ಕಲಾವಿದರ ಸಂಘವನ್ನು ಭೂತ ಬಂಗಲೆ ಮಾಡಬೇಡಿ: ಮುಖ್ಯಮಂತ್ರಿ ಚಂದ್ರು
Team Udayavani, Dec 23, 2021, 10:48 AM IST
“ಅಂಬರೀಶ್ ಅವರ ಶ್ರಮದಿಂದ ಆದ ಕಲಾವಿದರ ಸಂಘವನ್ನು ಭೂತ ಬಂಗಲೆಯನ್ನಾಗಿ ಮಾಡಬೇಡಿ, ಬೇರೆ ಬೇರೆ ಚಟುವಟಿಕೆಗಳ ಮೂಲಕ ಆ್ಯಕ್ಟೀವ್ ಆಗಿಡಿ …”
– ಹೀಗೆ ನೇರವಾಗಿ ಹೇಳಿದವರು ಹಿರಿಯ ನಟ ಮುಖ್ಯಮಂತ್ರಿ ಚಂದ್ರು. ಅವರ ಈ ಹೇಳಿಕೆಗೆ ಕಾರಣ ಕನ್ನಡದ ಪರವಾದ ಹೋರಾಟದ ರೂಪುರೇಷೆ.
“ಯಾವುದೇ ಹೋರಾಟವಾಗಬೇಕಾದರೂ ಅದಕ್ಕೊಂದು ರೂಪುರೇಷೆ ಸಿದ್ಧವಾಗ ಬೇಕು. ಮುಂಚೂಣಿ ಕಲಾವಿದರು ಬರಬೇಕು. ಆ ತರಹದ ಕಲಾವಿದರು ಬರಬೇಕಾದರೆ ಚರ್ಚೆಯಾಗಬೇಕು. ನಮ್ಮಲ್ಲಿ ಕಲಾವಿದರ ಸಂಘವಿದ್ದರೂ ಅಲ್ಲಿ ಈಗ ಯಾವುದೇ ಈಗ ಚಟುವಟಿಕೆ ನಡೆಯುತ್ತಿಲ್ಲ. ಅಂಬರೀಶ್ ಅವರ ಶ್ರಮದಿಂದ ಸರ್ಕಾರ ಅಷ್ಟು ದೊಡ್ಡ ಭವನ ಕಟ್ಟಲು ಅವಕಾಶ ನೀಡಿದೆ. ನಾವು ಆ ಭವನವನ್ನು ಬಳಸದೇ ನಾಳೆ ಸರ್ಕಾರ ವಾಪಾಸ್ ಕೇಳುವಂತಾಗಬಾರದು. ಅದನ್ನು ಭೂತ ಬಂಗಲೆಯಾಗಿ ಮಾಡದೇ ಚಿತ್ರರಂಗದ ಕುರಿತಾದ ಸಭೆ, ಸಮಾರಂಭ, ಚರ್ಚೆಗಳ ಮೂಲಕ ಕಲಾವಿದರ ಸಂಘವನ್ನು ಚಟುವಟಿಕೆ ಯಲ್ಲಿಡಬೇಕು’ ಎಂದು ಸಲಹೆ ನೀಡಿದರು.
ಇದನ್ನೂ ಓದಿ:ಕನ್ನಡಿಗನಿಗೆ ನಾಯಕತ್ವ ನೀಡಲು ಮುಂದಾಗಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Royal; ಟಾಂಗ್ ಕೊಡಲು ವಿರಾಟ್ ರೆಡಿ: ದಿನಕರ್ ನಿರ್ದೇಶನದ ಸಿನಿಮಾ
Billa Ranga Baashaa: ಬಿಆರ್ಬಿಗೆ ಕಿಚ್ಚ ರೆಡಿ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ…
Anish Tejeshwar: ‘ಮುಂದೆ ಹೇಗೋ ಏನೋ..’: ಆರಾಮ್ ಅರವಿಂದ ಸ್ವಾಮಿ ಹಾಡು ಹಬ್ಬ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.