ನಂದಿನಿ ಉತ್ಪನ್ನ ಖರೀದಿಯಿಂದ ಹೈನುಗಾರಿಕೆಗೆ ಉತ್ತೇಜನ
ರಾಜ್ಯದ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಸಾಧ್ಯವಾಗುತ್ತದೆ
Team Udayavani, Jul 2, 2022, 5:21 PM IST
ಗುಳೇದಗುಡ್ಡ: ರಾಜ್ಯದ ರೈತರು ಬೆಳೆಸಿದ ಆಕಳು ಎಮ್ಮೆಗಳಿಂದ ಕೆಎಮ್ಎಫ್ ಹಾಲು ಖರೀದಿಸುತ್ತದೆ. ರಾಜ್ಯದ ಜನರು ನಂದಿನಿ ಹಾಲಿನ ಉತ್ಪನಗಳು ಖರೀದಿ ಮಾಡಿದರೆ ರಾಜ್ಯದಲ್ಲಿ ಹೈನುಗಾರಿಕೆ ಉತ್ತೇಜನ ನೀಡಿದಂತಾಗುತ್ತದೆ. ಅಲ್ಲದೇ ರಾಜ್ಯದ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಸಾಧ್ಯವಾಗುತ್ತದೆ ಎಂದು ಕೆಎಂಎಫ್ ಬಾಗಲಕೋಟೆ ಮಾರುಕಟ್ಟೆ ವಿಭಾಗದ ಉಪ ವ್ಯವಸ್ಥಾಪಕ ವಿ.ಆರ್.ಯಡಹಳ್ಳಿ ಹೇಳಿದರು.
ಪಟ್ಟಣದ ಬಾಲಕೀಯರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ನಂದಿನಿ ಹಾಲು ಮತ್ತು ಹಾಲಿನ ಪುಡಿ, ಇನ್ನಿತರ ಉತ್ಪನ್ನಗಳ ಬಳಕೆ ಮಾಡುವ ಕುರಿತು ಮಹಿಳೆಯರಿಗೆ ಜಾಗೃತಾ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ನಂದಿನಿ ಹಾಲಿನ ಯಾವುದೇ ಉತ್ಪನಗಳು ಕಲಬೆರೆಕೆಯಾಗಿರುವುದಿಲ್ಲ. ವ್ಯಕ್ತಿಯ ಆರೋಗ್ಯಕ್ಕೆ ಸಹಕಾರಿಯಾಗಿದ್ದು, ಕೆಎಂಎಫ್ ರಾಜ್ಯದ ರೈತರಿಂದ ನೇರವಾಗಿ ಹಾಲು ಖರೀದಿಸುತ್ತದೆ.
ಅಲ್ಲದೇ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತದೆ. ಹೆಚ್ಚು ನಂದಿನಿ ಉತ್ಪನಗಳನ್ನು ಖರೀದಿಸಿ, ಕಲಬೆರೆಕೆಯುಕ್ತ ಹಾಲು ಸೇರಿದಂತೆ ಉತ್ಪನ ಸೇವಿಸುವುದಕ್ಕಿಂತ ಗುಣಮಟ್ಟದ ಹಾಲು ಸೇರಿದಂತೆ ಇನ್ನಿತರ ಉತ್ಪನ ನೀಡುವ ಕೆಎಂಎಫ್ನ ನಂದಿನಿ ಉತ್ಪನ್ನ ಖರೀದಿಸಿ ಎಂದು ಹೇಳಿದರು.
ಕೆಎಂಎಫ್ ಅ ಧಿಕಾರಿ ಬಿ.ಎಚ್.ಮುತ್ತುರ ನಂದಿನಿ ಹಾಲು ಮತ್ತು ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು. ವೈ.ಜಿ.ತಳವಾರ, ಸಿ.ಎಂ. ಕುರುಬರ, ಎಲ್.ಎಸ್.ಪತ್ತಾರ, ಎಸ್.ಎಸ್. ಪಟ್ಟಣಶೆಟ್ಟಿ, ಎಲ್.ಐ.ಅಂಗಡಿ, ಎಸ್.ಎನ್ .ಬೇಸಗರ, ಪಿ.ಆರ್.ಮೂಲಂಗಿ, ದೇವಗಿರಿಕರ, ಎಸ್.ಭಾಗ್ಯಮ್ಮ, ಎಸ್.ಎಚ್.ಚಳ್ಳಗಿಡದ, ಎಸ್. ಎಸ್.ಬಿರಾದಾರ, ದೇವರಾಜ ಅಡ್ಡಿ, ಎಂ.ಎಂ. ಹೋಬಾಲಿ, ಎಸ್.ಎಸ್.ಉಳ್ಳಾಗಡ್ಡಿ, ಬಿ.ಎಂ. ಗಣೆಕಲ್, ನಂದಿನಿ ಪ್ರಾಂಚೈಸಿ ಯಮನೂರ ನಿಂಬಲಗುಂದಿ, ಹಾಲು ವಿತರಕರಾದ ವಿ.ಐ. ಭಾವಿ, ಚಂದ್ರಶೇಖರ ಉಣಚಗಿ, ಚಂದ್ರಶೇಖರ ಗೊಬ್ಬಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gram panchayat: ಸ್ಥಾನ ಬಿಟ್ಟುಕೊಡದ ಉಪಾಧ್ಯಕ್ಷೆ ವಿರುದ್ದ ಕೆಂಡಾಮಂಡಲಳಾದ ಸದಸ್ಯೆ
MUDA Case: ವಿಪಕ್ಷಗಳಿಂದ ಸಿಎಂ ಶಕ್ತಿ ಜನಪ್ರಿಯತೆ ಕುಗ್ಗಿಸುವ ಪ್ರಯತ್ನ: ಉಮಾಶ್ರೀ
Muda ಸೈಟ್ ಹಿಂತಿರುಗಿಸಿರುವ ಸಿದ್ದರಾಮಯ್ಯ ಪತ್ನಿಯ ಕ್ರಮಕ್ಕೆ ತಿಮ್ಮಾಪುರ ಪ್ರತಿಕ್ರಿಯೆ
Mudhol: ಪ್ರಕರಣ ಹಿಂಪಡೆಯದಿದ್ದರೆ ಹಿಂದೂ ಪರ ಸಂಘಟನೆಯಿಂದ ಜಿಲ್ಲಾದ್ಯಂತ ಹೋರಾಟದ ಎಚ್ಚರಿಕೆ
Rabkavi Banhatti: ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೇಕು: ಶಾಸಕ ಸಿದ್ದು ಸವದಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
ಅ*ತ್ಯಾಚಾರ ಪ್ರಕರಣ:ಶಾಸಕ ಮುನಿರತ್ನ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ-14 ದಿನ ನ್ಯಾಯಾಂಗ ಬಂಧನ
Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”
Bengaluru: 5ನೇ ಮಹಡಿಯಿಂದ ಜಿಗಿದು ಮಹಿಳಾ ಟೆಕಿ ಆತ್ಮಹತ್ಯೆ
Bengaluru: ರೇವ್ ಪಾರ್ಟಿ: ಸಿಸಿಬಿ ವಿರುದ್ಧವೇ ದೂರು
Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.