![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jul 26, 2022, 8:50 PM IST
ನವದೆಹಲಿ: ಭಾರತದ ರಾಷ್ಟ್ರಪತಿಯಾಗಿ ಮೊನ್ನೆ ಭಾನುವಾರ ತಮ್ಮ ಅಧಿಕಾರಾವಧಿಯನ್ನು ಮುಗಿಸಿರುವ ರಾಮನಾಥ್ ಕೋವಿಂದ್ರಿಗೆ ಪ್ರಧಾನಿ ನರೇಂದ್ರ ಮೋದಿ; ಹೃದಯಪೂರ್ವಕ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.
ಕೋವಿಂದ್ಗೆ ಬರೆದಿರುವ ಪತ್ರದಲ್ಲಿ ಮೋದಿ, ನಿಮ್ಮೊಂದಿಗೆ ಕೆಲಸ ಮಾಡಿದ್ದು ಒಂದು ಗೌರವ. ನೀವು ಪ್ರಾಮಾಣಿಕತೆ, ಅತ್ಯುತ್ತಮ ಕಾರ್ಯನಿರ್ವಹಣೆ, ಸೂಕ್ಷ್ಮ ಸಂವೇದನೆ, ಸೇವಾಪರತೆಯ ವಿಚಾರದಲ್ಲಿ ಮಾದರಿಯಾಗಿದ್ದೀರಿ ಎಂದಿದ್ದಾರೆ.
ನೀವು ರಾಷ್ಟ್ರಪತಿಯಾಗಿದ್ದಾಗ, ಅಗತ್ಯವಿದ್ದಾಗಲೆಲ್ಲ ನಾನು ನಿಮ್ಮ ಸಲಹೆ ಕೇಳಿದ್ದೇನೆ. ಅದನ್ನು ಮುಂದೆಯೂ ಮುಂದುವರಿಸುತ್ತೇನೆ. ನಿಮ್ಮೊಂದಿಗೆ ಕೆಲಸ ಮಾಡುವುದೇ ಒಂದು ಗೌರವ ಎಂದು ಮೋದಿ ಹೊಗಳಿದ್ದಾರೆ.
ಈ ಪತ್ರವನ್ನು ರಾಮನಾಥ್ ಕೋವಿಂದ್ ಟ್ವೀಟ್ ಮಾಡಿ, ತಮ್ಮ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.