![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Jan 12, 2022, 12:05 PM IST
ಹೊಸದಿಲ್ಲಿ: ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಯ ಮೂಲಕ ಭಾರತದ ರಕ್ಷಣ ಪಡೆಗೆ ಮತ್ತೂಂದು ಸಂತಸದ ಶುಭ ಸುದ್ದಿ ಲಭಿಸಿದೆ.ಭಾರತೀಯ ನೌಕಾಪಡೆ ಮಂಗಳವಾರ ಪಶ್ಚಿಮ ಕರಾವಳಿಯಲ್ಲಿರುವ ಐಎನ್ಎಸ್ ವಿಶಾಖಪಟ್ಟಣಂ ನೌಕೆಯ ಮೂಲಕ ಬ್ರಹ್ಮೋಸ್ ಕ್ಷಿಪಣಿ ಯನ್ನು ಉಡಾಯಿಸಿತು. ಅದು ನಿಖರವಾಗಿ ತನ್ನ ಗುರಿಯನ್ನು ಮುಟ್ಟಿತು. ಇದು ಭಾರತೀಯ ನೌಕಾಪಡೆಗೆ ಸಿಕ್ಕಪಡೆಗೆ ಬಹು ದೊಡ್ಡ ಯಶಸ್ಸೂ ಹೌದು.
ಪ್ರಸ್ತುತ ಈ ಕ್ಷಿಪಣಿಯ ಸಾಮರ್ಥ್ಯವನ್ನು ಹೆಚ್ಚಿಸಲಾ ಗಿದೆ. ದೇಶೀಯ ನಿರ್ಮಿತವಾದ ಇದು ಮುಂಚಿಗಿಂತ ಹೆಚ್ಚು ದೂರದ ನೆಲೆಗಳಿಗೆ ಅಪ್ಪಳಿಸಬಲ್ಲದು. ಹಾಗೆಯೇ ಭೂಮಿಯಿಂದ ಭೂಮಿಗೆ, ಆಗಸದಿಂದ ಆಗಸಕ್ಕೆ, ಸಮುದ್ರದಿಂದ ಸಮುದ್ರಕ್ಕೆ ಹೀಗೆ ಎಲ್ಲ ಮಾದರಿಯಲ್ಲೂ ತನ್ನ ಗುರಿಯನ್ನು ತಲುಪಬಲ್ಲದು ಎಂದು ಪರೀಕ್ಷೆಗಳಿಂದ ಸಾಬೀತಾಗಿದೆ.
ಇದನ್ನೂ ಓದಿ:ರಾಜ್ಯದಲ್ಲಿಂದು 14,473 ಕೋವಿಡ್ ಪ್ರಕರಣ ಪತ್ತೆ, 5 ಸಾವು: ಪಾಸಿಟಿವಿಟಿ ದರ ಶೇ.10.30
ಭಾರತದ ಡಿಆರ್ಡಿಒ (ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಮತ್ತು ರಷ್ಯಾದ ಎನ್ಪಿಒಎಂಗಳು ಜಂಟಿಯಾಗಿ ಇದನ್ನು ನಿರ್ಮಿಸಿವೆ. ಭಾರತೀಯ ನೌಕಾಪಡೆ ಈ ಸಾಧನೆಯನ್ನು ಆತ್ಮನಿರ್ಭರ ಭಾರತದ ಲ್ಲೊಂದು ಮೈಲಿಗಲ್ಲು ಎಂದು ಬಣ್ಣಿಸಿದೆ.
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಇದೀಗ ಜಿಯೋ ಹಾಟ್ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.