ಪಠ್ಯದೊಂದಿಗೆ ಕ್ರೀಡೆಗೂ ಗಮನ ಕೊಡಿ


Team Udayavani, Dec 19, 2021, 5:41 PM IST

chitradurga news

ಚಿತ್ರದುರ್ಗ: ನಗರದ ಒನಕೆ ಓಬವ್ವಕ್ರೀಡಾಂಗಣದಲ್ಲಿ ನಡೆದ ದಾವಣಗೆರೆವಿಶ್ವವಿದ್ಯಾನಿಲಯ ಮಟ್ಟದ ಅಂತರ್‌ಕಾಲೇಜುಗಳ ಹಾಕಿ ಕ್ರೀಡಾಕೂಟದಲ್ಲಿಚಿತ್ರದುರ್ಗದಸರ್ಕಾರಿಪ್ರಥಮದರ್ಜೆಕಾಲೇಜು ತಂಡ ಪ್ರಥಮ ಸ್ಥಾನಗಳಿಸಿತು.

ದಾವಣಗೆರೆಯಶಿವಗಂಗೋತ್ರಿ ಬಿಪಿಇಡಿ ಕಾಲೇಜುತಂಡ ದ್ವಿತೀಯ ಹಾಗೂ ಸರ್ಕಾರಿಪ್ರಥಮ ದರ್ಜೆ ಕಾಲೇಜು ತಂಡ ತೃತೀಯ ಸ್ಥಾನ ಪಡೆದುಕೊಂಡವು.ಈ ವೇಳೆ ಸರ್ಕಾರಿ ಕಲಾಕಾಲೇಜು ಪ್ರಾಚಾರ್ಯ ಡಾ|ಗುಡದೇಶ್ವರಪ್ಪ ವಿಜೇತ ತಂಡಗಳಿಗೆಟ್ರೋಫಿ ವಿತರಿಸಿ ಮಾತನಾಡಿ,ವಿದ್ಯಾರ್ಥಿಗಳು ಪಠ್ಯದ ಜೊತೆಗೆಕ್ರೀಡೆಗೂ ಹೆಚ್ಚು ಗಮನಕೊಡಬೇಕು.ಕ್ರೀಡೆಯಲ್ಲಿ ಸಾಧನೆ ಮಾಡಲುವಿಪುಲ ಅವಕಾಶಗಳಿವೆ.ಕ್ರೀಡೆಯಿಂದ ಆರೋಗ್ಯ ಹಾಗೂದೃಢಕಾಯ ಬರುತ್ತದೆ. ಪಠ್ಯದಷ್ಟೇಆದ್ಯತೆಯನ್ನು ಪಠ್ಯೇತರಚಟುವಟಿಕೆಗೆ ನೀಡುವುದರಿಂದಅನೇಕ ಲಾಭಗಳಿವೆ.

ಈ ನಿಟ್ಟಿನಲ್ಲಿವಿದ್ಯಾರ್ಥಿಗಳು ಕ್ರೀಡೆಯಲ್ಲಿ ಆಸಕ್ತಿಮೂಡಿಸಿಕೊಳ Ûಬೇಕು ಎಂದರು.ದಾವಣಗೆರೆ ವಿಶ್ವವಿದ್ಯಾಲಯದದೈಹಿಕ ಶಿಕ್ಷಣ ನಿರ್ದೇಶಕರಸಂಘದ ಅಧ್ಯಕ್ಷ ಮಕ್ಸೂದ್‌ಅಹಮದ್‌ ಮಾತನಾಡಿ, Óರ್ಧಾ ‌³ಮನೋಭಾವದಿಂದ ಕ್ರೀಡೆಯಲ್ಲಿಭಾಗವಹಿಸಿದರೆ ಯಶಸ್ಸುಸಿಗುತ್ತದೆ. ಇಲ್ಲಿ ಸೋಲು ಅಥವಾಗೆಲುವು ಮುಖ್ಯವಾಗುವುದಿಲ್ಲ.ಭಾಗವಹಿಸುವಿಕೆ ಬಹಳಮುಖ್ಯವಾಗಿರುತ್ತದೆ. ಆದ್ದರಿಂದಬೇರೆ ಬೇರೆ ಕ್ರೀಡೆಗಳ ಮೂಲಕವಿದ್ಯಾರ್ಥಿಗಳು ಕ್ರೀಡಾಂಗಣಲ್ಲಿಬರಬೇಕು ಎಂದು ತಿಳಿಸಿದರು.

