ಕೈ ನಾಯಕರ ಮನೆ ಎದ್ರು ಪಾದಯಾತ್ರೆ ಮಾಡಿ
Team Udayavani, Mar 4, 2022, 2:59 PM IST
ಶಿವಮೊಗ್ಗ: ಜಿಲ್ಲೆಯ ಕಾಂಗ್ರೆಸ್ ನಾಯಕರು ರೈತರಪರ ಹೋರಾಟ ಮರೆತ ಕಾರಣ ಅರಣ್ಯಇಲಾಖೆ ಶೋಷಣೆಗೆ ಇಳಿದಿದೆ ಎಂದುತೀ.ನಾ.ಶ್ರೀನಿವಾಸ್ ನಿಜವನ್ನೇ ಹೇಳಿದ್ದಾರೆ.
ಅವರಿಗೆ ಈಗ ಪಶ್ಚಾತ್ತಾಪವಾಗಿದೆ. ಹಾಗಾಗಿಅವರು ನಮ್ಮ ಮನೆ ಮುಂದೆ ಹೋರಾಟಮಾಡುವ ಬದಲು ಕಾಂಗ್ರೆಸ್ ನಾಯಕರಮನೆ ಮುಂಭಾಗದಲ್ಲಿ ಸಂತಾಪದಪಾದಯಾತ್ರೆ ಮಾಡಿಕೊಳ್ಳಲಿ ಎಂದು ಸಂಸದಬಿ.ವೈ. ರಾಘವೇಂದ್ರ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ಎರಡು ವಾರದಿಂದ ಮಲೆನಾಡುಭಾಗದ ಸಮಸ್ಯೆಯಾದ ಬಗರ್ ಹುಕುಂ,ಅರಣ್ಯ ಹಕ್ಕು, ಮುಳುಗಡೆ ಸಂತ್ರಸ್ತರು ಈವಿಷಯದಲ್ಲಿ ಚರ್ಚೆಗಳು ಶುರುವಾಗಿದೆ.
ನಮ್ಮ ಪಕ್ಷದ ಮುಖಂಡರು, ನಾಯಕರನೇತೃತ್ವದಲ್ಲಿ ಸ್ಪಂದಿಸುವ ಕೆಲಸಗಳು ಕೂಡನಡೆದಿದೆ. ಕಾಂಗ್ರೆಸ್ ಮುಂಖಂಡರಾದತಿ.ನಾ. ಶ್ರೀನಿವಾಸ್ ಒಂದು ಹೋರಾಟಸಮಿತಿ ಮಾಡಿಕೊಂಡು 7ನೇ ತಾರೀಕುಶಿಕಾರಿಪುರದಲ್ಲಿ ಸಂಸದರ ಮನೆ ಮುತ್ತಿಗೆಹಾಕುವ ತಿರ್ಮಾನ ಕೈಗೊಂಡಿದ್ದಾರೆ ಎಂಬವಿಷಯ ಮಾಧ್ಯಮಗಳ ಮೂಲಕ ತಿಳಿದಿದೆಎಂದರು.
ಕೆಲವು ರೈತರು, ಪರಿಸರವಾದಿಗಳುಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದಾರೆ.ಬಿಜೆಪಿ ಸರ್ಕಾರದಲ್ಲಿ ಯಾವುದೇ ರೈತರನ್ನುಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ. ಉಳಿದಅರ್ಜಿ ವಿಲೇವಾರಿ ಮಾಡಲು ಹೆಚ್ಚುಸಮಯ ನೀಡಬೇಕೆಂದು ಸಮಾಜಕಲ್ಯಾಣ ಸಚಿವರ ನೇತೃತ್ವದಲ್ಲಿ ಸರ್ಕಾರನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ.
ಸಂಸತ್ಸದಸ್ಯನಾಗಿ ಪಾರ್ಲಿಮೆಂಟ್ ನಲ್ಲಿ ಈವಿಷಯ ಮುಂದಿಟ್ಟು ಚರ್ಚೆ ಮಾಡಿ ಕರ್ತವ್ಯನಿರ್ವಹಿಸಿದ್ದೇನೆ. ಜಿಲ್ಲೆಯ ಸಚಿವರು,ಶಾಸಕರು ಕೇಂದ್ರ ಸರ್ಕಾರಕ್ಕೆ ಈ ವಿಷಯದತೀವ್ರತೆ ಅರ್ಥಮಾಡಿಸಿ ಕೇಂದ್ರ ಸಚಿವರಾದಅರ್ಜುನ್ ಮುಂಡ ಹಾಗೂ ಭೂಪೇಂದ್ರಯಾದವ್ ಅವರ ಗಮನಕ್ಕೆ ತರಲಾಗಿದೆಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga ವಾಯುವಿಹಾರ ಮಾಡುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿ ಕುಸಿದು ಸಾ*ವು !
Sagara: ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಮೆಸ್ಕಾಂ ನೀತಿ ಖಂಡನೆ; ಪ್ರತಿಭಟನೆ
Shimoga: ವಿವಾದಿತ ಫ್ಲೆಕ್ಸ್ ಹಾಗು ಖಡ್ಗ ತೆರವು ಮಾಡಿದ ಪೊಲೀಸರು
Traffic: ಆಗುಂಬೆ ಘಾಟಿಯಲ್ಲಿ ವಾಹನ ಬ್ರೇಕ್ ಫೇಲ್, ಟ್ರಾಫಿಕ್ ನಲ್ಲಿ ಸಿಲುಕಿದ ಆಂಬ್ಯುಲೆನ್ಸ್
B. Y. Vijayendra ಬಗ್ಗೆ ಹಾದಿಯಲ್ಲಿ ಮಾತನಾಡುವುದು ಸಲ್ಲ: ರೇಣುಕಾಚಾರ್ಯ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.