![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 3, 2022, 5:32 PM IST
ಸುರಪುರ: ಎಳ್ಳ ಅಮಾವಾಸ್ಯೆ ನಿಮಿತ್ತ ತಾಲೂಕಿನ ಹೆಮನೂರ, ಹಾಲಗೇರಾ, ಶಖಾಪುರ, ರತ್ತಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರು ಚರಗ ಚೆಲ್ಲಿ ಭೂಮಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.
ಹೊಲದಲ್ಲಿ ಬೆಳೆದ ಜೋಳ ದಂಟಿಗೆ ದಂಡೆ ಬಾಸಿಂಗ ಕಟ್ಟಿದರು. ಐದು ಕಲ್ಲುಗಳನಿಟ್ಟು ಪಾಂಡವರನ್ನಗಿ ಮಾಡಿದರು. ನದಿಯಿಂದ ತಂದಿದ್ದ ಜಲತೀರ್ಥ ಸಿಂಪಡಿಸಿ ಕುಂಕುಮ, ವಿಭೂತಿ ಹಚ್ಚಿ ನೈವೇದ್ಯ ಸಮರ್ಪಿಸಿದರು. ಕಾಯಿ ಒಡೆದು ಕರ್ಪೂರ ಬೆಳಗಿದರು. ನಂತರ ವಿಶೇಷ ಖ್ಯಾದ್ಯವನ್ನು ಹೊಲದ ನಾಲ್ಕು ದಿಕ್ಕುಗಳಲ್ಲಿ ಚೆಲ್ಲಿದರು. ಉತ್ತಮ ಇಳುವರಿಗಾಗಿ ಪ್ರಾರ್ಥಿಸಿದರು.
ಹತ್ತಿರದ ದೇವಸ್ಥಾನಗಳಿಗೆ ತೆರಳಿ ಕಾಯಿ ಹೊಡೆದು ಉತ್ತಮ ಇಳುವರಿ ಕರುಣಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು. ನಂತರ ಕುಟುಂಬದ ಬಂಧುಬಾಂಧವರು, ಗೆಳೆಯರು ಸೇರಿ ಭೋಜನ ಸವಿದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.