ಮಹಿಳಾ ಸಬಲೀಕರಣಕ್ಕೆಬಸವಣ್ಣ ಶ್ರೀಕಾರ
Team Udayavani, Mar 4, 2022, 2:13 PM IST
ದಾವಣಗೆರೆ: ಮಹಿಳೆಯರಿಗೆ ಸಮಾನತೆಯನೀಡುವ ಜೊತೆಗೆ ಸಮಸ್ಯೆಗಳ ವಿಮೋಚನೆಗೆಹೋರಾಟವನ್ನ ಮೊದಲು ಪ್ರಾರಂಭಿಸಿದ ಕೀರ್ತಿವಿಶ್ವಗುರು ಬಸವಣ್ಣನವರಿಗೆ ಸಲ್ಲುತ್ತದೆ ಎಂದುವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿಹೇಳಿದರು.
ಗುರುವಾರ ಸಂಜೆ ಶಿವಯೋಗಿ ಮಂದಿರದಲ್ಲಿನಡೆದ “ಶರಣ ಸಂಗಮ’ ಮತ್ತು ಉಪನ್ಯಾಸಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳುಆಶೀರ್ವಚನ ನೀಡಿದರು. 12ನೇ ಶತಮಾನದಲ್ಲಿಮಹಿಳೆಯರನ್ನು ಮಹಿಳೆಯರಾಗಿ ಕಾಣುವವಾತಾವರಣ ಇರಲಿಲ್ಲ. ಅಂತಹ ಕಾಲಘಟದಲ್ಲಿಬಸವಣ್ಣನವರು ಮಹಿಳೆಯರನ್ನು ಮಹಿಳೆಯರಾಗಿನೋಡಿ, ಅನುಭವ ಮಂಟಪದಲ್ಲಿ ಸಮಾನತೆಯಕಲ್ಪಿಸಿಕೊಟ್ಟರು ಎಂದು ಸ್ಮರಿಸಿದರು.ಅನಾದಿ ಕಾಲದಿಂದಲೂ ಮಹಿಳೆಯರನ್ನುಧಾರ್ಮಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕಕ್ಷೇತ್ರಗಳಲ್ಲಿ ದೂರವೇ ಇಡಲಾಗಿತ್ತು.
ಪುರುಷನಾಗಿಜನ್ಮ ತಾಳಿದಾಗಲೇ ಮಹಿಳೆಯರಿಗೆ ಮುಕ್ತಿ ಸಾಧ್ಯಎಂದು ನಂಬಿಸಲಾಗಿತ್ತು. ನ ಸ್ತ್ರೀ ಸ್ವಾತಂತ್ರÂಮರ್ಹತಿಎಂದು ಹೇಳುತ್ತಾ ಹೆಣ್ಣು ಮಕ್ಕಳಿಗೆ ಸ್ವಾತಂತ್ರÂಎಂಬುದೇ ಇರಲಿಲ್ಲ. ಹೆಣ್ಣುಮಕ್ಕಳನ್ನು ಅಕ್ಷರಶಃಗುಲಾಮರನ್ನಾಗಿಸಿದ ಕಾಲದಲ್ಲಿ ಬಸವಣ್ಣನವರುಮಹಿಳೆಯರಿಗಿದ್ದ ಎಲ್ಲ ಸಂಕೋಲೆ ತೆಗೆದೊಗೆದುಸರ್ವ ಸಮಾನತೆ, ಸ್ವಾತಂತ್ರÂ ನೀಡಿದರು ಎಂದರು.ಅಂದು ಬಸವಣ್ಣನವರು ನೀಡಿದ ಸಮಾನತೆ,ಸ್ವಾತಂತ್ರÂ ಇಂದಿನ ಆಧುನಿಕ ಕಾಲದಲ್ಲಿ ಮಹಿಳಾಸಬಲೀಕರಣಕ್ಕೆ ಕಾರಣವಾಗಿದೆ. ಮಹಿಳೆಯರುಎಲ್ಲ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಸಬಲರಾಗುವಂತಹವಾತಾವರಣ ನಿರ್ಮಾಣ ಆಗಬೇಕಿದೆ.
ಮಹಿಳೆಯರಲ್ಲಿ ಬೌದ್ಧಿಕ, ರಾಜಕೀಯ, ಸಾಮಾಜಿಕ,ಆರ್ಥಿಕ ಬಲ ಹೆಚ್ಚಿಸುವುದೇ ಸಬಲೀಕರಣಎಂದರ್ಥ. ಸಬಲೀಕರಣ ಎನ್ನುವುದುಮಹಿಳೆಯರಲ್ಲಿ ಆತ್ಮವಿಶ್ವಾಸ ಬೆಳೆಸುವುದು ಹಾಗೂಸಾಮರ್ಥ್ಯವನ್ನು ಹೆಚ್ಚಿಸುವುದಾಗಿದೆ ಎಂದುತಿಳಿಸಿದರು.ಇಂದಿನ ಕಾಲದಲ್ಲೂ ಅನೇಕ ಮಹಿಳೆಯರುಸರ್ವ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳದೇಇರುವುದು ಸಹ ಕಂಡು ಬರುತ್ತಿದೆ. ಮಹಿಳೆಯರುಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವಂತಹಸಾಮರ್ಥ್ಯ ಬೆಳೆಸಿಕೊಳ್ಳಬೇಕು.
