ಭಟ್ಕಳ: ಜಾಲಿಯಲ್ಲಿ 20 ಸ್ಥಾನಗಳಲ್ಲಿ 13 ಜನ ಪಕ್ಷೇತರರೇ ಆಯ್ಕೆ


Team Udayavani, Dec 30, 2021, 2:59 PM IST

1-fasdsad

ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯತ್‍ನ 20 ಸ್ಥಾನಗಳಿಗೆ ಒಟ್ಟೂ 13 ಜನ ಪಕ್ಷೇತರರೇ ಆಯ್ಕೆಯಾಗಿದ್ದು ಕಳೆದ ಬಾರಿಯಂತೆ ಈ ಬಾರಿಯೂ ಪಕ್ಷೇತರರೇ ಮೇಲುಗೈ ಸಾಧಿಸಿದಂತಾಗಿದೆ. ಒಟ್ಟೂ 20 ಸ್ಥಾನಗಳಲ್ಲಿ 4 ಕಾಂಗ್ರೆಸ್, 3 ಬಿಜೆಪಿ. ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು 13 ಪಕ್ಷೇತರರಲ್ಲಿ 12 ಜನ ಪಕ್ಷೇತರರು ತಂಝೀಮ್ ಬೆಂಬಲಿತ ಪಕ್ಷೇತರರಾಗಿದ್ದಾರೆ.

ವಾರ್ಡ ನಂ.1ರಲ್ಲಿ ಈಶ್ವರ ಮೊಗೇರ (ಕಾಂಗ್ರೆಸ್-315), 2ರಲ್ಲಿ ಪದ್ಮಾವತಿ ಸುಬ್ರಾಯ ನಾಯ್ಕ (ಬಿ.ಜೆ.ಪಿ-184), 3ರಲ್ಲಿ ರಮೇಶ ಮಾದೇವ ನಾಯ್ಕ (ಕಾಂಗ್ರೆಸ್-511), 4ರಲ್ಲಿ ಶಹಿನಾ ಶೇಖ್ (ಕಾಂಗ್ರೆಸ್-170) 5ರಲ್ಲಿ ಇಕ್ಕೇರಿ ಫರ್ಹಾನಾ (ಪಕ್ಷೇತರ-ಅವಿರೋಧ) 6ರಲ್ಲಿ ಮಿಸ್ಬಾವುಲ್ ಹಕ್ ಶೇಖ್ ಉಮರ್ (ಪಕ್ಷೇತರ-187), 7ರಲ್ಲಿ ಇರ್ಷಾದ್ ಬಾನು (ಪಕ್ಷೇತರ-ಅವಿರೋಧ), 8ರಲ್ಲಿ ಲೀಲಾವತಿ ಗಜಾನನ ಆಚಾರಿ (ಬಿ.ಜೆ.ಪಿ-400), 9ರಲ್ಲಿ ದಯಾನಂದ ನಾಯ್ಕ (ಬಿ.ಜೆ.ಪಿ.-212), 10ರಲ್ಲಿ ನಾಗರಾಜ ನಾಯ್ಕ (ಪಕ್ಷೇತರ-311), 11ರಲ್ಲಿ ರಮೇಶ ಈರಯ್ಯ ಗೊಂಡ (ಕಾಂಗ್ರೆಸ್-411), 12ರಲ್ಲಿ ಸೈಯದ್ ಇಮ್ರಾನ್ ಅಹಮ್ಮದ್ ಲಂಕಾ (ಪಕ್ಷೇತರ-ಅವಿರೋಧ), 13ರಲ್ಲಿ ಖತೀಬ ಫಾತಿಮಾ ತನಿಮ್ (ಪಕ್ಷೇತರ-ಅವಿರೋಧ), 14ರಲ್ಲಿ ಮೊಮಿನ್ ಶೈನಾಜ್ ಬೇಗಂ (ಪಕ್ಷೇತರ-256), 15ರಲ್ಲಿ ಮುನೀರ್ ಅಹಮ್ಮದ್ (ಪಕ್ಷೇತರ_ಅವಿರೋಧ), 16ರಲ್ಲಿ ಖಾಜಿಯಾ ಅಪ್ಸಾ (ಪಕ್ಷೇತರ-ಅವಿರೋಧ), 17ರಲ್ಲಿ ಬಿಬಿ ಶಮೀಮ್ (ಪಕ್ಷೇತರ-ಅವಿರೋಧ), 18ರಲ್ಲಿ ವಸೀಮ್ ಅಹಮ್ಮದ್ ಮನೆಗಾರ್ (ಪಕ್ಷೇತರ-209), 19ರಲ್ಲಿ ಮಹಮ್ಮದ್ ತೌಫೀಕ್ ಬ್ಯಾರಿ (ಪಕ್ಷೇತರ-333), 20ರಲ್ಲಿ ಇರ್ಫಾನ್ ಅಹಮ್ಮದ್ (ಪಕ್ಷೇತರ-419) ಆಯ್ಕೆಯಾದವರಾಗಿದ್ದಾರೆ.

ಟಾಪ್ ನ್ಯೂಸ್

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-yellapur

Yellapur: ರಸ್ತೆಯಲ್ಲಿ ಭಾರೀ ಗಾತ್ರದ ಹೊಂಡ; ನಿಯಂತ್ರಣ ತಪ್ಪಿ ಲಾರಿ ಪಲ್ಟಿ

Sirsi: ಬಸ್‌ – ಕಾರು ಮುಖಾಮುಖಿ ಢಿಕ್ಕಿ; ಚಾಲಕ ಮೃತ್ಯು

Sirsi: ಬಸ್‌ – ಕಾರು ಮುಖಾಮುಖಿ ಢಿಕ್ಕಿ; ಚಾಲಕ ಮೃತ್ಯು

Dandeli: ಮಾರುತಿ ನಗರದಲ್ಲಿ ಬಾಲಕನ ಮೇಲೆ ಬೀದಿ ನಾಯಿಗಳಿಂದ ದಾಳಿ

Dandeli: ಮಾರುತಿ ನಗರದಲ್ಲಿ ಬಾಲಕನ ಮೇಲೆ ಬೀದಿ ನಾಯಿಗಳಿಂದ ದಾಳಿ

Buffellow

Kumata: ಅಕ್ರಮವಾಗಿ ಸಾಗಿಸುತ್ತಿದ್ದ 27 ಎಮ್ಮೆಗಳ ರಕ್ಷಣೆ; ನಾಲ್ವರ ಬಂಧನ

19-sirsi

Sirsi: ದೇಶಾಪಂಡೆ, ಕಾಗೇರಿ ಅವರ ಭಾಷಣ ಶೈಲಿ ಬದಲಾಗಿದೆ ಅಂದಿದ್ದು ಯಾಕೆ?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.