ಉಕ್ರೇನಿನಿಂದ ಹುಟ್ಟಿದೂರಿಗೆ ಮರಳಿದ ನವೀನ್ ಕುಮಾರ್ : ಮನೆಗೆ ಶಾಸಕ ,ತಹಸೀಲ್ದಾರ್ ಭೇಟಿ


Team Udayavani, Mar 8, 2022, 11:51 AM IST

ಉಕ್ರೇನಿನಿಂದ ಹುಟ್ಟಿದೂರಿಗೆ ಮರಳಿದ ನವೀನ್ ಕುಮಾರ್ : ಮನೆಗೆ ಶಾಸಕ ,ತಹಸೀಲ್ದಾರ್ ಭೇಟಿ

ಕುರುಗೋಡು: ಉಕ್ರೇನ್ ಲ್ಲಿ ಇದ್ದಾಗ ಬಾಂಬ್ ಸ್ಫೋಟದ ಸದ್ದು,ಕೇಳಿ ಆತಂಕ ಉಂಟಾಗುತಿತ್ತು, ಬಂಕರ್ ನಲ್ಲಿ ಕಾಲ ಕಳೆಯುತ್ತಿರುವುದರಿಂದ ಸರಿಯಾಗಿ ಊಟ ಮಾಡುತಿದ್ದೀಲ್ಲ.ಭಾರತ ಪ್ರದೇಶಕ್ಕೆ ಬಂದ ನಂತರ ತುಂಬಾ ಊಟ ಮಾಡಿದೆ.

ಇದು ಕುರುಗೋಡು ತಾಲೂಕಿನ ನವೀನ್ ಕುಮಾರ್ ಅವರ ಮಾತುಗಳಿವು,

ಇವರ ತಂದೆ ಜಗದೀಶ್ ಕಿರಾಣಿ ಸ್ಟೋರ್ ನಡೆಸುತ್ತಾರೆ. ತಾಯಿ ಸೈಲಾಜ್ ಮನೆಯ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಮಗ ಓದಿ ವೈದ್ಯನಾಗಬೇಕೆಂಬ ಕನಸಿನೊಂದಿದೆ ಪೋಷಕರು ಉಕ್ರೇನಿಗೆ ಕಳಿಸಿದ್ದರು.

ಉಕ್ರೇನಿನ ಯೂನಿವರ್ಸಟಿ ಆಪ್ ಝುಕರೂಜಿಯದಲ್ಲಿ ಎಂಬಿಬಿಎಸ್ ಮೊದಲನೇ ವರ್ಷ ಓದುತ್ತಿದ್ದ, ಮೂರೂವರಿ ತಿಂಗಳು ಉಕ್ರೇನಿ ನಲ್ಲಿ ಇದ್ದ ಅವರು ಯುದ್ಧಗ್ರಸ್ಥ ಉಕ್ರೆನಿನಿಂದ ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ.

ನವೀನ್ ಕುಮಾರ್ ಮನೆಗೆ ಬಂದ ವಿಷಯ ಕೇಳಿ ತಹಸೀಲ್ದಾರ್ ರಾಘವೇಂದ್ರ ರಾವ್, ಶಾಸಕ ಗಣೇಶ್, ಸಂಬಂದಿಕರು ಮನೆಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು.

ನಾವು ಓದುತಿದ್ದ ಕಾಲೇಜು ನಿಂದ ಸ್ವಲ್ಪ ದೂರದಲ್ಲಿ ಬಾಂಬ್ ಸ್ಫೋಟದ ಸದ್ದು ಕೇಳಿ ಆತಂಕವಾಗಿತ್ತು, ಅಲ್ಲಿಂದ ನಮ್ಮನ್ನು ಹಾಸ್ಟೆಲ್ ಗೆ ಶಿಫ್ಟ್ ಮಾಡಿದರು. ಬಳಿಕ ಸ್ವಯಂ ಸೇವಕರುಬಂದು ಆಹಾರ, ನೀರು ಒದಗಿಸುತಿದ್ದರು.ಆದಷ್ಟು ಕಡಿಮೆ ತಿಂದು ರೇಷನ್ ಉಳಿಸಿಕೊಳ್ಳಬೇಕು ಎಂದು ಹೇಳುತ್ತಿದ್ದರು ಹೀಗಾಗಿ ಹೊಟ್ಟೆ ತುಂಬಾ ಊಟ ಮಾಡಲು ಆಗುತ್ತಿರಲಿಲ್ಲ ಎಂದು ವಿದ್ಯಾರ್ಥಿ ನವೀನ್ ಕುಮಾರ್ ತಿಳಿಸಿದರು.