ಮಹಿಳೆಯರಿಗೆಸಂಪೂರ್ಣ ಸ್ವಾತಂತ್ರÂ ನೀಡಬೇಕಾಗಿದೆ ಎಂದರು.ಬಸವಣ್ಣನವರು ಒಳಗೊಂಡಂತೆ ಬಸವಾದಿಶರಣರು 12ನೇ ಶತಮಾನದಲ್ಲಿ ಅನುಭವಮಂಟಪದಲ್ಲಿ ಮಹಿಳೆ ಯರಿಗೆ ಸಂಪೂರ್ಣವಾದಸ್ವಾತಂತ್ರÂ ನೀಡಿದ್ದರು. 21ನೇ ಶತಮಾನದಲ್ಲಿಮಹಿಳೆಯರಿಗೆ ಇನ್ನೂ ಸಂಪೂರ್ಣ ಸ್ವಾತಂತ್ರÂನೀಡಲಾಗುತ್ತಿಲ್ಲ.
ಎಲ್ಲರೂ ಆದ್ಯ ಕರ್ತವ್ಯದಂತೆಮಹಿಳೆಯರಿಗೆ ಸಂಪೂರ್ಣವಾದ ಸ್ವಾತಂತ್ರÂನೀಡಬೇಕು ಎಂದರು. ಮೇಯರ್ ಜಯಮ್ಮಗೋಪಿ ನಾಯ್ಕ,ಕಾಂಗ್ರೆಸ್ ಇಂಟಕ್ನ ಮಹಿಳಾವಿಭಾಗ ರಾಜ್ಯಾಧ್ಯಕ್ಷೆ ಸವಿತಾಬಾಯಿ ಮಲ್ಲೇಶ್ನಾಯ್ಕ, ಮಿಮಿಕ್ರಿ ಕಲಾವಿದ ಬಿ.ಜಿ. ಪ್ರಸಿದ್ಧ ಇತರರುಇದ್ದರು. ಭರಮಸಾಗರದ ಬಾಪೂಜಿ ಸಂಯುಕ್ತಪಿಯು ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ|ಮಮತಾ “ಮಹಿಳಾ ಸಬಲೀಕರಣ, ಅದರ ಕಲ್ಪನೆ’ವಿಷಯದ ಕುರಿತು ಉಪನ್ಯಾಸ ನೀಡಿದರು. ಪಿ.ಸಿ.ಆಶಾ ಸ್ವಾಗತಿಸಿದರು. ಅನುರಾಧ ನಿರೂಪಿಸಿದರು.ರುದ್ರಾಕ್ಷಿಬಾಯಿ ಶರಣು ಸಮರ್ಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ
Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ
Davanagere: ಗ್ಯಾರಂಟಿ ಯೋಜನೆಗಳು ಮತ ಪಡೆಯಲೆಂದೇ ರೂಪಿಸಿರುವ ಕಾರ್ಯಕ್ರಮ: ಕೋಡಿಹಳ್ಳಿ
Bhutan ಅಡಿಕೆ ಆಮದು ನಮ್ಮ ಬೆಳೆಗಾರರ ಮೇಲೆ ಪರಿಣಾಮ ಬೀರದು: ಕಿಶೋರ್ ಕುಮಾರ್ ಕೊಡ್ಗಿ
Davanagere: ಮರಳು ತೆಗೆದ ವಿಚಾರದಲ್ಲಿ ಘರ್ಷಣೆ… ಓರ್ವ ಮೃತ್ಯು, ಇನ್ನೋರ್ವ ಗಂಭೀರ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Kalaburagi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದಂತೆ ನಿಡುಮಾಮಿಡಿ ಶ್ರೀಗಳ ಆಗ್ರಹ
Ullal: ಹಿರಿಯರ ಬಡಾವಣೆಗೆ ಸೌಲಭ್ಯಗಳೇ ಇಲ್ಲ
Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ
Sullia: ಅಭಿವೃದ್ಧಿ ಕಾಣದ ಪೆರ್ಮಾಜೆ-ಕೋಟೆಗುಡ್ಡೆ-ಪಂಬೆತ್ತಾಡಿ ರಸ್ತೆ
Bengaluru:ಟಿವಿ ರಿಪೇರಿಗೆ ಸ್ಪಂದಿಸದ ಎಲೆಕ್ಟ್ರಾನಿಕ್ಸರ್ವೀಸ್ ಸೆಂಟರ್ಗೆ 12 ಸಾವಿರ ದಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.