ದೈಹಿಕಶಿಕ್ಷಕರಸಂಘದಪ್ರಧಾನಕಾರ್ಯದರ್ಶಿತಿ±àಸ್ಪೆ ಾÌಮಿ ಮಾತನಾಡಿ, ಕ್ರೀಡೆಗಳಬೆಳೆವಣಿಗೆಯಲ್ಲಿ ಕ್ರೀಡಾಪಟುಗಳಪಾತ್ರ ಬಹಳ ಮುಖ್ಯವಾಗಿರುತ್ತದೆ.ಸಕ್ರೀಯವಾಗಿ ಹಾಗೂಏಕಾಗ್ರತೆಯಿಂದ ಕ್ರೀಡೆಯಲ್ಲಿಭಾಗವಹಿಸಿದ್ದೇ ಆದರೆ ಕ್ರೀಡೆಹಾಗೂ ಕ್ರೀಡಾಪಟು ಇಬ್ಬರಿಗೂಒಳ್ಳೆಯದಾಗುತ್ತದೆ ಎಂದರು.

ಸಂಘಟನಾ ಕಾರ್ಯದರ್ಶಿಸಾದಿಕ್‌ ಮಾತನಾಡಿ, ನಮ್ಮಕಾಲೇಜಿನಿಂದ ಸಂಘಟನೆ ಮಾಡಿದಹಾಕಿ ಕ್ರೀಡಾಕೂಟಕ್ಕೆ ಉತ್ತಮಸ್ಪಂದನೆ ಸಿಕ್ಕಿದೆ. ಎಲ್ಲಾ ತಂಡಗಳುಅತ್ಯುತ್ತಮವಾಗಿ ಭಾಗವಹಿಸುವಮೂಲಕ ಹಾಕಿ ಕ್ರೀಡಾಕೂಟಕ ‌ Rೆಮೆರುಗು ತಂದಿದ್ದಾರೆ ಎಂದುಮೆಚ್ಚುಗೆ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

Zorwar

Indian Army: ಪರ್ವತ ಯುದ್ಧಕ್ಕೆ ದೇಸಿ ಟ್ಯಾಂಕರ್‌ ಸಜ್ಜು

Renukaswamy case: ದರ್ಶನ್‌ ಗ್ಯಾಂಗ್‌ ವಿರುದ್ಧ 200 ಸಾಕ್ಷಿಗಳ ಸಂಗ್ರಹ

Renukaswamy case: ದರ್ಶನ್‌ ಗ್ಯಾಂಗ್‌ ವಿರುದ್ಧ 200 ಸಾಕ್ಷಿಗಳ ಸಂಗ್ರಹ

Laxmi

Gurantee Scheme: “ಗೃಹಲಕ್ಷ್ಮೀ’ ಜೂನ್‌ ಹಣ 2 ದಿನದಲ್ಲಿ ಜಮೆ: ಸಚಿವೆ ಹೆಬ್ಬಾಳ್ಕರ್‌

HD-Kumaraswamy

Channapattana; ಯೋಗೇಶ್ವರ್‌ ಹೆಸರು ಅಂತಿಮ ಅಲ್ಲ: ಎಚ್‌ಡಿಕೆ ಸ್ಪಷ್ಟನೆ

Gajinder Singh: 1981ರಲ್ಲಿ ಶ್ರೀನಗರ ವಿಮಾನ ಅಪಹರಿಸಿದ್ದ ಉಗ್ರ ಪಾಕ್‌ನಲ್ಲಿ ಸಾವು

Plane Hijack: 1981ರಲ್ಲಿ ಶ್ರೀನಗರ ವಿಮಾನ ಅಪಹರಿಸಿದ್ದ ಉಗ್ರ ಪಾಕ್‌ನಲ್ಲಿ ಸಾವು

Supreme Court: ಉಚಿತ ಸ್ಯಾನಿಟರಿ ಪ್ಯಾಡ್‌ ವಿತರಣೆ… ಇಂದು ಸುಪ್ರೀಂ ವಿಚಾರಣೆ

Supreme Court: ಉಚಿತ ಸ್ಯಾನಿಟರಿ ಪ್ಯಾಡ್‌ ವಿತರಣೆ… ಇಂದು ಸುಪ್ರೀಂ ವಿಚಾರಣೆ

ಸಾಲು-ಸಾಲು ಹೊಸ ಸಿನೆಮಾ: ಕೋಸ್ಟಲ್‌ವುಡ್‌ಗೀಗ ಪರ್ವ ಕಾಲ!

