ಆತ್ಮಹತ್ಯೆಗೆ ಯತ್ನಿಸಿದ ರೈತನಿಗೆ ಧೈರ್ಯ ತುಂಬಿದ ಶಾಸಕ ನಾಗೇಂದ್ರ
Team Udayavani, Dec 19, 2021, 7:17 PM IST
ಬಳ್ಳಾರಿ: ಬೆಳೆನಷ್ಟದಿಂದ ಸಾಲಬಾಧೆತಾಳಲಾರದೆ ತಾಲೂಕಿನ ಅಸುಂಡಿ ಗ್ರಾಮದರೈತನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆಶನಿವಾರ ನಡೆದಿದೆ.
ಗ್ರಾಮದ 45 ವರ್ಷದ ಅಗಸರದೊಡ್ಡ ಹೊನ್ನೂರಪ್ಪ ಆñಹñ ¾ ೆÂಗೆ ಯತ್ನಿಸಿದರೈತನಾಗಿದ್ದು, ನಗರದ ವಿಮ್ಸ್ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾನೆ. ಆಸ್ಪತ್ರೆಗೆ ಭೇಟಿನೀಡಿದ ಗ್ರಾಮಾಂತರ ಶಾಸಕ ಬಿ. ನಾಗೇಂದ್ರರೈತನನ್ನು ಭೇಟಿಯಾಗಿ ಪರಾಮರ್ಶಿಸಿಧೈರ್ಯ ತುಂಬಿದ್ದಾರೆ.ಹೊನ್ನೂರಪ್ಪ ಬೆಳೆದಿದ್ದ ಮೆಣಸಿನಕಾಯಿಬೆಳೆ ಅಕಾಲಿಕ ಮಳೆಯಿಂದ ನಷ್ಟವಾಗಿದೆ.ಇದರಿಂದ ಮಾಡಿದ ಸಾಲ ತೀರಿಸುವುದುಹೇಗೆ ಎಂಬುದನ್ನು ಅರಿಯಲಾಗದೆ ವಿಷಸೇವಿಸಿದ್ದಾನೆ.
ಹೊಲದಲ್ಲಿ ವಿಷ ಸೇವಿಸಿದ್ದ ರೈತಮನೆಗೆ ಬಂದಾಗ ತೀವ್ರ ಅಸ್ವÓಗೆ § ೂಂಡಿದ್ದನ್ನುಗಮನಿಸಿದಮಗ ತಕ್ಷಣಆಸ ³ತ್ರೆಗೆ ಸೇರಿಸಿದ್ದಾನೆ. ವಿಷಯ ತಿಳಿದು ಆಸ ³ತ್ರೆಗೆ ಧಾವಿಸಿದ ಶಾಸಕನಾಗೇಂದ್ರ ಧೈರ್ಯ ತುಂಬುವ ಜೊತೆಗೆಧನ ಸಹಾಯ ಮಾಡಿದ್ದಾರೆ. ಸರ್ಕಾರದಿಂದಸೂಕ್ತ ಪರಿಹಾರ ನೀಡಲು ವಿರೋಧ ಪಕ್ಷದನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಸೇರಿಆಗ್ರಹಿಸಲಾಗುವುದು ಎಂದು ತಿಳಿಸಿದರು.
ಅದೇರೀತಿಯಲ್ಲಿಆಸ್ಪತ್ರೆಯಲ್ಲಿದಾಖಲಾದರೋಗಿಗಳ ಆರೋಗ್ಯವನ್ನು ವಿಚಾರಿಸುತ್ತಿದ್ದಸಂದರ್ಭದಲ್ಲಿ ಕುಂಟನಾಳ್ ಗ್ರಾಮದವಿದ್ಯಾರ್ಥಿನಿ ಬಳ್ಳಾರಿಯ ಕಾಲೇಜಿನಿಂದ ತಮ್ಮಊರಿಗೆ ತ್ರಿಚಕ್ರ ಆಟೋದಲ್ಲಿ ಹೋಗುವಾಗಪಲ್ಟಿಯಾಗಿ ಎರಡು ಕಾಲು ಮುರಿದುವಿಮ್ಸ್ ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿನಿಯೋಗಕ್ಷೇಮವನ್ನು ವಿಚಾರಿಸಿ ಧನ ಸಹಾಯಮಾಡಿದರು. ವಿಮ್ಸ್ ಆಸ್ಪತ್ರೆಯ ನಿರ್ದೇಶಕಗಂಗಾಧರ್ ಗೌಡ, ಕಾಂಗ್ರೆಸ್ ಮುಖಂಡರುಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ
Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ
Siddaramaiah 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ
Ballari;13 ವರ್ಷದ ಬಳಿಕ ಜನಾರ್ದನ ರೆಡ್ಡಿ ಗ್ರ್ಯಾಂಡ್ ಎಂಟ್ರಿ: ಅಭಿಮಾನಿಗಳ ಸಂಭ್ರಮಾಚರಣೆ
ಬಳ್ಳಾರಿ: ತಾರಾನಾಥ ಆಯುರ್ವೇದ ಆಸ್ಪತ್ರೆ ಕಟ್ಟಡ ಶೀಘ್ರ ನಿರ್ಮಾಣ- ಭರತ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Minchu Hulu Review: ಮಿಂಚುಹುಳು ತಂದ ಹೊಸಕಿರಣ
Haryana Polls; ಕೈ ಕಾರ್ಯಕರ್ತರು ಮತ್ತು ಪಕ್ಷೇತರನ ಬೆಂಬಲಿಗರ ಮಾರಾಮಾರಿ
Vinesh Phogat; ನನ್ನ ತಂದೆಯ ಸಹಾಯವನ್ನು ವಿನೇಶ್ ಮರೆತಿದ್ದಾರೆ: ಬಬಿತಾ ಫೋಗಾಟ್
Bigg Boss: ಬಿಗ್ ಬಾಸ್ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..
Irani Cup: ತನುಷ್ ಕೋಟ್ಯಾನ್ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್ ಗೆದ್ದ ಮುಂಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.