ಪತಿ ಲಡಾಖ್ಗೆ, ಪತ್ನಿ ಅರುಣಾಚಲಕ್ಕೆ ; ನಾಯಿ ಎಲ್ಲಿಗೆ?
Team Udayavani, May 28, 2022, 6:55 AM IST
ಸಾಂದರ್ಭಿಕ ಚಿತ್ರ.
ದೆಹಲಿಯ ಸ್ಟೇಡಿಯಂನಲ್ಲಿ ತಮ್ಮ ನಾಯಿಯನ್ನು ವಾಕಿಂಗ್ ಕರೆದೊಯ್ಯಲೆಂದು ಐಎಎಸ್ ದಂಪತಿ ಅಲ್ಲಿನ ಅಥ್ಲೀಟ್ಗಳ ಅಭ್ಯಾಸಕ್ಕೆ ತೊಂದರೆ ಮಾಡುತ್ತಿದ್ದರು ಎಂಬ ಸುದ್ದಿಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಇದರ ಬೆನ್ನಲ್ಲೇ ಸರ್ಕಾರ, ಆ ದಂಪತಿಯನ್ನು ಎತ್ತಂಗಡಿ ಮಾಡಿದೆ. ಪತಿ ಸಂಜೀವ್ ಖೀರ್ವಾರ್ರನ್ನು ಲಡಾಖ್ಗೂ, ಪತ್ನಿ ಅನು ದುಗ್ಗಾರನ್ನೂ ಅರುಣಾಚಲಕ್ಕೂ ವರ್ಗಾವಣೆ ಮಾಡಲಾಗಿದೆ.
ಈ ವಿಚಾರ ಬಹಿರಂಗವಾಗುತ್ತಿದ್ದಂತೆ, ಒಂದು ಪ್ರಶ್ನೆ ನೆಟ್ಟಿಗರ ತಲೆತಿನ್ನತೊಡಗಿದೆ. “ಈಗ ನಾಯಿ ಎಲ್ಲಿಗೆ ಹೋಗುತ್ತದೆ?’ ಎನ್ನುವುದೇ ಆ ಪ್ರಶ್ನೆ. ನಾಯಿ ಲಡಾಖ್ಗೆ ಹೋಗುತ್ತೋ, ಅರುಣಾಚಲಕ್ಕೆ ಹೋಗುತ್ತೋ ಎಂಬ ಬಗ್ಗೆ ಶುಕ್ರವಾರ ಇಡೀ ದಿನ ಟ್ವಿಟರ್ನಲ್ಲಿ ಚರ್ಚೆ ನಡೆದಿದೆ. ಅಷ್ಟೇ ಅಲ್ಲ,
Where Will The Dog Go’ ‘ ಎಂಬ ಹ್ಯಾಷ್ಟ್ಯಾಗ್ ಟ್ರೆಂಡಿಂಗ್ ಕೂಡ ಆಗಿದೆ. ಕೆಲವರಂತೂ, “ಲಡಾಖ್ನಲ್ಲಿ ಚಳಿ ಹೆಚ್ಚಿರುತ್ತದೆ. ಹಾಗಾಗಿ ಅರುಣಾಚಲಕ್ಕೆ ಹೋಗುವುದೇ ಸೂಕ್ತ’ ಎಂಬ ಸಲಹೆಯನ್ನೂ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.