ಮೀಸಲಿಗೆ ಗಡುವು ನೀಡಿಲ್ಲ
Team Udayavani, Jan 4, 2022, 3:09 PM IST
ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿವಿಚಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಸ್ಪಂದಿಸುತ್ತಿದ್ದಾರೆ. ಹಾಗಾಗಿ ಮೀಸಲಾತಿ ಕುರಿತು ಅಂತಿಮಗಡುವು ನೀಡಿಲ್ಲ. ಆದಾಗ್ಯೂ ಬೇಡಿಕೆ ಈಡೇರಿಸದಿದ್ದರೆಮತ್ತೆ ಹೋರಾಟ ನಡೆಸುವುದು ನಿಶ್ಚಿತ ಎಂದುಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದಶ್ರೀಗಳು, ಸಿಎಂ ಬೊಮ್ಮಾಯಿಸಂಕ್ರಾಂತಿಗೆ ಅಲ್ಲದಿದ್ದರೂಯುಗಾದಿಗೆ ಬೇವು-ಬೆಲ್ಲ, ಆಗಲೂಸಾಧ್ಯವಾಗದಿದ್ದರೆ ಬಸವಜಯಂತಿಗೆಹೋಳಿಗೆ ಸೀಕರಣೆಯ ಸಿಹಿನೀಡುವರು ಎಂಬ ವಿಶ್ವಾಸ, ನಂಬಿಕೆ ಇದೆ. ಬೆಂಗಳೂರಲ್ಲಿಈಗಾಗಲೇ ಪಂಚಮಸಾಲಿಗಳ ಶಕ್ತಿ ಪ್ರದರ್ಶನಮಾಡಲಾಗಿದೆ.
ಕೂಡಲಸಂಗಮದಲ್ಲಿ ನಮ್ಮ ಹಕ್ಕೊತ್ತಾಯದನಿÊàದೆ ನೆ ಮಾಡುವ ಮೂಲಕ ಸರ್ಕಾರ ಮತ್ತುಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತೆàವೆ.2ಎಮೀಸಲಾತಿÖೂàರಾ ೆ ಟದಲ್ಲಿ ನಾವು ಶೇ.99ರಷ್ಟು ಮೆಟ್ಟಿಲುಹತ್ತಿದ್ದೇವೆ.ಹಿಂದುಳಿದ ಆಯೋಗ ವರದಿ ನೀಡುವುದುಹಾಗೂ ಅದನ್ನು ಸದನದಲ್ಲಿ ಮಂಡಿಸುವುದು ಮಾತ್ರಬಾಕಿ ಇದೆ. ಜನವರಿ ಅಂತ್ಯಕ್ಕೆ ಆಯೋಗ ವರದಿ ನೀಡುವವಿಶ್ವಾಸವೂ ಇದೆ. ಹಾಗಾಗಿ ಉಳಿದಿರುವ ಇನ್ನೊಂದುಮೆಟ್ಟಿಲನ್ನೂಹತ್ತುತ್ತೇವೆ ಎಂಬñುಂಬ ು ವಿಶ್ವಾಸ ಇದೆ.ನಾವು ಲಿಂಗಾಯತ ಪಂಚಮಸಾಲಿಯವರು.
ನಮಗೆರುದ್ರಾಕ್ಷಿ, ಲಿಂಗ, ವಿ»ೂತಿÊÞತ Å ಗೊತ್ತಿವೆ. ರುದ್ರಾಕ್ಷಿಮಾಲೆ ಮಾತ್ರ ಗೊತ್ತು, ಆದರೆಹರಮಾಲೆ ಬಗ್ಗೆ ಗೊತ್ತಿಲ್ಲ.ಪಾದಯಾತ್ರೆ ನಡೆದ ಸಂದರ್ಭದಲ್ಲಿ ಅನೇಕರು ಬಂದರು,ಹೋದರೂ. ಹಾಗೆಯೇ ಅವರಿಗೂ (Öರಿಹ ರ ದ ಶ್ರಿàÊಚ ನಾನಂದ ಸ್ವಾಮೀಜಿ) ಕÃದಿದೆ ೆ àವೆ. ªಬರಬಹುದು.ಸಿಎಂ ಬಸವರಾಜ ಬೊಮ್ಮಾಯಿಬದಲಾÊಣೆ ಅವರ±ಕ Òದಆಂತರಿಕ ವಿಚಾರ. ನನಗೇನೂ ಗೊತ್ತಿಲ್ಲ. ಆದ್ದರಿಂದ ಆ ಬಗ್ಗೆಪ್ರತಿಕ್ರಿಯಿಸುವುದೂ ಇಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ
Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ
Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ
Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ
Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ
MUST WATCH
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಹೊಸ ಸೇರ್ಪಡೆ
TB Dam; ಮೈತುಂಬಿಕೊಂಡ ತುಂಗಭದ್ರೆಗೆ ಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ
Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್ ವಿರುದ್ಧ ಕೇಸ್
Paris; ಸಂಗೀತ ಕಾರ್ಯಕ್ರಮದಲ್ಲಿ ಭಾರತೀಯ ಗಾಯಕನ ಮೇಲೆ ಮೊಬೈಲ್ ಎಸೆತ!
Huvina Hadagali: ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ; ಪ್ರಕರಣ ದಾಖಲು
Tirupati laddu ಅಪವಿತ್ರ: ಎಸ್ ಐಟಿ ತನಿಖೆಗೆ ಆಗ್ರಹಿಸಿ ಸುಪ್ರೀಂನಲ್ಲಿ ಪಿಐಎಲ್ ಸಲ್ಲಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.