ನಡುಕದ ನಡುವೆ ಭಾವ ಬಂಧ: ಅಂದು ಸಂಗೀತಗಾರರು,ಇಂದು ಸಮಾಜ ಸೇವಕರು! :
Team Udayavani, Mar 4, 2022, 7:45 AM IST
ಪ್ರಾಣಿಗಳಿಗೂ ತೆರವಿಗೆ ಅವಕಾಶ! :
ಮನುಷ್ಯ ಮತ್ತು ಪ್ರಾಣಿಗಳ ಅನುಬಂಧ ಇಂದು ನಿನ್ನೆಯದ್ದಲ್ಲ. ಅದು, ಮನುಷ್ಯನ ಉಗಮದಷ್ಟೇ ಹಳೆಯದು. “ಯುದ್ಧಪೀಡಿತ ಉಕ್ರೇನ್ನನ್ನು ಯಾವಾಗ ಬಿಟ್ಟು ನಮ್ಮ ದೇಶಕ್ಕೆ ಹೋದೇವೋ’ ಎಂದು ತುದಿಗಾಲಲ್ಲಿ ಕಾಯುತ್ತಿರುವ ಭಾರತೀಯರಲ್ಲಿ ಕೆಲವರು, ತಮ್ಮ ಸಾಕು ಪ್ರಾಣಿಗಳನ್ನು ಬಿಟ್ಟು ಹೋಗುವುದು ಹೇಗೆ ಎಂಬ ತೊಳಲಾಟದಲ್ಲಿದ್ದಾರೆ. ಇದನ್ನು ಅರ್ಥ ಮಾಡಿಕೊಂಡಿರುವ ಭಾರತ ಸರಕಾರ, ವಾಯುಪಡೆಯ ಸಿ-17 ವಿಮಾನದಲ್ಲಿ ಸಾಕು ಪ್ರಾಣಿಗಳನ್ನೂ ಕರೆತರಲು ಅವಕಾಶ ಕಲ್ಪಿಸಿದೆ. ಈ ವಿಮಾನ ಹತ್ತಲು ಬರುತ್ತಿರುವ ಹಲವಾರು ನಿರಾಶ್ರಿತರು, ತಮ್ಮ ಜತೆಗೆ ನಾಯಿ, ಇನ್ನಿತರ ಸಾಕು ಪ್ರಾಣಿಗಳನ್ನು ತರುತ್ತಿರುವ ವೀಡಿಯೋಗಳನ್ನು ಕೇಂದ್ರ ಸಚಿವರಾದ ವಿಜಯ್ ಕುಮಾರ್ ಸಿಂಗ್, ಜನರಲ್. ವಿ.ಕೆ. ಸಿಂಗ್ ತಮ್ಮ ಟ್ವಿಟರ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ಅಂದು ಸಂಗೀತಗಾರರು, ಇಂದು ಸಮಾಜ ಸೇವಕರು! :
ದಿನದ 24 ಗಂಟೆಯೂ ಸಂಗೀತದಲ್ಲೇ ಮುಳುಗೇಳುತ್ತಿದ್ದ ಉಕ್ರೇನ್ನ ಸುಪ್ರಸಿದ್ಧ ಡಿಜೆ (ಈಒ) ಆಗಿರುವ ಒಲ್ಗಾ ಕೊರೊಲೊವಾ, ಸ್ಲಾವಾ ಹೆಸರಿನಲ್ಲಿ ಖ್ಯಾತಿ ಪಡೆದಿರುವ ಸ್ವ್ಯಾ
ತೋಸ್ಲಾವ್, ರಾಕ್ಬ್ಯಾಂಡ್ ಜಿಂಜರ್ ತಂಡದ ಸದಸ್ಯರು ಪ್ರಮುಖರು. ಒಲ್ಗಾ ಕೊರೊಲೊವಾ ಅವರು ಮನೆ ಬಿಟ್ಟು ಹೊರಟು ಏಳು ದಿನಗಳೇ ಕಳೆದಿವೆ. ಉಕ್ರೇನ್ ಸೇನೆಗೆ ಒಂದಿಷ್ಟು ಧನ ಸಹಾಯ ಮಾಡಿರುವ ಅವರು, ಯುದ್ಧದಿಂದ ನಿರ್ಗತಿಕರಾದ ಜನರ ಸಹಾಯಕ್ಕಾಗಿ “ಯು ಟ್ಯೂಬ್’ನಲ್ಲಿ ಶೋ ನಡೆಸಿ ಅದರಿಂದ ಬಂದ ಹಣವನ್ನು ಸಮಾಜ ಸೇವೆಗೆ ವಿನಿಯೋಗಿಸಿದ್ದಾರೆ. ಸ್ಲಾವಾ ಅವರು, ಆಸ್ಪತ್ರೆಗಳಿಗೆ ಭೇಟಿ ನೀಡಿ ಜನರ ಯೋಗಕ್ಷೇಮ ವಿಚಾರಿಸಿ, ಅವರಿಗೆ ಬೇಕಾದ ಸಹಾಯ ಮಾಡುತ್ತಿದ್ದಾರೆ. ಜಿಂಜರ್ ರಾಕ್ಬ್ಯಾಂಡ್ನವರು ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ನಿರ್ಗತಿಕರಿಗೆ ಆಹಾರ, ಭದ್ರತೆ ಒದಗಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ
Zakir Naik ವಿವಾದ; ಎಲ್ಲರೂ ಅಲ್ಲಾಹನನ್ನಷ್ಟೇ ಪ್ರಾರ್ಥಿಸಿದರೆ ಶಾಂತಿ…
Iran ಅಣ್ವಸ್ತ್ರ ಕೇಂದ್ರದ ಮೇಲೆ ದಾಳಿ ಮಾಡಿ: ಇಸ್ರೇಲ್ಗೆ ಟ್ರಂಪ್
Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು
Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ
Ambewadi ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ ಮರ ಕಡಿಯುತ್ತಿದ್ದ ಓರ್ವನ ಬಂಧನ
Cycle Ride: ಸಾಗುತ ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್ ಸವಾರಿ
Kamanur village: ದಾರಿ ತೋರುವ ಮಾದರಿ ಗ್ರಾಮ
Bigg Boss: ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.