ಬ್ರಿಟನ್ನಿನ ಜೋಸೆಫ್ ಕೀವ್ನಿಂದ ತಪ್ಪಿಸಿಕೊಂಡಿದ್ದೇ ರೋಚಕ
Team Udayavani, Feb 27, 2022, 8:20 AM IST
ಬಿತ್ತರವಾದಾಗ ಆರಂಭದಲ್ಲಿ ಜೋಸೆಫ್ ಗಂಭೀರವಾಗಿ ಪರಿಗಣಿಸಿರಲಿಲ್ಲ. ಮೂಲತಃ ಬ್ರಿಟನ್ನವರಾಗಿರುವ ಜೋಸೆಫ್ ಕೀವ್ನಲ್ಲಿ ಇಂಗ್ಲಿಷ್ ಶಿಕ್ಷಕರು. ಯಾವಾಗ ರಷ್ಯಾ ದಾಳಿಯನ್ನೇ ಆರಂಭಿಸಿತೋ, ಆಗ ನಿಜಕ್ಕೂ ಜೋಸೆಫ್ ದಿಗಿಲಾದರು.
ಟ್ರೈನುಗಳಲ್ಲಿ ಟಿಕೆಟ್ಗಳೆಲ್ಲ ಪೂರ್ತಿ ಖಾಲಿ, ವಿಮಾನಗಳು ರದ್ದು, ಬೀದಿಗಳೆಲ್ಲ ಬಹುತೇಕ್ ಬಂದ್! ಬುಧವಾರ ಹೇಗೋ ತಮ್ಮ ಅಪಾರ್ಟ್ಮೆಂಟ್ನಲ್ಲಿ ಗಟ್ಟಿ ಮನಸ್ಸು ಮಾಡಿ ಕಳೆದಿದ್ದರು. ಗುರುವಾರ ಬೆಳಗ್ಗೆ ಎದ್ದ ಕೂಡಲೇ ದೊಡ್ಡ ಬಾಂಬ್ ಸ್ಫೋಟವೊಂದು ಕೇಳಿತು. ಇನ್ನೊಂದು ಗಂಟೆಯಲ್ಲಿ ಮತ್ತೆ ನಾಲ್ಕು ಸ್ಫೋಟ.
ಬಸ್ ನಿಲ್ದಾಣಕ್ಕೆ ಓಡಿದರೆ ನಿರೀಕ್ಷೆಯಂತೆ ಯಾವುದೇ ಬಸ್ಗಳಿಲ್ಲ, ಸುಮ್ಮನೆ ಬ್ಯಾಗ್ ತುಂಬಿಕೊಂಡು ಕೈಯಲ್ಲಿ ಹಣವಿಟ್ಟುಕೊಂಡು, ರಸ್ತೆಯಲ್ಲಿ ನಡೆಯತೊಡಗಿದರು. ಯಾವ ಕಾರಿಗೆ ಕೈ ಅಡ್ಡ ಮಾಡಿದರೂ ನಿಲ್ಲಿಸುತ್ತಿಲ್ಲ. ಇದ್ದಕ್ಕಿದ್ದಂತೆ ಒಬ್ಬ ಮಹಿಳೆ ಬನ್ನಿ ಹತ್ತಿಕೊಳ್ಳಿ ಎಂದರು.
ಅದೊಂದು ಪುಟ್ಟ ಕಾರು, ಅದರೊಳಗೆ ಆಗಲೇ ಒಬ್ಬ ಅಜ್ಜಿ, ಚಿಕ್ಕ ಹುಡುಗ ಇದ್ದರು. ಹಾಗೆಯೇ ಜೋಸೆಫ್ ನುಸುಳಿಕೊಂಡರು. ಹೀಗೆ 140 ಕಿ.ಮೀ. ಸಂಚರಿಸಿ ಝೈಟೊಮಿರ್ ಎಂಬ ನಗರ ತಲುಪಿದರು. ಅವರನ್ನು ಒಯ್ದು ಗುರಿ ಮುಟ್ಟಿಸಿದವರು, ಒತ್ತಾಯಿಸಿದರೂ ಹಣ ಮುಟ್ಟಲಿಲ್ಲ. ಸದ್ಯ ಜೋಸೆಫ್ ಆ ನಗರದ ಹೋಟೆಲೊಂದರಲ್ಲಿ ಉಳಿದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..
Hashem Safieddine: ಹಿಜ್ಬುಲ್ಲಾ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿತಾ ಇಸ್ರೇಲ್?
Hindu ಸಂತರು ಗೋ ಮಾಂಸ ತಿನ್ನುತ್ತಾರೆ: ಪಾಕಿಸ್ಥಾನದಲ್ಲಿ ಝಾಕಿರ್ ನಾಯ್ಕ
Strikes again; ಲೆಬನಾನ್,ಗಾಜಾ ಮೇಲೆ ಮತ್ತೆ ಮುಗಿಬಿದ್ದ ಇಸ್ರೇಲ್:40ಕ್ಕೂ ಹೆಚ್ಚು ಸಾ*ವು
Israel ವೈಮಾನಿಕ ದಾಳಿಗೆ ಗಾಜಾದ ಹಮಾಸ್ ಮುಖ್ಯಸ್ಥ ಮುಶ್ತಾನಾ ಸೇರಿ ಮೂವರು ಸಾವು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Sanatana Dharma Warning: ಆಂಧ್ರ, ತಮಿಳುನಾಡು ಡಿಸಿಎಂಗಳ ನಡುವೆ ಸನಾತನ ಜಟಾಪಟಿ!
Tirupati Laddu Controversy: ತಿರುಪತಿ ಲಡ್ಡು ವಿವಾದ ಸ್ವತಂತ್ರ ತನಿಖೆಗೆ SIT: ಸುಪ್ರೀಂ
Hockey India League: 7 ವರ್ಷ ಬಳಿಕ ಹಾಕಿ ಇಂಡಿಯಾ ಲೀಗ್ ಪುನಾರಂಭ.. ಡಿ.28ಕ್ಕೆ ಕೂಟ ಶುರು
Haryana: ಯಾರಿಗೆ ಗೆಲುವಿನ ಹರಿವಾಣ? ಬಿಜೆಪಿಗೆ ಆಡಳಿತ ವಿರೋಧ ಅಲೆ ಭೀತಿ
Disease: ಉಪ್ಪುಂದದಲ್ಲಿ ಕಾಲರಾ ಭೀತಿ; 200ಕ್ಕೂ ಅಧಿಕ ಮಂದಿ ಅಸ್ವಸ್ಥ; ತಹಶೀಲ್ದಾರ್ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.