ಶಿಮುಲ್ಗೆ ಶ್ರೀಪಾದ ಹೆಗಡೆ ನೂತನ ಸಾರಥಿ
Team Udayavani, Jan 2, 2022, 5:29 PM IST
ಶಿವಮೊಗ್ಗ: ಶಿಮುಲ್ (ಶಿವಮೊಗ್ಗ, ದಾವಣಗೆರೆ,ಚಿತ್ರದುರ್ಗ) ಹಾಲು ಒಕ್ಕೂಟದ ನೂತನಅಧ್ಯಕ್ಷರಾಗಿ ಶ್ರೀಪಾದ ಹೆಗಡೆ ನಿಸರಾಣಿ ಅವಿರೋಧಆಯ್ಕೆಯಾಗಿದ್ದಾರೆ.14 ಮಂದಿ ನಿರ್ದೇಶಕರಿರುವ ಶಿಮಲ್ನಲ್ಲಿಡಿ.ಆನಂದ್ ಪದಚ್ಯುತಿಯಿಂದ ತೆರವಾಗಿದ್ದ ಅಧ್ಯಕ್ಷಸ್ಥಾನಕ್ಕೆ ಸೊರಬದ ಶ್ರೀಪಾದ ಹೆಗಡೆ ಹಾಗೂಚಿತ್ರದುರ್ಗದ ತಿಪ್ಪೇಸ್ವಾಮಿ ನಾಮಪತ್ರ ಸಲ್ಲಿಸಿದ್ದರು.ಅಂತಿಮವಾಗಿ ತಿಪ್ಪೇಸ್ವಾಮಿಗೆ ಬೆಂಬಲ ಸಿಗದ ಕಾರಣನಾಮಪತ್ರ ಹಿಂಪಡೆದರು.
ಈ ಮೂಲಕ ಶ್ರೀಪಾದಹೆಗಡೆಯವರು 21 ವರ್ಷದ ನಂತರ ಎರಡನೇ ಬಾರಿಶಿಮುಲ್ ಅಧ್ಯಕ್ಷರಾದರು. 2000ನೇ ಇಸವಿಯಲ್ಲಿಶ್ರೀಪಾದ ಹೆಗಡೆಯವರು 11 ತಿಂಗಳ ಕಾಲಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.ಕೊನೆಗೂ ಬಿತ್ತು ತೆರೆ: ನ.20ರಂದು ಅಧ್ಯಕ್ಷ ಸ್ಥಾನಕ್ಕೆದಿನಾಂಕ ನಿಗದಿಯಾಗಿತ್ತು.
ಆದರೆ ನ.19ರಂದುಎಂಎಲ್ಸಿ ಚುನಾವಣೆ ನೆಪ ಹೇಳಿ ಚುನಾವಣೆಮುಂದೂಡಲಾಗಿತ್ತು. ಆದರೆ ವಾಸ್ತವದಲ್ಲಿ ಅಧ್ಯಕ್ಷಸ್ಥಾನದ ಆಕಾಂಕ್ಷಿಯೊಬ್ಬರು ಡಿಸಿಸಿ ಬ್ಯಾಂಕ್ಪ್ರಕರಣದಲ್ಲಿ ಅಮಾನತುಗೊಂಡಿದ್ದ ಪರಿಣಾಮಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿರಲಿಲ್ಲ.ಕೊನೆಗೆ ಚುನಾವಣೆ ಮುಂದೂಡಲುಯಶಸ್ವಿಯಾದರು. ಕೋರ್ಟ್ ಆದೇಶಕ್ಕೆ ತಡೆಯಾಜ್ಞೆಸಿಕ್ಕಿದ್ದರಿಂದ ಅಧ್ಯಕ್ಷರಾಗುವ ಕನಸು ನನಸಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಅಡ್ಡಿಯಾಗಿದ್ದ ಇಬ್ಬರುನಿರ್ದೇಶಕರನ್ನು ಬೇರೆ ಕಾರಣ ನೀಡಿಅಮಾನತುಗೊಳಿಸಲಾಗಿದೆ ಎಂಬ ಆರೋಪಗಳುಕೇಳಿಬಂದಿದ್ದು ಇಬ್ಬರು ನಿರ್ದೇಶಕರು ಆಕ್ರೋಶಹೊರಹಾಕಿದ್ದಾರೆ. ಒಟ್ಟಾರೆ ಆರು ತಿಂಗಳಿನಿಂದನಡೆಯುತ್ತಿದ್ದ ಹೈಡ್ರಾಮಾಕ್ಕೆ ತೆರೆಬಿದ್ದಿದ್ದು ನÐದಲ್ಲಿರುÊ r ಒಕ್ಕೂಟ ಮೇಲೇಳುವುದೇ? ಬಿಜೆಪಿ ಬೆಂಬಲಿತಅಧ್ಯಕ್ಷರಿಂದ ನೂರಾರು ಕೋಟಿ ಯೋಜನೆಗಳಿಗೆಸರಕಾರದ ನೆರವು ಸಿಗುವುದೇ ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Government Failure: ಹಿಂದೂಗಳ ಮೇಲೆ ಕಾಂಗ್ರೆಸ್ ಸರಕಾರ ದಬ್ಬಾಳಿಕೆ: ಬಿಜೆಪಿ
Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ!
ಕುಡಿದು ಆ್ಯಂಬ್ಯುಲೆನ್ಸ್ ಚಲಾಯಿಸಿ ಟ್ಯಾಂಕರ್ ಗೆ ಡಿಕ್ಕಿ; ಸ್ವಲ್ಪದರಲ್ಲಿ ತಪ್ಪಿದ ಅನಾಹುತ
Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ
Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು
School; ಶೀಘ್ರವೇ ಶಾಲಾ ಮಕ್ಕಳಿಗೆ ಆ್ಯಪ್ ಆಧಾರಿತ ಹಾಜರಾತಿ?
Kundapura: ಮುಳುಗುತ್ತಿದ್ದ ಬೋಟ್ ರಕ್ಷಣೆ: 6 ಮೀನುಗಾರರು ಪಾರು
Government Failure: ಹಿಂದೂಗಳ ಮೇಲೆ ಕಾಂಗ್ರೆಸ್ ಸರಕಾರ ದಬ್ಬಾಳಿಕೆ: ಬಿಜೆಪಿ
Daily Horoscope; ಈ ರಾಶಿಯ ಅವಿವಾಹಿತರಿಗೆ ಬಾಳ ಸಂಗಾತಿ ಲಭಿಸುವ ಚಿಂತೆ.
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.