ಸಾಲು-ಸಾಲು ಹೊಸ ಸಿನೆಮಾ: ಕೋಸ್ಟಲ್‌ವುಡ್‌ಗೀಗ ಪರ್ವ ಕಾಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baramasagara: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಯುವತಿ… ಕಾರಣ ನಿಗೂಢ

Baramasagara: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಯುವತಿ… ಕಾರಣ ನಿಗೂಢ

1-wqewqewq

Bharamasagara;ಕಳ್ಳತನಕ್ಕೆ ಬಂದು ಆಟೋ ಮತ್ತು ಬೈಕ್ ಬಿಟ್ಟು ಪರಾರಿ

Bharamasagara: ಡೆಂಗ್ಯೂ ಜ್ವರಕ್ಕೆ ಯುವಕ ಬಲಿ

Bharamasagara: ಡೆಂಗ್ಯೂ ಜ್ವರಕ್ಕೆ ಯುವಕ ಬಲಿ

CM ಸಿದ್ದು, ಡಿಕೆಶಿ ಕರ್ನಾಟಕದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಇದ್ದಂತೆ: ವಚನಾನಂದ ಶ್ರೀ

CM ಸಿದ್ದು, ಡಿಕೆಶಿ ಕರ್ನಾಟಕದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಇದ್ದಂತೆ: ವಚನಾನಂದ ಶ್ರೀ

CM ಸಿದ್ದರಾಮಯ್ಯರನ್ನ ಭೇಟಿಯಾದ ರೇಣುಕಾಸ್ವಾಮಿ ಪೋಷಕರು, ಕಣ್ಣೀರಿಟ್ಟ ದಂಪತಿ

CM ಸಿದ್ದರಾಮಯ್ಯರನ್ನ ಭೇಟಿಯಾದ ರೇಣುಕಾಸ್ವಾಮಿ ಪೋಷಕರು, ಕಣ್ಣೀರಿಟ್ಟ ದಂಪತಿ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Zorwar

Indian Army: ಪರ್ವತ ಯುದ್ಧಕ್ಕೆ ದೇಸಿ ಟ್ಯಾಂಕರ್‌ ಸಜ್ಜು

Renukaswamy case: ದರ್ಶನ್‌ ಗ್ಯಾಂಗ್‌ ವಿರುದ್ಧ 200 ಸಾಕ್ಷಿಗಳ ಸಂಗ್ರಹ

Renukaswamy case: ದರ್ಶನ್‌ ಗ್ಯಾಂಗ್‌ ವಿರುದ್ಧ 200 ಸಾಕ್ಷಿಗಳ ಸಂಗ್ರಹ

Laxmi

Gurantee Scheme: “ಗೃಹಲಕ್ಷ್ಮೀ’ ಜೂನ್‌ ಹಣ 2 ದಿನದಲ್ಲಿ ಜಮೆ: ಸಚಿವೆ ಹೆಬ್ಬಾಳ್ಕರ್‌

HD-Kumaraswamy

Channapattana; ಯೋಗೇಶ್ವರ್‌ ಹೆಸರು ಅಂತಿಮ ಅಲ್ಲ: ಎಚ್‌ಡಿಕೆ ಸ್ಪಷ್ಟನೆ

Gajinder Singh: 1981ರಲ್ಲಿ ಶ್ರೀನಗರ ವಿಮಾನ ಅಪಹರಿಸಿದ್ದ ಉಗ್ರ ಪಾಕ್‌ನಲ್ಲಿ ಸಾವು

Plane Hijack: 1981ರಲ್ಲಿ ಶ್ರೀನಗರ ವಿಮಾನ ಅಪಹರಿಸಿದ್ದ ಉಗ್ರ ಪಾಕ್‌ನಲ್ಲಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.