ಕರ್ನಾಟಕದ 42 ಬುಟ್ಟಿ ಮಾವಿನಹಣ್ಣು ಮುಟ್ಟುಗೋಲು,ಮೂವರಿಗೆ ದಂಡ
Team Udayavani, Mar 19, 2022, 10:30 PM IST
ಪುಣೆ: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಬೆಳೆಯಲಾಗಿರುವ ಅಲ್ಫಾನ್ಸೊ ಮಾವಿನಹಣ್ಣೆಂದು ಹೇಳಿ, ಕರ್ನಾಟಕದಿಂದ ಕಳಿಸಲಾಗಿದ್ದ ಮಾವಿನಹಣ್ಣುಗಳನ್ನು ಮಾರುತ್ತಿದ್ದ ಮೂವರಿಗೆ ಪುಣೆಯ ಎಪಿಎಂಸಿಯಲ್ಲಿ ದಂಡ ಹಾಕಲಾಗಿದೆ. ಹಾಗೆಯೇ 42 ಮಾವಿನಹಣ್ಣಿನ ಬುಟ್ಟಿಗಳನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ವಸ್ತುಸ್ಥಿತಿಯಲ್ಲಿ ಕರ್ನಾಟಕದಿಂದ ಕಳಿಸಲಾಗುವ ಅಲ್ಫಾನ್ಸೋ ಮಾವಿನಹಣ್ಣುಗಳು ರತ್ನಗಿರಿಯ ಅಲ್ಫಾನ್ಸೋ ತಳಿಗಿಂತ ಅಗ್ಗವಾಗಿರುತ್ತವೆ. ಆದರೆ ನೋಡಲು ಬಹಳ ವ್ಯತ್ಯಾಸಗಳೇನಿರುವುದಿಲ್ಲ. ಇದನ್ನೇ ಬಳಸಿಕೊಂಡ ಮೂವರು ಕರ್ನಾಟಕದ ತಳಿಯನ್ನೇ ಹೆಚ್ಚಿನ ಬೆಲೆಗೆ ಮಾರುತ್ತಿದ್ದರು. ಇದನ್ನು ಪತ್ತೆಹಚ್ಚಿದ ಅಧಿಕಾರಿಗಳು ಹಣ್ಣುಗಳನ್ನು ವಶಕ್ಕೆ ಪಡೆದಿದ್ದಾರೆ.
ಹಾಗಾದರೆ ಕರ್ನಾಟಕದ ಅಲ್ಫಾನ್ಸೋ ಮತ್ತು ಮಹಾರಾಷ್ಟ್ರದ ರತ್ನಗಿರಿಯ ಅಲ್ಫಾನ್ಸೋಗೂ ಏನು ವ್ಯತ್ಯಾಸವೆನ್ನುವುದು ನಿಮ್ಮ ಪ್ರಶ್ನೆಯೇ? ರಾಜ್ಯದ ತಳಿಯು ಬೆಳೆದ ಮೇಲೆ ಸುಕ್ಕುಗಟ್ಟುವುದಿಲ್ಲ. ರತ್ನಗಿರಿಯ ತಳಿಯಲ್ಲಿ ಇದು ಆಗುತ್ತದೆ. ಆದರೆ ರತ್ನಗಿರಿಯ ತಳಿ ಬಹಳ ಸಿಹಿಯಾಗಿರುತ್ತದೆ, ಜೊತೆಗೆ ಅದರ ಸಿಪ್ಪೆ ಕಾಗದದಷ್ಟು ತೆಳುವಾಗಿರುತ್ತದೆ. ಕರ್ನಾಟಕದ ತಳಿ ಇದಕ್ಕೆ ತದ್ವಿರುದ್ಧವಾಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?
Vidya Balan; ಮತ್ತೆ ಬಂದಳು ಮಂಜುಳಿಕಾ!
Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ
Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ
Kuloor: ಮೊಯ್ದೀನ್ ಬಾವಾ ಸೋದರ ಮಮ್ತಾಜ್ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.