![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 24, 2022, 6:53 PM IST
ಪಣಜಿ: ರಾಷ್ಟ್ರೀಯ ಮಟ್ಟದ “ಗೂಗಲ್ ಕೋಡ್ ಟು ಕಾಂಟೆಸ್ಟ್ 2021” ಸ್ಫರ್ಧೆಯಲ್ಲಿ ಗೋವಾದ ಇಬ್ಬರು ವಿದ್ಯಾರ್ಥಿಗಳು ಹೆಸರು ಮಾಡಿದ್ದಾರೆ. ಸ್ಫರ್ಧೆಯಲ್ಲಿ ಮೀರಾಮಾರ್ನ ವೆಂಕಟೇಶ್ ಯತೀಶ್ ದೆಂಪೊ ಜಯಗಳಿಸಿದ್ದು, ವಿರಾಜ್ ವಿಶ್ವನಾಥ ಮರಾಠೆ ಫೈನಲ್ಗೆ ತಲುಪಿದ್ದಾರೆ.
ಈ ಇಬ್ಬರೂ ವಿದ್ಯಾರ್ಥಿಗಳು 6 ನೇಯ ತರಗತಿಯಲ್ಲಿ ಓದುತ್ತಿದ್ದಾರೆ. ವಿದ್ಯಾರ್ಥಿ ವೆಂಕಟೇಶ್ ಪಣಜಿಯ ಶಾರದಾ ಮಂದಿರದಲ್ಲಿ ಓದುತ್ತಿದ್ದು, ವಿರಾಜ್ ಈತನು ಹೆಡಗೇವಾರ್ ವಿದ್ಯಾಮಂದಿರದಲ್ಲಿ ಓದುತ್ತಿದ್ದಾನೆ. ಈ ಇಬ್ಬರು ವಿದ್ಯಾರ್ಥಿಗಳು ರಚಿಸಿದ ಮೊಬೈಲ್ ಅಪ್ಲಿಕೇಶನ್ಗಳು ಗೂಗಲ್ ಕೋಡ್ ಟು ಲರ್ನ ಸ್ಫರ್ಧೆಯಲ್ಲಿ ಪರೀಕ್ಷಕರನ್ನು ಆಕರ್ಷಿಸಿದೆ.
ವಿದ್ಯಾರ್ಥಿ ವೆಂಕಟೇಶ ಈತನು ಟೂರಿಜಂ ದಿ ಗೋವಾ ಎಂಬ ಮೊಬೈಲ್ ಅಪ್ಲಿಕೇಶನ್ ಪರಿಚಯಿಸಿದರೆ, ವಿರಾಜ್ ಈತನು “ಕೊವಿ ಕಂಪ್ಯಾನಿಯನ್” ನ್ನು ಪರಿಚಯಿಸಿದ್ದ.
ಇದನ್ನೂ ಓದಿ : ಯುಎಇ: ಭಾರತೀಯ ವಿದ್ಯಾರ್ಥಿ ಅಹಾನ್ ಶೆಟ್ಟಿ, SAT ನಲ್ಲಿ ಇತಿಹಾಸ
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.