ಜನರ ಜೀವನ ಮುಖ್ಯ, ರಾಜಕೀಯ ಮುಖ್ಯ ಅಲ್ಲ: ಪಾದಯಾತ್ರೆ ಕುರಿತು ಕಾರಜೋಳ
Team Udayavani, Jan 9, 2022, 12:04 PM IST
ಬೆಂಗಳೂರು: ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆಯಲ್ಲಿ ಕೋವಿಡ್ ನಿಯಮ ಮೀರಿ ಜನ ಸೇರುತ್ತಿದ್ದಾರೆ. ಇದರಿಂದ ಕೋವಿಡ್ ಉಲ್ಬಣಸುವ ಸಂಭವವಿದೆ. ಹೀಗಾಗಿ ಕೋವಿಡ್ ನಿಯಮದಂತೆ ಪ್ರತಿಭಟನೆ ಮಾಡಿ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆಗೆ ನಮ್ಮ ಸರ್ಕಾರದ ಅಭ್ಯಂತರ ಇಲ್ಲ. ಆದರೆ ನೀವು ಸಾವಿರ ಸಾವಿರ ಜನ ಸೇರಿಸುವುದರಿಂದ ಕೋವಿಡ್ ಹೆಚ್ಚಾಗುತ್ತದೆ. ಜನರ ಜೀವನ ಮುಖ್ಯ, ರಾಜಕೀಯ ಮುಖ್ಯ ಅಲ್ಲ ಎಂದರು.
ಇದನ್ನೂ ಓದಿ:ಕಾವೇರಿ ಸಂಗಮದಲ್ಲಿ ಕಾಂಗ್ರೆಸ್ ನಾಯಕರು ನಾಡಿನ ಜನತೆಯ ಕ್ಷಮೆ ಕೇಳಬೇಕು: ಆರಗ ಜ್ಞಾನೇಂದ್ರ
ಕ್ರಮ ತೆಗೆದುಗೊಳ್ಳುವುದೊಂದೇ ಪರಿಹಾರ ಅಲ್ಲ. ನಾವು ಕಾನೂನು ಗೌರವಿಸಬೇಕು. ಜನರ ಜೀವ ಉಳಿಸಬೇಕು. ಸಮಾಜದಲ್ಲಿ ನಾವು ಆದರ್ಶ ವ್ಯಕ್ತಿಗಳಾಗಿರಬೇಕಾದರೆ ಕಾನೂನು ಪಾಲಿಸಬೇಕು ಎಂದು ಗೋವಿಂದ ಕಾರಜೋಳ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.