ರಾಜ್ಯದ ವಿದ್ಯಾರ್ಥಿನಿ ನವೀನ್ ಸಾವನ್ನಪ್ಪಿರುವ ವಿಷಯ ಗೊತ್ತಾದಾಗ ನಾವು ಭಾರತದ ಕಡೆಗೆ ಬರುತ್ತಿದೆವು.ವಿಷಯ ತಿಳಿದು ಬಹಳ ದುಖ್ಖ ವಾಯಿತು.ನಾವು ಸುರಕ್ಷಿತವಾಗಿ ತಲಪುವ ಭರವಸೆ ಇದ್ದರು ನಮ್ಮ ಪೋಷಕರು ಆತಂಕದಲ್ಲಿದ್ದರು.ಮಗನನ್ನು ಕಳೆದುಕೊಂಡಿರುವ ಅವರ ಪೋಷಕರಿಗೆ ಎಷ್ಟು ದುಃಖ್ಖ ಆಗಿರಬಹುದು. ಹಾರ್ಕಿವ್ ನಲ್ಲಿ ತುಂಬಾ ಯುದ್ಧ ನಡೆಯುತ್ತಿತ್ತು.ನವೀನ್ ಹೊರಗೆ ಬರಬಾರದಿತ್ತು, ಆಹಾರ ಕೊರತೆ ಇತ್ತು ಆದರೂ ತಾಳ್ಮೆ ವಹಿಸಬೇಕಿತ್ತು.ನಾವು ಭಾರತಕ್ಕೆ ಸುರಕ್ಷಿತವಾಗಿ ಮರಳಿ ಬರಬೇಕಾದರೆ ಜಿಲ್ಲಾಡಳಿತ ಹಾಗೂ ಮೀಡಿಯಾ ಪಾತ್ರ ಬಹಳ ಇದೆ ಎಂದು ಸ್ಮರಿಸಿದರು.

ನಮ್ಮ ದೇಶದಲ್ಲಿ ಎಂಬಿಬಿಎಸ್ ಓದಬೇಕಾದರೆ ಕೋಟಿ ಗಟ್ಟಲೆ ಶುಲ್ಕ ಇದೆ ಅಷ್ಟೊಂದು ಶುಲ್ಕ ಇದ್ದಾರೆ ಬಡ, ಮಧ್ಯಮ ವರ್ಗದವರ ಮಕ್ಕಳು ಓದುವುದಾದರು ಹೇಗೆ ಎಂದು ನವೀನ್ ಕುಮಾರ್ ಪ್ರೆಶ್ನೆಸಿದರು.

ನಿಟ್ ಪರೀಕ್ಷೆ ಬರೆದರೂ ಸೀಟು ಸಿಗುತ್ತಿಲ್ಲ. ಸ್ಪರ್ಧೆ ಜಾಸ್ತಿ ಆಗಿದೆ.ಮ್ಯಾನೇಜ್ ಮೆಂಟ್ ಕೋಟಾದಲ್ಲಿ ಶುಲ್ಕ ಕಡಿತಗೊಳಿಸಿ, ಓದಲು ಅವಕಾಶ ಕಲ್ಪಿಸಬೇಕು. ನಮ್ಮ ದೇಶದಲ್ಲಿ ಕಡಿಮೆ ಶುಲ್ಕ ದಲ್ಲಿ ಶಿಕ್ಷಣ ಕೊಟ್ಟರೆ ಯಾರು ಕೂಡ ಹೊರ ದೇಶಗಳಿಗೆ ಹೋಗುವುದಿಲ್ಲ ಎಂದರು.

