ಜೈನಧರ್ಮ ಪಾಲನೆಯಿಂದ ಸುಖ-ಶಾಂತಿ: ಹೊಂಬುಜ ಶ್ರೀ


Team Udayavani, Mar 27, 2022, 7:21 PM IST

shivamogga news

ರಿಪ್ಪನ್‌ಪೇಟೆ: ಜೈನಧರ್ಮದಲ್ಲಿ ತೀರ್ಥಂಕರರುವೈಜ್ಞಾನಿಕವಾಗಿರುವ ಶಾಶ್ವತವಾದ ಬೋಧನೆಯನ್ನುಮಾಡಿದ್ದಾರೆ. ಅದರಂತೆ ಸಮಾಜದ ಜನರಲ್ಲಿಧರ್ಮಪಾಲನೆಯಾದರೆ ಎಂದಿಗೂ ಯುದ್ಧ,ಕ್ಷೊàಭೆ, ದುರ್ಭಿಕ್ಷೆಗಳುಘಟಿಸುವುದಿಲ್ಲ ಎಂದುಹೊಂಬುಜ ಜೈನಮಠದಸ್ವಸ್ತಿಶ್ರೀ ಡಾ| ದೇವೇಂದ್ರ ಕೀರ್ತಿಭಟ್ಟಾರಕ ಪಟ್ಟಾಚಾರ್ಯವರ್ಯಮಹಾಸ್ವಾಮಿಗಳು ತಿಳಿಸಿದರು.

ಹೊಂಬುಜದಲ್ಲಿ ಜರುಗುತ್ತಿರುವ ಭಗವಾನ್‌ಶ್ರೀ ಪಾರ್ಶ್ವನಾಥಸ್ವಾಮಿ ಮತ್ತು ಮಾತೆ ಯಕ್ಷಿ ಶ್ರೀಪದ್ಮಾವತಿ ಅಮ್ಮನವರ ವಾರ್ಷಿಕ ರಥೋತ್ಸವದನಿಮಿತ್ತ ಆಯೋಜಿಸಲಾಗಿದ್ದ ಸಿದ್ಧಾಂತ ಕೀರ್ತಿಪ್ರಶಸ್ತಿ ಪ್ರದಾನ ಹಾಗೂ ಧಾರ್ಮಿಕ ಸಭೆಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಕಳೆದಎರಡು ವರ್ಷಗಳಲ್ಲಿ ಬಾಧಿಸಿದ ಕೊರೊನಾಸೋಂಕಿನಿಂದ ಮನುಕುಲ ಬಂಧನದ ಪರಿಸ್ಥಿತಿ¿åನ್ನುಅನುಭವಿಸಿತು. ಆ ಸಂದರ್ಭದಲ್ಲಿ ಜನರು ತಮ್ಮಆರೋಗ್ಯ ರಕ್ಷಣೆಗಾಗಿ ಶುಚಿಯಾಗಿರುವುದು,ಅನಗತ್ಯ ತಿರುಗಾಟ ಮಾಡದಿರುವುದು, ದೇಹಕ್ಕೆಅಗತ್ಯವಾದ ಪೊÅàಟೀನ್‌ಯುಕ್ತ ಯೋಗ್ಯ ಆಹಾರಭಕ್ಷಣೆ, ಶುದ್ಧವಾದ ಗಾಳಿ, ನೀರು ಸೇವನೆಯನ್ನುಪಾಲಿಸಿದ್ದಾರೆ.

ಇವೆಲ್ಲವೂ ಮನುಷ್ಯನ ಆರೋಗ್ಯಯುತ ಜೀವನಕ್ಕೆ ಅಗತ್ಯವಾಗಿದೆ ಎಂದರು.ಸಿದ್ಧಾಂತ ಕೀರ್ತಿ ಪ್ರಶಸ್ತಿ ಪುರಸ್ಕೃತರಾದ ಪ್ರೊ|ಜೀವಂಧರ್‌ ಕುಮಾರ್‌ ಹೋತಪೇಟಿ ಅವರುಮಾತನಾಡಿ, ಅರಹದ್ದರಸರ ಕಾಲದಿಂದಲೂಶ್ರೀಮಠವು ಅನೇಕ ವಿದ್ವಾಂಸರಿಗೆ ಸಿದ್ಧಾಂತ ಕೀರ್ತಿಪ್ರಶಸ್ತಿ ನೀಡಿ ಗೌರವಿಸಿದೆ.

