![Sagara ರಸ್ತೆ ಪಕ್ಕದಲ್ಲಿಯೇ ಶಾಲಾ ಬಸ್ಗಳ ನಿಲುಗಡೆ](https://www.udayavani.com/wp-content/uploads/2024/07/BUS-1-415x277.jpg)
ಸಿಡಿಲಿಗೆ ಮೃತಪಟ್ಟ ಚಿಗರೆ: ಅರೆ-ಬರೆ ಹೂತು ಹಾಕಿದ ಅರಣ್ಯ ಸಿಬ್ಬಂದಿ
Team Udayavani, Jun 3, 2022, 6:56 PM IST
![1-ffsfsdf](https://www.udayavani.com/wp-content/uploads/2022/06/1-ffsfsdf-620x465.jpg)
ಕುಷ್ಟಗಿ: ಮುದೇನೂರು ತೋಳದ ಹಳ್ಳದ ಬಳಿ ಸಿಡಿಲಿಗೆ ಆಘಾತಕ್ಕೆ ಮೃತಪಟ್ಟ ಚಿಗರೆಯ ಕಳೆಬರವನ್ನು ಮರಣೋತ್ತರ ಪರೀಕ್ಷೆ ನಡೆಸಿ ನಂತರ ಹನುಮಸಾಗರ ಗುಡ್ಡದಲ್ಲಿ ಅವಲಂಬಿತ ಪ್ರಾಣಿಗಳಿಗೆ ಅಹಾರ ಜೀವಾಣು ವೃದ್ದಿಸಲು ಕೊಳೆಯುವಿಕೆಗೆ ಅರೆ-ಬರೆ ಮುಚ್ಚಲಾಗಿದೆ.
ಕಳೆದ ಜೂನ್ 1ರಂದು ಸಿಡಿಲಿನ ಶಬ್ದಕ್ಕೆ ಹೆದರಿ ಗರ್ಭ ಧರಿಸಿದ್ದ ಚಿಗರೆ ಮೃತಪಟ್ಟಿತ್ತು. ತಾವರಗೇರಾ ಉಪ ವಲಯ ಅರಣ್ಯಾಧಿಕಾರಿ ರಿಯಾಜ್ ಗನಿ ಅವರ ನೇತೃತ್ವದ ಅರಣ್ಯ ಸಿಬ್ಬಂದಿ ಭೇಟಿ ಸ್ಥಳ ಪರಿಶೀಲನೆ ನಡೆಸಲಾಯಿತು. ನಂತರ ಕಲಕೇರಿ ಸಸ್ಯ ಕ್ಷೇತ್ರದಲ್ಲಿ ಪಶು ವೈದ್ಯ ಡಾ. ಸಂತೋಷ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಹನುಮಸಾಗರ ಗುಡ್ಡದಲ್ಲಿ ಸತ್ತ ಚಿಗರೆಯನ್ನು ಅರೆ-ಬರೆ ಹೂತು ಹಾಕಲಾಯಿತು.
ಈ ಕುರಿತು ಉಪ ವಲಯ ಅರಣ್ಯಧಿಕಾರಿ ರಿಯಾಜ್ ಗನಿ ಪ್ರತಿಕ್ರಿಯಿಸಿ, ಕಾಡಿನಲ್ಲಿ ಸತ್ತ ಪ್ರಾಣಿಯನ್ನು ಸಂಸ್ಕಾರ ಮಾಡುವಂತಿಲ್ಲ. ಬದಲಿಗೆ ಸತ್ತ ಪ್ರಾಣಿಯ ಶವ ಪರೀಕ್ಷೆ ನಡೆಸಿ ಕಾಡು ಪ್ರದೇಶದಲ್ಲಿ ಅರೆಬರೆಯಾಗಿ ಹೂತು ಹಾಲಾಗಿದೆ. ಇದರಿಂದ ಅವಲಂಬಿತ ಪ್ರಾಣಿ, ಪಕ್ಷಿಗಳಿಗೆ ಸತ್ತ ಪ್ರಾಣಿಯ ಅಹಾರ ಸಿಗುತ್ತದೆ.ಸತ್ತ ಪ್ರಾಣಿ ಬಹುಬೇಗನೆ ಕೊಳೆಯುವಿಕೆಯಿಂದ ಭೂಮಿಯಲ್ಲಿ ಜೀವಾಣು ವೃದ್ದಿಸಿ ಸಮತೋಲನ ಕಾಯ್ದುಕೊಳ್ಳಲು ಸಾದ್ಯವಾಗಿದೆ. ಇದು ಇಲಾಖಾ ಆದೇಶವಾಗಿದ್ದು ಅದೇ ಪ್ರಕಾರ ಅನುಪಾಲಿಸಿದ್ದೇವೆ ಎಂದರು.