ಟಾಪ್ ನ್ಯೂಸ್

1-isrelis

Sanskrit ಅಭ್ಯಾಸಕ್ಕೆ ಕಾಫಿನಾಡಿಗೆ ಆಗಮಿಸಿರುವ ಇಸ್ರೇಲ್‌ ವಿದ್ಯಾರ್ಥಿಗಳು

Maharashatra-Cm

Maharashtra: ದೇಸಿ ಹಸುಗಳು ʼರಾಜ್ಯಮಾತಾ ಗೋಮಾತೆʼ ಎಂದು ಘೋಷಿಸಿದ ರಾಜ್ಯ ಸರಕಾರ

Gadag; ಜನ್ಮದಿನದ ಸಂಭ್ರಮದಲ್ಲಿ ಇರಬೇಕಿದ್ದ ಬಾಲಕ ಶವವಾಗಿ ಪತ್ತೆ

Gadag; ಜನ್ಮದಿನದ ಸಂಭ್ರಮದಲ್ಲಿ ಇರಬೇಕಿದ್ದ ಬಾಲಕ ಶವವಾಗಿ ಪತ್ತೆ

1-sadsd

VK Singh ವಿರುದ್ಧ ಮಾನಹಾನಿಕರ ಪೋಸ್ಟ್ : ಯೂಟ್ಯೂಬರ್ ಬಂಧನ

anjura-roll

Recipe: ಈ ಬಾರಿಯ ಹಬ್ಬಕ್ಕೆ ಸಕ್ಕರೆ-ಬೆಲ್ಲ ಬಳಸದೇ ಈ ಸಿಹಿ ಖಾದ್ಯ ತಯಾರಿಸಿ

Bulldozer Action:ಬುಲ್ಡೋಜರ್‌ ಕಾರ್ಯಾಚರಣೆ-ಅಸ್ಸಾಂ ಸರ್ಕಾರಕ್ಕೆ ನ್ಯಾಯಾಂಗ ನಿಂದನೆ ನೋಟಿಸ್

Bulldozer Action:ಬುಲ್ಡೋಜರ್‌ ಕಾರ್ಯಾಚರಣೆ-ಅಸ್ಸಾಂ ಸರ್ಕಾರಕ್ಕೆ ನ್ಯಾಯಾಂಗ ನಿಂದನೆ ನೋಟಿಸ್

Mudhol: ಪ್ರತಿಯೊಂದರಲ್ಲೂ ರಾಜಕೀಯ ಸರಿಯಲ್ಲ: ಸಚಿವ ಆರ್.ಬಿ. ತಿಮ್ಮಾಪುರ

Mudhol: ಪ್ರತಿಯೊಂದರಲ್ಲೂ ರಾಜಕೀಯ ಸರಿಯಲ್ಲ: ಸಚಿವ ಆರ್.ಬಿ. ತಿಮ್ಮಾಪುರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bellary; ಜನಾರ್ದನ ರೆಡ್ಡಿ ಬಳ್ಳಾರಿ ವನವಾಸ ಅಂತ್ಯ

Bellary; ಜನಾರ್ದನ ರೆಡ್ಡಿ ಬಳ್ಳಾರಿ ವನವಾಸ ಅಂತ್ಯ

Bellary: Siddaramaiah, who said corruption is unforgivable, should resign now: Sri Ramulu

Bellary: ಭ್ರಷ್ಟಾಚಾರ ಕ್ಷಮಿಸಲಾಗದು ಎಂದಿದ್ದ ಸಿದ್ದರಾಮಯ್ಯ ಈಗ ರಾಜೀನಾಮೆ ಕೊಡಬೇಕು: ರಾಮುಲು

Bellary; Darshan IT interrogation in jail

Bellary; ಜೈಲಿನಲ್ಲಿಂದು ದರ್ಶನ್‌ ಐಟಿ ವಿಚಾರಣೆ; ಬಳ್ಳಾರಿಗೆ ಬಂದ ಅಧಿಕಾರಿಗಳು

1-darshan

Darshan ಭೇಟಿಗೆ ಮಾಹಿತಿ‌ ಇಲ್ಲದೇ ಮತ್ತೊಮ್ಮೆ ಜೈಲಿಗೆ ಬಂದ ವಕೀಲರು

11-bellary

Bellary: ದರ್ಶನ್ ನನ್ನು ಭೇಟಿಯಾದ ವಕೀಲ ಸುನೀಲ್; ಹಲವು ವಿಚಾರಗಳ ಬಗ್ಗೆ ಚರ್ಚೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-isrelis

Sanskrit ಅಭ್ಯಾಸಕ್ಕೆ ಕಾಫಿನಾಡಿಗೆ ಆಗಮಿಸಿರುವ ಇಸ್ರೇಲ್‌ ವಿದ್ಯಾರ್ಥಿಗಳು

Maharashatra-Cm

Maharashtra: ದೇಸಿ ಹಸುಗಳು ʼರಾಜ್ಯಮಾತಾ ಗೋಮಾತೆʼ ಎಂದು ಘೋಷಿಸಿದ ರಾಜ್ಯ ಸರಕಾರ

Gadag; ಜನ್ಮದಿನದ ಸಂಭ್ರಮದಲ್ಲಿ ಇರಬೇಕಿದ್ದ ಬಾಲಕ ಶವವಾಗಿ ಪತ್ತೆ

Gadag; ಜನ್ಮದಿನದ ಸಂಭ್ರಮದಲ್ಲಿ ಇರಬೇಕಿದ್ದ ಬಾಲಕ ಶವವಾಗಿ ಪತ್ತೆ

1-sadsd

VK Singh ವಿರುದ್ಧ ಮಾನಹಾನಿಕರ ಪೋಸ್ಟ್ : ಯೂಟ್ಯೂಬರ್ ಬಂಧನ

Sringeri: ಆತ್ಮಹತ್ಯೆಗೆ ಶರಣಾದ ಎಸ್‌ಎಸ್ಎಲ್‌ ಸಿ ವಿದ್ಯಾರ್ಥಿ

Sringeri: ಆತ್ಮಹತ್ಯೆಗೆ ಶರಣಾದ ಎಸ್‌ಎಸ್ಎಲ್‌ ಸಿ ವಿದ್ಯಾರ್ಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.