ಅಂತೆಯೇ ಈ ಪ್ರಶಸ್ತಿಯುನನಗೆ ಲಭಿಸಿರುವುದು ಸಂತೋಷವನ್ನುಂಟುಮಾಡಿದೆ. ಸಿದ್ಧಾಂತ ಕೀರ್ತಿ ಪ್ರಶಸ್ತಿಯ ಜೊತೆಗೆನೀಡಲಾದ ಮೊತ್ತವನ್ನು ಶ್ರೀಮಠದ ಸಿದ್ಧಾಂತಕೀರ್ತಿ ಗ್ರಂಥಮಾಲೆಗೆ ಅರ್ಪಿಸುತ್ತೇನೆಂದು ಇದೇಸಂದರ್ಭದಲ್ಲಿ ಘೋಷಿಸಿದರು. ಹೊಂಬುಜಮಠದಲ್ಲಿ ಪ್ರಸ್ತುತ ಸಾಲಿನಿಂದ ಜೈನಧರ್ಮದಲ್ಲಿನಿರಂತರವಾಗಿ ಸೇವೆ ಸಲ್ಲಿಸು ತ್ತಿರುವ ಗಣ್ಯರನ್ನುಪುರಸ್ಕರಿಸುವ ಉದ್ದೇಶದಿಂದ ‘ಧರ್ಮಭೂಷಣ’ಪ್ರಶಸ್ತಿ ಪದಾನ ಮಾಡುವ ಉದ್ದೇಶ ಹೊಂದಲಾಗಿದ್ದು,ಪ್ರಥಮ ವರ್ಷದಲ್ಲಿ ಅಸ್ಸಾಂನ ತಿನ್‌ಸುಖೀಯಾದಉದ್ಯಮಿ ಪವನ್‌ ಕುಮಾರ್‌ ರಾರಾ ಅವರಿಗೆ ನೀಡಿಗೌರವಿಸಲಾಯಿತು.ಮುಖ್ಯ ಅತಿಥಿಗಳಾಗಿ ಇಂಪಾಲ ವಿಜಯ್‌ಪಾಟ್ನಿ,ಮನೋಜ್‌ಕುಮಾರ ಪಾಟ್ನಿ, ಗೌಹಾಟಿ ರಾಜೇಂದ್ರಛಾವಡಿ, ತಿನ್‌ಸುಕಿಯಾ ಅಸ್ಸಾಂ ಪವನಕುಮಾರ್‌ರಾರಾ, ಬೆಂಗಳೂರು ದೀಪಕ್‌ ಜೈನ್‌, ಶಿವಮೊಗ್ಗ ಜೈನಸಮಾಜದ ಪ್ರಭಾಕರ ಗೋಗಿ, ನಿವೃತ್ತ ಶಿಕ್ಷಕ ಮಂಜಪ್ಪ,ಪೂರ್ಣಿಮಾ ಜೈನ್‌ ಇನ್ನಿತರರು ಇದ್ದರು.

ಟಾಪ್ ನ್ಯೂಸ್

mogasale

Felicitation ceremony: ಡಾ| ನಾ. ಮೊಗಸಾಲೆ ಪ್ರತಿಭೆ, ಪರಿಶ್ರಮ ಅನನ್ಯ: ಡಾ| ಹೆಗ್ಗಡೆ

Puttige-Shree

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಿ ಅಪಚಾರ: ಪರ್ಯಾಯ ಪುತ್ತಿಗೆ ಶ್ರೀ

Mangalore-Taxi-meet

Mangaluru: ಪ್ಯಾನಿಕ್‌ ಬಟನ್‌, ಜಿಪಿಎಸ್‌ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ

Tiger-Hunasuru

Nagarhole Park Tiger Fight: ಹುಲಿಗಳ ಕಾದಾಟ ಗಂಡು ಹುಲಿಗೆ ಗಾಯ!

Vijayapura-Sainik

Vijayapura: ನೌಕಾಪಡೆ ಅನೇಕ ಕಾರ್ಯಾಚರಣೆಯಲ್ಲಿದ್ದ ಹೆಲಿಕಾಪ್ಟರ್ ಸೈನಿಕ ಶಾಲೆಯಲ್ಲಿ ಸ್ಥಾಪನೆ

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

1-ammi

J&K Assembly polls; ಈಗ ಪಾಕಿಸ್ಥಾನವು ಮೋದಿಗೆ ಹೆದರುತ್ತಿದೆ: ಅಮಿತ್ ಶಾ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

Davanagere: Judicial custody of 14 accused in Ganesh procession stone pelting case

Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

police crime

Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ

ಕೋಡಿಹಳ್ಳಿ ಚಂದ್ರಶೇಖರ್

Davanagere: ಗ್ಯಾರಂಟಿ ಯೋಜನೆಗಳು ಮತ ಪಡೆಯಲೆಂದೇ ರೂಪಿಸಿರುವ ಕಾರ್ಯಕ್ರಮ: ಕೋಡಿಹಳ್ಳಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

mogasale

Felicitation ceremony: ಡಾ| ನಾ. ಮೊಗಸಾಲೆ ಪ್ರತಿಭೆ, ಪರಿಶ್ರಮ ಅನನ್ಯ: ಡಾ| ಹೆಗ್ಗಡೆ

subharamaya-Swamiji

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ಪದಾರ್ಥಗಳ ಬಳಕೆ: ಸುಬ್ರಹ್ಮಣ್ಯ ಸ್ವಾಮೀಜಿ ಕಳವಳ

Puttige-Shree

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಿ ಅಪಚಾರ: ಪರ್ಯಾಯ ಪುತ್ತಿಗೆ ಶ್ರೀ

Mangalore-Taxi-meet

Mangaluru: ಪ್ಯಾನಿಕ್‌ ಬಟನ್‌, ಜಿಪಿಎಸ್‌ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ

R Ashok (2)

BJP; ವಿಪಕ್ಷ ನಾಯಕ ಆರ್‌. ಅಶೋಕ್‌ ನಡೆಗೆ ಕಾಂಗ್ರೆಸ್‌ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.