ಟಾಪ್ ನ್ಯೂಸ್
![Sagara ರಸ್ತೆ ಪಕ್ಕದಲ್ಲಿಯೇ ಶಾಲಾ ಬಸ್ಗಳ ನಿಲುಗಡೆ](https://www.udayavani.com/wp-content/uploads/2024/07/BUS-1-415x277.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![5-tavaragera](https://www.udayavani.com/wp-content/uploads/2024/07/5-tavaragera-150x90.jpg)
Tavaragera: ಕಾರು ಅಡ್ಡಗಟ್ಟಿ ಹಾಡಹಗಲೇ 5 ಲಕ್ಷ ರೂ. ದರೋಡೆ !
![Kishkindha Anjanadri ,ಅಂಜನಾದ್ರಿ ಹುಂಡಿ,Africa, Italy, England currency](https://www.udayavani.com/wp-content/uploads/2024/07/TEMPLE-150x87.jpg)
Kishkindha ಅಂಜನಾದ್ರಿ ಹುಂಡಿಯಲ್ಲಿ ಆಫ್ರಿಕಾ, ಇಟಲಿ, ಇಂಗ್ಲೆಂಡ್ ಕರೆನ್ಸಿ
![2-kushtagi](https://www.udayavani.com/wp-content/uploads/2024/06/2-kushtagi-150x90.jpg)
Kushtagi: ಮನೆ ಮುಂದೆ ನಿಲ್ಲಿಸಿದ್ದ ದ್ವಿ ಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
![Man fell from overhead water tank](https://www.udayavani.com/wp-content/uploads/2024/06/water-1-150x83.jpg)
Koppala; ನೀರಿನ ಟ್ಯಾಂಕ್ ಮೇಲಿಂದ ಬಿದ್ದ ಯುವಕ!
![5-kushtagi](https://www.udayavani.com/wp-content/uploads/2024/06/5-kushtagi-150x90.jpg)
Kushtagi: ಕೋತಿ ದಾಳಿಗೆ ಊರಿನ 15 ಜನರಿಗೆ ಗಾಯ; ಕೋತಿ ಸೆರೆಹಿಡಿಯಲು ಮುಂದಾದ ಅರಣ್ಯ ಇಲಾಖೆ
MUST WATCH
ಹೊಸ ಸೇರ್ಪಡೆ
![Sagara ರಸ್ತೆ ಪಕ್ಕದಲ್ಲಿಯೇ ಶಾಲಾ ಬಸ್ಗಳ ನಿಲುಗಡೆ](https://www.udayavani.com/wp-content/uploads/2024/07/BUS-1-150x100.jpg)
Sagara ರಸ್ತೆ ಪಕ್ಕದಲ್ಲಿಯೇ ಶಾಲಾ ಬಸ್ಗಳ ನಿಲುಗಡೆ
![Team-india](https://www.udayavani.com/wp-content/uploads/2024/07/Team-india-2-150x90.jpg)
T-20 World Champion: ತವರಿಗೆ ಬರುವ ಟೀಂ ಇಂಡಿಯಾದ ನಾಳೆಯ ಕಾರ್ಯಕ್ರಮವೇನು?
![Sagara: ಭೂತನೋಣಿ ಧರೆ ಕುಸಿತ: 3 ಗಂಟೆ ರಾಣೇಬೆನ್ನೂರು – ಬೈಂದೂರು ಹೆದ್ದಾರಿ ಸಂಚಾರ ಬಂದ್](https://www.udayavani.com/wp-content/uploads/2024/07/HOSANAGARA-150x101.jpg)
Hosanagara: ಭೂತನೋಣಿ ಬಳಿ ಧರೆ ಕುಸಿತ… 3 ಗಂಟೆ ರಾಣೇಬೆನ್ನೂರು-ಬೈಂದೂರು ಹೆದ್ದಾರಿ ಬಂದ್
![Udupi: ಮಿಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್ ವಂ|ವಲೇರಿಯನ್ ಮೆಂಡೊನ್ಸಾ ನಿಧನ](https://www.udayavani.com/wp-content/uploads/2024/07/pop-150x87.jpg)
Udupi: ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್ ವಂ|ವಲೇರಿಯನ್ ಮೆಂಡೊನ್ಸಾ ನಿಧನ
![Mangaluru: ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ… ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಮೃತ್ಯು](https://www.udayavani.com/wp-content/uploads/2024/07/mangaluru-150x74.jpg)
Mangaluru: ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ… ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.