![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 24, 2021, 5:10 AM IST
ಜೈಪುರ: ವಿಜಯ್ ಹಜಾರೆ ಏಕದಿನ ಕೂಟದ ಸೆಮಿಫೈನಲ್ ಪಂದ್ಯಗಳು ಶುಕ್ರವಾರ ನಡೆಯಲಿವೆ.
ಒಂದು ಪಂದ್ಯದಲ್ಲಿ ಸೌರಾಷ್ಟ್ರ ಮತ್ತು ತಮಿಳುನಾಡು, ಇನ್ನೊಂದು ಪಂದ್ಯದಲ್ಲಿ ಹಿಮಾಚಲ ಪ್ರದೇಶ ಮತ್ತು ಸರ್ವೀಸಸ್ ಮುಖಾಮುಖೀ ಆಗಲಿವೆ.
ಇವುಗಳಲ್ಲಿ ಸೌರಾಷ್ಟ್ರ ಮತ್ತು ತಮಿಳುನಾಡು ತಂಡಗಳ ನಡುವಿನ ಮುಖಾಮುಖೀ ಹೆಚ್ಚು ಕಾವೇರಿಸಿಕೊಳ್ಳುವ ಸಾಧ್ಯತೆ ಇದೆ. ಎರಡೂ ತಂಡಗಳು ಕ್ವಾರ್ಟರ್ ಫೈನಲ್ನಲ್ಲಿ ಬಲಿಷ್ಠ ತಂಡಗಳ ವಿರುದ್ಧ ಅಧಿಕಾರಯುತ ಜಯ ಸಾಧಿಸಿವೆ. ತಮಿಳುನಾಡು ತನ್ನ ಬದ್ಧ ಎದುರಾಳಿ ಕರ್ನಾಟಕವನ್ನು 151 ರನ್ನುಗಳಿಂದ ಕೆಡವಿದ ಉತ್ಸಾಹದಲ್ಲಿದೆ.
ಇನ್ನೊಂದೆಡೆ ಸೌರಾಷ್ಟ್ರ 7 ವಿಕೆಟ್ಗಳಿಂದ ವಿದರ್ಭವನ್ನು ಹಿಮ್ಮೆಟ್ಟಿಸಿದೆ.
ಹಿಮಾಚಲ ಪ್ರದೇಶ ಮತ್ತು ಸರ್ವೀಸಸ್ ತಂಡಗಳಿಗೆ ಇದು ಅಚ್ಚರಿಯ ಉಪಾಂತ್ಯ ಪ್ರವೇಶ. ಇವೆರಡೂ ನೆಚ್ಚಿನ ತಂಡಗಳೇ ಅಲ್ಲ. ಇವು ಇಲ್ಲಿಯ ತನಕ ಸಾಗಿ ಬಂದದ್ದೇ ಒಂದು ಅಚ್ಚರಿ. ಇದಕ್ಕೂ ಮಿಗಿಲಾದ ಅಚ್ಚರಿಯೆಂದರೆ, ಒಂದು ತಂಡ ಪ್ರಶಸ್ತಿ ಸುತ್ತಿಗೆ ಪ್ರವೇಶಿಸುವುದು! ಆಗ ಏಕಪಕ್ಷೀಯ ಫೈನಲ್ ಹೋರಾಟ ನಡೆಯುವ ಎಲ್ಲ ಸಾಧ್ಯತೆ ಇದೆ.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.