತು ಚಂದ್ರನಿಗೆ ಸಂಬಂಧಪಟ್ಟದ್ದು. ಯಾವುದೇ ಜಾತಕದಲ್ಲಿ ಈ ಯೋಗ ಉಂಟಾದಾಗ ಈ ಕೆಳಗಿನ ಅಂಶಗಳನ್ನು ಪರಿಗಣಿಸಲೇಬೇಕು.
ಮೇಲಿನ ಅಂಶಗಳಲ್ಲದೆ, ಲಗ್ನವೂ ಹೆಚ್ಚಿನ ಮಹತ್ವವನ್ನು ಪಡೆದಿದೆ.
ಉದಾಹರಣೆಗೆ:
ರವೀಂದ್ರ.ಎ. ಜ್ಯೋತಿಷ್ಯ ವಿಶಾರದ
ಬಿಎಸ್ಸಿ, ಎಲ್ ಎಲ್ ಬಿ
ಜ್ಯೋತಿಷ್ಯ ವಿಶ್ಲೇಷಕರು, ಉಡುಪಿ
Astrology 2024: 2024ರಲ್ಲಿ ಮಿಶ್ರ ಫಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?
ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?
ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…
ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?
ದಶಾ ಸಂಧಿ ಕಾಲ ಎಂದರೇನು? ಮೂರು ದಶಾ ಸಂಧಿಗೆ ಹೆಚ್ಚು ಪ್ರಾಮುಖ್ಯತೆ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.