ಈರುಳ್ಳಿ ಬೆಳೆಗೆ ಮಳೆಯ ಕರಿನೆರಳು
Team Udayavani, Jul 15, 2022, 9:00 PM IST
ಚಿತ್ರದುರ್ಗ: ನೆನೆ-ನೆನೆದು ಸುರಿಯುತ್ತಿರುವಜಿಟಿಜಿಟಿ ಮಳೆ ಬಯಲುಸೀಮೆ ಕೋಟೆನಾಡನ್ನುಅಕ್ಷರಶಃ ಮಲೆನಾಡನ್ನಾಗಿಸಿದೆ. ಆಗಾಗ ಬಂದುಹೋಗುವ ಮಳೆಯಿಂದ ಕೃಷಿ ಚಟುವಟಿಕೆಗಳಮೇಲೆ ಕರಿನೆರಳು ಬಿದ್ದಿದೆ.ಕಳೆದೊಂದು ತಿಂಗಳು ಮಳೆಯಸುದ್ದಿಯೇ ಇಲ್ಲದೆ ಪರಿತಪಿಸುತ್ತಿದ್ದ ಜಿಲ್ಲೆಯರೈತ ಸಮುದಾಯ, ಈಗ ಇದೆಂಥಾಮಳೆಯಪ್ಪ ಎಂದು ಚಿಂತೆಗೀಡಾಗಿದ್ದಾರೆ.
ತಗ್ಗು ಪ್ರದೇಶದ ಜಮೀನುಗಳು ಹಾಗೂತಂಪಾದ ವಾತಾವರಣದಿಂದ ಈರುಳ್ಳಿ ಬೆಳೆಗೆ ಕೊಳೆರೋಗ ತಗುಲುತ್ತಿದೆ. ಬಹುತೇಕ ಈರುಳ್ಳಿ ಸಸಿಗಳಗರಿಗಳು ಹಳದಿ ಬಣ್ಣಕ್ಕೆ ತಿರುಗುತ್ತಿದ್ದು, ರೈತರುಔಷ ಧಿ ಸಿಂಪಡಣೆ ಮಾಡಿ ಬೆಳೆ ಉಳಿಸಿಕೊಳ್ಳಲುಮಳೆ ಅವಕಾಶ ಕೊಡುತ್ತಿಲ್ಲ.
ಇದೇ ವಾತಾವರಣಇನ್ನೂ ಒಂದು ವಾರ ಮುಂದುವರೆದರೆ ಏನುಗತಿ ಎನ್ನುವ ಆತಂಕ ಜಿಲ್ಲೆಯ ರೈತರಲ್ಲಿ ಮನೆಮಾಡಿದೆ.ಹತ್ತಿ, ಈರುಳ್ಳಿ, ಶೇಂಗಾ, ಮೆಕ್ಕೆಜೋಳ, ಸಾವೆಮತ್ತಿತರೆ ಬೆಳೆಗಳಿಗೆ ಮಳೆಯ ಅಗತ್ಯವಿತ್ತು.ಒಂದೆರಡು ಸಲ ಬಿರುಸಾಗಿ ಮಳೆಯಾಗಿ ಮತ್ತೆಬಿಸಿಲು ಹೊಡೆದಿದ್ದರೆ ವಾತಾವರಣ ಚೆನ್ನಾಗಿರುತ್ತಿತ್ತು.
ಆದರೆ, ನಿರಂತರ ಜಿಟಿಜಿಟಿ ಮಳೆಯಿಂದಾಗಿಇಡೀ ವಾತಾವರಣ ಶೀತಮಯವಾಗಿದೆ. ಇದರಪರಿಣಾಮ ಈರುಳ್ಳಿ, ಮೆಕ್ಕೆಜೋಳ, ಶೇಂಗಾದಂತಹಬೆಳೆಗಳ ಮೇಲೆ ಆಗುತ್ತಿದೆ. ತುಸು ಕಡಿಮೆಮಳೆಯಾಗಿರುವ, ಚಳ್ಳಕೆರೆ, ಮೊಳಕಾಲ್ಮೂರುಭಾಗದ ರೈತರು ಪರವಾಗಿಲ್ಲ, ಈಗ ಮಳೆ ಬಿಡುವುಕೊಟ್ಟರೂ ಬೆಳೆಗಳು ಉಳಿಯುತ್ತವೆ ಎನ್ನುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿದ್ಯುತ್ ಪರಿವರ್ತಕದ ಬಳಿ ಮೇಯುತ್ತಿದ್ದ 2 ಎಮ್ಮೆಗಳಿಗೆ ವಿದ್ಯುತ್ ಪ್ರವಹಿಸಿ ಸಾವು
Siddaramaiah ಭಂಡತನದಿಂದ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ: ಗೋವಿಂದ ಕಾರಜೋಳ
ಸಣ್ಣ-ಮಧ್ಯಮ ಕೈಗಾರಿಕೆಗೆ ಸಿಗಲಿ ಪ್ರೋತ್ಸಾಹ-ಸಂಸದ ಗೋವಿಂದ ಕಾರಜೋಳ
ಮಳೆ ಬಂದರೆ ಸೋರುತ್ತೆ ಕುಂಬಾರಹಟ್ಟಿ ಶಾಲೆ; ಹೊಸ ಆರ್ ಸಿಸಿ ಕೊಠಡಿಯೂ ಶಿಥಿಲ
Renukaswamy Case: ಮಗ ಬೇಡಿಕೊಂಡ ಫೋಟೋ ನೋಡಲಾರೆ: ತಾಯಿ ರತ್ನಪ್ರಭಾ ಕಣ್ಣೀರು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.